Saturday, July 27, 2024

TOP STORIES

BIG STORIES

ಕೊಹ್ಲಿಯಂತ ದಿಗ್ಗಜ ಆಟಗಾರ ಮನೀಶ್ ಪಾಂಡೆಗೆ ಇದೇ ಕೊನೆಯ ಪ್ರಯಾಣವಾದರೂ ಅಚ್ಚರಿಯಲ್ಲ

ವಿರಾಟ್​ ಕೋಹ್ಲಿಯಂತೆ ಕ್ರಿಕೆಟ್​ ಜಗತ್ತಿನ ದಿಗ್ಗಜನಾಗಿರಬೇಕಿದ್ದ ಮತ್ತೊಬ್ಬ ಕ್ರಿಕೆಟಿಗ ಮನೀಶ್​ ಪಾಂಡೆಗೆ ಕರ್ನಾಟಕ ತಂಡದೊಂದಿಗೆ ಇದೇ ಕೊನೆಯ ಪ್ರಯಾಣವಾದರೂ ಅಚ್ಚರಿಯೇನಲ್ಲ! 2008ರಲ್ಲಿ ಅಂಡರ್-19 ವಿಶ್ವಕಪ್ ಗೆದ್ದ ಭಾರತ ತಂಡದ ಸದಸ್ಯನಾಗಿದ್ದ ಮನೀಶ್ ಪಾಂಡೆ. ಅದನ್ನೇ...

VIRAL NEWS

ಪರಸ್ತ್ರೀಯೊಂದಿಗೆ ಗಂಡ ರೊಮ್ಯಾನ್ಸ್​: ಪತ್ನಿ ಕೈಗೆ ಸಿಕ್ಕಿಬಿದ್ದ ಪತಿಗೆ ಹಿಗ್ಗಾಮುಗ್ಗಾ ಥಳಿತ

ಆಂಧ್ರಪ್ರದೇಶ: ವ್ಯಕ್ತಿಯೊಬ್ಬ ಪರ ಸ್ತ್ರೀ ಜತೆಗೆ ರೋಮ್ಯಾನ್ಸ್​​​ ಮಾಡುತ್ತಿದ್ದ ವೇಳೆ ತನ್ನ...

ಶ್ರೀಮಂತ​​ ವರನನ್ನು ಬಲೆಗೆ ಬೀಳಿಸಿಕೊಳ್ಳಲು ‘ಪ್ರೇಮ ಪಾಠ’: ಶಿಕ್ಷಕಿ ವರಮಾನ 163ಕೋಟಿ!

ಶ್ರೀಮಂತ ವರನನ್ನು ಒಲಿಸಿಕೊಂಡು, ವಿವಾಹವಾಗಿ ಬಿಂದಾಸ್​ ಬದುಕು ಕಟ್ಟಿಕೊಳ್ಳೋದು. ಬಹುತೇಕ ಎಲ್ಲ...

ಪುರಿ ಜಗನ್ನಾಥನ ರತ್ನ ಭಂಡಾರದ ನಿಧಿಗೆ “ಸರ್ಪಗಾವಲು”

ಪುರಾತನ ದೇವಾಲಯದ ತಳಭಾಗದಲ್ಲಿ ಹುದುಗಿರುವ ಭಾರೀ ಪ್ರಮಾಣದ ನಿಧಿಗಳನ್ನು ಬೃಹತ್ ಗಾತ್ರದ...

POWER SHORTS

WEB STORIES

GALLERY

CINEMA NEWS

ರೇಣುಕಸ್ವಾಮಿ ಕುಟುಂಬಸ್ಥರನ್ನು ಭೇಟಿಯಾಗಿ 1 ಲಕ್ಷ ರೂ. ಚೆಕ್​ ನೀಡಿದ ನಟ ವಿನೋದ್​ ರಾಜ್​

ಚಿತ್ರದುರ್ಗ: ದರ್ಶನ್​ ಅ್ಯಂಡ್​ ಗ್ಯಾಂಗ್​​ನಿಂದ ಕೊಲೆಗೀಡಾದ ಚಿತ್ರದುರ್ಗದ ರೇಣುಕಾಸ್ವಾಮಿ ನಿವಾಸಕ್ಕೆ ಇಂದು ನಟ ವಿನೋದ್​ ರಾಜ್​ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು. ಇದೇ ವೇಳೆ ಕುಟುಂಬಸ್ಥರಿಗೆ ಒಂದು ಲಕ್ಷ ರೂ. ಚೆಕ್​...

