Friday, March 29, 2024

TOP STORIES

BIG STORIES

JDS Candidate List: ಬಿಡುಗಡೆ ಆಯ್ತು ಜೆಡಿಎಸ್ ಅಧಿಕೃತ​ ಅಭ್ಯರ್ಥಿಗಳ ಪಟ್ಟಿ; ಮೂರು ಕ್ಷೇತ್ರಗಳಿಗೆ ಇವರೇ ಕ್ಯಾಂಡಿಡೇಟ್

ಬೆಂಗಳೂರು:ಕೊನೆಗೂ ಜೆಡಿಎಸ್ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಆಗಿದೆ. ಬಿಜೆಪಿ ಜೊತೆ ಚುನಾವಣಾ ಪೂರ್ವ ಮೈತ್ರಿ ಮಾಡಿಕೊಂಡಿರುವ ಹಿನ್ನೆಲೆ ಜೆಡಿಎಸ್ ಕೇವಲ ಮೂರು ಕ್ಷೇತ್ರಗಳಲ್ಲಿ ತನ್ನ ಆಭ್ಯರ್ಥಿಗಳನ್ನು ಕಣಕ್ಕಿಳಿಸುತ್ತಿದೆ ಜೆಡಿಎಸ್​ ಅಧಿಕೃತವಾಗಿ ಎಕ್ಸ್​ ಖಾತೆಯಲ್ಲಿ...

VIRAL NEWS

‘ಕೇಕ್ ಬಿಟ್ಟು ಕಲ್ಲಂಗಡಿ’ ಕತ್ತರಿಸಿ ಹುಟ್ಟುಹಬ್ಬ ಆಚರಿಸಿಕೊಂಡ ಪೊಲೀಸ್ ಆಯುಕ್ತ ದಯಾನಂದ

ಬೆಂಗಳೂರು : ಹುಟ್ಟುಹಬ್ಬದ ದಿನ ತರಹೇವಾರಿ ಕೇಕ್​ಗಳನ್ನು ಕತ್ತರಿಸಿ ಸಂಭ್ರಮಿಸುವುದು ಸಾಮಾನ್ಯ....

ಆಸ್ಕರ್ ವೇದಿಕೆಯಲ್ಲಿ ಅತ್ಯುತ್ತಮ ವಸ್ತ್ರವಿನ್ಯಾಸ ಪ್ರಶಸ್ತಿ ಕೊಡಲು ಬೆತ್ತಲಾಗಿ ಬಂದ ಡಬ್ಲ್ಯುಡಬ್ಲ್ಯುಇ ಸ್ಟಾರ್‌ ಜಾನ್‌ ಸೆನಾ

ಆಸ್ಕರ್ ಪ್ರಶಸ್ತಿಯನ್ನು ವಿಶ್ವಾದ್ಯಂತ ಚಲನಚಿತ್ರೋದ್ಯಮದಲ್ಲಿ ನೀಡುವ ಅತ್ಯುನ್ನತ ಪ್ರಶಸ್ತಿಯಾಗಿದ್ದು, ವಿವಿಧ ವಿಭಾಗಗಳಲ್ಲಿ...

ರಾಹುಲ್ ಜಿ.. ಎಷ್ಟೇ ಹುಡುಕಿದರೂ ಹೆಣ್ಣು ಸಿಗುತ್ತಿಲ್ಲ : ಇದು ಸಾಫ್ಟ್​ವೇರ್ ಕುವರನ ಅಳಲು

ಬೆಂಗಳೂರು : ಸಿಲಿಕಾನ್ ಸಿಟಿಯಲ್ಲಿ ಕುಡಿಯುವ ನೀರಿಗೆ ತತ್ವಾರ ಎದುರಾಗಿದೆ. ಇದರಿಂದ...

POWER SHORTS

WEB STORIES

GALLERY

CINEMA NEWS

ದುಬೈನಲ್ಲಿ ಮೇಣದ ಪ್ರತಿಮೆಗೆ ಭಾಜನರಾದ ‘ದಕ್ಷಿಣ ಭಾರತದ ಮೊದಲ ನಟ’ ಅಲ್ಲು ಅರ್ಜುನ್​

ಸ್ಟೈಲೀಶ್ ಸ್ಟಾರ್ ಅಲ್ಲು ಅರ್ಜುನ್ ಸಿನಿಮಾರಂಗಕ್ಕೆ ಎಂಟ್ರಿ ಕೊಟ್ಟು 21 ವರ್ಷ ಕಳೆದಿದೆ. 2003 ಮಾರ್ಚ್ 28ರಂದು ಗಂಗೋತ್ರಿ ಸಿನಿಮಾ ಮೂಲಕ ಬನ್ನಿ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದರು. ಅಲ್ಲು ಸಿನಿಪಯಣಕ್ಕೆ 21 ವರ್ಷ...

