ಮೈಸೂರು: ಅಮಿತ್ ಶಾ ಗೂಂಡಾ ಎಂಬ ಡಾ.ಯತೀಂದ್ರ ಸಿದ್ದರಾಮಯ್ಯ ಹೇಳಿಕೆಯನ್ನು ಸಿಎಂ ಸಿದ್ದರಾಮಯ್ಯ ಸಮರ್ಥಿಸಿಕೊಂಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ಸಿಬಿಐ ಹೇಳಿರುವುದನ್ನ ಯತೀಂದ್ರ ಹೇಳಿದ್ದಾನೆ.ಅದರಲ್ಲಿ ತಪ್ಪೇನಿದೆ.ಅದು ಅವನು ಬಳಸಿರುವ ಪದ ಅಲ್ಲಸಿಬಿಐ ವರದಿಯಲ್ಲಿರುವ ಪದ.ಅದನ್ನೇ ಅವನು ಉಲ್ಲೇಖಿಸಿದ್ದಾನೆ ಎಂದರು.
ಬಿಜೆಪಿಗೆ ಸಂಸ್ಕಾರವೇ ಗೊತ್ತಿಲ್ಲ
ಯತೀಂದ್ರಗೆ ಸಂಸ್ಕಾರ ಹೇಳಿಕೊಡಲು ಬಂದಿದ್ದಾರೆ.ಅವರಿಗೆ ಸಂಸ್ಕಾರವೇ ಇಲ್ಲ ಎಂದು
ಮಗನ ಹೇಳಿಕೆಯನ್ನ ಸಿಎಂ ಸಿದ್ದರಾಮಯ್ಯ ಸಮರ್ಥಿಸಿಕೊಂಡರು.