BUSINESS

ಕನ್ನಡಿಗರ ಕ್ಷಮೆಯಾಚಿಸಿದ ಫೋನ್​ಪೇ ಸಿಇಒ ಸಮೀರ್​ ನಿಗಮ್​

ನವದೆಹಲಿ: ಖಾಸಗಿ ಕ್ಷೇತ್ರಗಳಲ್ಲಿ ಕನ್ನಡಿಗರಿಗೆ ಉದ್ಯೋಗ ಮೀಸಲಾತಿ ಮಸೂದೆಯನ್ನು ತೀವ್ರವಾಗಿ ಖಂಡಿಸಿದ್ದ PhonePe ಸಿಇಒಗೆ ಕನ್ನಡಿಗರ ಆಕ್ರೋಶದ ಬಿಸಿ ಮುಟ್ಟಿದ್ದು ಇದೀಗ ಬೇಷರತ್ತಾಗಿ ಕ್ಷಮೆ ಕೇಳಿದ್ದಾರೆ. ಫೋನ್‌ಪೇ ಸಂಸ್ಥಾಪಕ ಮತ್ತು ಮುಖ್ಯ...

TRENDING

ಅಪ್ಪು ಎಂದೆಂದಿಗೂ ನಮ್ಮ ಹೃದಯದಲ್ಲಿ ಶಾಶ್ವತ : ಅಶ್ವಿನಿ ಪುನೀತ್​ ರಾಜ್​ ಕುಮಾರ್

ಬೆಂಗಳೂರು: ಅಪ್ಪು ನೆನಪಿನಲ್ಲಿ ಜೀವಿಸಿತ್ತಿರುವ ಅಶ್ವಿನಿ ಪುನೀತ್​ ರಾಜ್​ಕುಮಾರ್ ಪತಿಯ ಹುಟ್ಟು ಹಬ್ಬಕ್ಕೆ ಎಂದೆಂದಿಗೂ ನಮ್ಮ ಹೃದಯದಲ್ಲಿ ಶಾಶ್ವತ ಎಂದು ಶುಭಹಾರೈಸಿದ್ದಾರೆ. ಅಪ್ಪು ಅವರು ತಮ್ಮ ಅಪ್ರತಿಮ ಪ್ರತಿಭೆ, ಕರುಣೆ ಮತ್ತು ಮಾನವೀಯತೆಯಿಂದ...

TECHNOLOGY

ವಿಕ್ರಂ ಲ್ಯಾಂಡರ್​ಗೆ ‘ಶಿವ ಶಕ್ತಿ’ ಎಂದು ನಾಮಕರಣ : ಐಎಯು ಅನುಮೋದನೆ

ಬೆಂಗಳೂರು : ಚಂದ್ರಯಾನ-3 ಸಂಬಂಧಿಸಿದಂತೆ ಗುಡ್​ ನ್ಯೂಸ್​ ಹೊರಬಿದ್ದಿದ್ದು, ವಿಕ್ರಮ್ ಲ್ಯಾಂಡರ್ ಇಳಿದ ಸ್ಥಳಕ್ಕೆ ಅಧಿಕೃತವಾಗಿ ‘ಶಿವ ಶಕ್ತಿ’ ಎಂದು ಹೆಸರಿಸಲಾಗಿದೆ.  ಅಂತರಾಷ್ಟ್ರೀಯ ಖಗೋಳ ಒಕ್ಕೂಟ, ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ...

POLITICS

WEATHER / BANGALORE

Bengaluru
broken clouds
22 ° C
22.8 °
20.9 °
89 %
7.2kmh
75 %
Sat
27 °
Sun
27 °
Mon
27 °
Tue
24 °
Wed
28 °

LATEST VIDEOS

CRIME

ಸಿಲಿಂಡರ್ ಸ್ಫೋಟಕ್ಕೆ ಬೆಚ್ಚಿ ಬಿದ್ದ ಜನ

ಬೆಂಗಳೂರು: ಹೊರವಲಯದ ಹುಳಿಮಾವು ಪ್ರದೇಶದಲ್ಲಿ ಪಾತ್ರೆ ಅಂಗಡಿಯಲ್ಲಿ ಸಿಲಿಂಡರ್ ಸ್ಪೋಟಗೊಂಡ ಘಟನೆ ನಡೆದಿದೆ. ನಿನ್ನೆ ರಾತ್ರಿ 10:55ರ ಸಮಯದಲ್ಲಿ ಹುಳಿಮಾವು ಗ್ರಾಮದಲ್ಲಿನ ಸ್ಟೀಲ್ ಪಾತ್ರೆ ಅಂಗಡಿಯಲ್ಲಿ ಸಿಲೆಂಡರ್ ಸ್ಪೋಟಗೊಂಡಿದೆ. ಸಿಲೆಂಡರ್ ಸ್ಪೋಟದ...