BUSINESS

Paytm App ಫೆ.29ರ ನಂತರವೂ ಕಾರ್ಯ ನಿರ್ವಹಿಸುತ್ತದೆ: ಸಂಸ್ಥಾಪಕ ವಿಜಯ್ ಶೇಖರ್

ನವದೆಹಲಿ: ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ) ನಿರ್ಬಂಧಗಳಿಂದಾಗಿ ಪೇಟಿಎಂ ಕಾರ್ಯಾಚರಣೆಗಳ ಬಗ್ಗೆ ವ್ಯಕ್ತವಾದ ಕಳವಳಕ್ಕೆ ಕಂಪನಿಯ ಸಂಸ್ಥಾಪಕ ವಿಜಯಶೇಖರ್ ಶರ್ಮಾ ಪ್ರತಿಕ್ರಿಯೆ ನೀಡಿದ್ದಾರೆ. ಸಾಮಾಜಿಕ ಜಾಲತಾಣ ಎಕ್ಸ್​ನಲ್ಲಿ ಶುಕ್ರವಾರ ವಿಜಯಶೇಖರ್...

TRENDING

ಅಪ್ಪು ಎಂದೆಂದಿಗೂ ನಮ್ಮ ಹೃದಯದಲ್ಲಿ ಶಾಶ್ವತ : ಅಶ್ವಿನಿ ಪುನೀತ್​ ರಾಜ್​ ಕುಮಾರ್

ಬೆಂಗಳೂರು: ಅಪ್ಪು ನೆನಪಿನಲ್ಲಿ ಜೀವಿಸಿತ್ತಿರುವ ಅಶ್ವಿನಿ ಪುನೀತ್​ ರಾಜ್​ಕುಮಾರ್ ಪತಿಯ ಹುಟ್ಟು ಹಬ್ಬಕ್ಕೆ ಎಂದೆಂದಿಗೂ ನಮ್ಮ ಹೃದಯದಲ್ಲಿ ಶಾಶ್ವತ ಎಂದು ಶುಭಹಾರೈಸಿದ್ದಾರೆ. ಅಪ್ಪು ಅವರು ತಮ್ಮ ಅಪ್ರತಿಮ ಪ್ರತಿಭೆ, ಕರುಣೆ ಮತ್ತು ಮಾನವೀಯತೆಯಿಂದ...

TECHNOLOGY

ವಿಕ್ರಂ ಲ್ಯಾಂಡರ್​ಗೆ ‘ಶಿವ ಶಕ್ತಿ’ ಎಂದು ನಾಮಕರಣ : ಐಎಯು ಅನುಮೋದನೆ

ಬೆಂಗಳೂರು : ಚಂದ್ರಯಾನ-3 ಸಂಬಂಧಿಸಿದಂತೆ ಗುಡ್​ ನ್ಯೂಸ್​ ಹೊರಬಿದ್ದಿದ್ದು, ವಿಕ್ರಮ್ ಲ್ಯಾಂಡರ್ ಇಳಿದ ಸ್ಥಳಕ್ಕೆ ಅಧಿಕೃತವಾಗಿ ‘ಶಿವ ಶಕ್ತಿ’ ಎಂದು ಹೆಸರಿಸಲಾಗಿದೆ.  ಅಂತರಾಷ್ಟ್ರೀಯ ಖಗೋಳ ಒಕ್ಕೂಟ, ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ...

POLITICS

WEATHER / BANGALORE

Bengaluru
scattered clouds
32.6 ° C
34.8 °
31.6 °
30 %
4.1kmh
40 %
Fri
31 °
Sat
35 °
Sun
36 °
Mon
36 °
Tue
37 °

LATEST VIDEOS

CRIME

ರಾಮೇಶ್ವರಂ ಕೆಫೆ ಸ್ಪೋಟ: ಆರೋಪಿಗಳ ಫೋಟೋ ಬಿಡುಗಡೆ, ಸುಳಿವು ನೀಡಿದರೇ 10 ಲಕ್ಷ ಬಹುಮಾನ!

ಬೆಂಗಳೂರು : ಕುಂದ್ಲಹಳ್ಳಿ ಬಳಿಯ ಬ್ರೂಕ್​ ಫೀಲ್ಡ್​ನ ಐಟಿಪಿಎಲ್​ ರಸ್ತೆಯಲ್ಲಿರುವ ರಾಮೇಶ್ವರಂ ಕೆಫೆ ಸ್ಫೋಟದ ಬಾಂಬರ್ ಮುಸ್ಸಾವೀರ್ ಹುಸೈನ್ ಶಾಜೀಬ್ ಹಾಗೂ ಉಗ್ರ ಅಬ್ದುಲ್ ಮತೀನ್ ಅಹ್ಮದ್ ತಾಹನ ಫೋಟೋ...

LIFESTYLE

ನಿಮಗೆ ಉತ್ತಮ ನಿದ್ರೆ ಬರ್ತಿಲ್ವಾ? ರಾತ್ರಿ ಸುಖವಾದ ನಿದ್ರೆಗೆ ಈ ಟಿಪ್ಸ್ ಫಾಲೋ ಮಾಡಿ ಸಾಕು

ಬೆಂಗಳೂರು : ದೈಹಿಕ ಮತ್ತು ಮಾನಸಿಕ ಆರೋಗ್ಯಕ್ಕೆ ಉತ್ತಮ ನಿದ್ರೆ ಅತ್ಯಗತ್ಯ. ಆದರೆ, ಅನೇಕ ಜನರು ನಿದ್ರಿಸಲು ಕಷ್ಟಪಡುತ್ತಾರೆ. ಇದರಿಂದಾಗಿ ದಿನವಿಡೀ ಆಯಾಸ ಉಂಟಾಗುತ್ತದೆ. ತಂತ್ರಜ್ಞಾನ ಜಗತ್ತಿನಲ್ಲಿ ಹಲವರು ನಿದ್ರಾಹೀನತೆಯಿಂದ ಬಳಲುತ್ತಿದ್ದಾರೆ....

SPORTS

IPL 2024 RCB VS KKR : ಟಾಸ್​ ಸೋತ RCB ಬ್ಯಾಟಿಂಗ್​ಗೆ ಆಯ್ಕೆ

ಬೆಂಗಳೂರು: ಇಂದು ಆರ್​​ಸಿಬಿ ಮತ್ತು ಕೆಕೆಆರ್​​ ತಂಡಗಳು ಮುಖಾಮುಖಿವೆ. ಟಾಸ್​ ಗೆದ್ದ ಶ್ರೇಯಸ್ ಅಯ್ಯರ್ ನಾಯಕತ್ವದ ಕೋಲ್ಕತ್ತಾ ನೈಟ್​ ರೈಡರ್ಸ್​ ತಂಡ ಬೌಲಿಂಗ್​ ಆಯ್ಕೆ ಮಾಡಿಕೊಂಡಿದೆ. ಫಾಫ್ ಡು ಪ್ಲೆಸಿಸ್ ನಾಯಕತ್ವದ...

ASTROLOGY

ಸಿಂಪಲ್​ ಲುಕ್​ನಲ್ಲಿ ಚುಟು ಚುಟು ಬೆಡಗಿ ಆಶಿಕಾ ರಂಗನಾಥ್ ನೀಲಿ ಸೀರೆಯಲ್ಲಿ ಮಿಂಚಿದ ಪ್ರಿಯಾಮಣಿ ಬಟರ್‌ಫ್ಲೈ ಟಾಪ್​ನಲ್ಲಿ ಮಿಂಚಿದ ಹಾಟ್ ಬ್ಯೂಟಿ ಅನನ್ಯ ಪಾಂಡೆ ಕಾರ್ತಿಕ್‌ ಮುಡಿಗೇರಿದ ಬಿಗ್‌ ಬಾಸ್‌ ಕನ್ನಡ 10 ಕಿರೀಟ ನಟಿ ಪೂಜಾ ಹೆಗ್ಡೆ ಹೊಸ ಪೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್​
ಸಿಂಪಲ್​ ಲುಕ್​ನಲ್ಲಿ ಚುಟು ಚುಟು ಬೆಡಗಿ ಆಶಿಕಾ ರಂಗನಾಥ್ ನೀಲಿ ಸೀರೆಯಲ್ಲಿ ಮಿಂಚಿದ ಪ್ರಿಯಾಮಣಿ ಬಟರ್‌ಫ್ಲೈ ಟಾಪ್​ನಲ್ಲಿ ಮಿಂಚಿದ ಹಾಟ್ ಬ್ಯೂಟಿ ಅನನ್ಯ ಪಾಂಡೆ ಕಾರ್ತಿಕ್‌ ಮುಡಿಗೇರಿದ ಬಿಗ್‌ ಬಾಸ್‌ ಕನ್ನಡ 10 ಕಿರೀಟ ನಟಿ ಪೂಜಾ ಹೆಗ್ಡೆ ಹೊಸ ಪೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಅಕ್ಕನ ಮದುವೆಯಲ್ಲಿ ನಟಿ ಆಶಿಕಾ ರಂಗನಾಥ್​ ಮಿಂಚಿಂಗ್​