LIFESTYLE

ಬೆಳಗ್ಗೆ ಬ್ರಷ್ ಮಾಡದಿದ್ದರೆ ಕ್ಯಾನ್ಸರ್ ಬರುತ್ತೆ ಹುಷಾರ್..!

ಬೆಂಗಳೂರು : ಹುಷಾರ್..! ಬೆಳಗ್ಗೆ ಬ್ರಷ್ ಮಾಡದಿದ್ದರೆ ಕ್ಯಾನ್ಸರ್​ ಬರುತ್ತೆ. ಬೆಳಗ್ಗೆ ಎದ್ದ ಕೂಡಲೇ ಬ್ರಷ್ ಮಾಡದೇ, ಮುಖ ತೊಳೆಯದೇ ಕೆಲವರು ಟೀ ಹಾಗೂ ಕಾಫಿ ಕುಡಿಯುವ ಕೆಟ್ಟ ಅಭ್ಯಾಸ...

SPORTS

ಇಂದು ಪ್ಯಾರಿಸ್​ ಒಲಿಂಪಿಕ್ಸ್​ಗೆ ಅಧಿಕೃತ ಚಾಲನೆ: ಭಾರತದ ಧ್ವಜಧಾರಿಯಾಗಿ ಪಿ.ವಿ ಸಿಂಧು ಪಥಸಂಚಲನ

ಪ್ಯಾರಿಸ್​: ಪ್ರತಿಷ್ಠಿತ ಪ್ಯಾರಿಸ್​ ಒಲಿಂಪಿಕ್ಸ್​ ಕ್ರೀಡಾಕೂಟದ ಉದ್ಘಾಟನಾ ಸಮಾರಂಭಕ್ಕೆ ಕ್ಷಣಗಣನೆ ಶುರುವಾಗಿದೆ. ಫ್ರಾನ್ಸ್​ನ ಮಹಾನದಿ ಸೀನ್ ಮೇಲೆ ಉದ್ಘಾಟನಾ ಸಮಾರಂಭ ನಡೆಯಲಿದೆ. ಭಾರತದ ಧ್ವಜಧಾರಿಯಾಗಿ ಅವಳಿ ಒಲಿಂಪಿಕ್ಸ್​ ಪದಕ ವಿಜೇತೆ ಪಿ.ವಿ...

ASTROLOGY

ಬರೀ ರುಚಿಯಷ್ಟೇ ಅಲ್ಲ, ಪೌಷ್ಠಿಕಾಂಶಗಳ ಪವರ್ ಫುಲ್ ಹಣ್ಣುಗಳು ತುಂಡುಡುಗೆ ತೊಟ್ಟು ಬೋಲ್ಡ್​ ಆಗಿ ಪೋಸ್​ ಕೊಟ್ಟ ಬಿಗ್​ ಬಾಸ್​ ಸ್ಪರ್ಧಿ ಭೂಮಿ ಸಿಂಪಲ್​ ಲುಕ್​ನಲ್ಲಿ ಚುಟು ಚುಟು ಬೆಡಗಿ ಆಶಿಕಾ ರಂಗನಾಥ್ ನೀಲಿ ಸೀರೆಯಲ್ಲಿ ಮಿಂಚಿದ ಪ್ರಿಯಾಮಣಿ ಬಟರ್‌ಫ್ಲೈ ಟಾಪ್​ನಲ್ಲಿ ಮಿಂಚಿದ ಹಾಟ್ ಬ್ಯೂಟಿ ಅನನ್ಯ ಪಾಂಡೆ
ಬರೀ ರುಚಿಯಷ್ಟೇ ಅಲ್ಲ, ಪೌಷ್ಠಿಕಾಂಶಗಳ ಪವರ್ ಫುಲ್ ಹಣ್ಣುಗಳು ತುಂಡುಡುಗೆ ತೊಟ್ಟು ಬೋಲ್ಡ್​ ಆಗಿ ಪೋಸ್​ ಕೊಟ್ಟ ಬಿಗ್​ ಬಾಸ್​ ಸ್ಪರ್ಧಿ ಭೂಮಿ ಸಿಂಪಲ್​ ಲುಕ್​ನಲ್ಲಿ ಚುಟು ಚುಟು ಬೆಡಗಿ ಆಶಿಕಾ ರಂಗನಾಥ್ ನೀಲಿ ಸೀರೆಯಲ್ಲಿ ಮಿಂಚಿದ ಪ್ರಿಯಾಮಣಿ ಬಟರ್‌ಫ್ಲೈ ಟಾಪ್​ನಲ್ಲಿ ಮಿಂಚಿದ ಹಾಟ್ ಬ್ಯೂಟಿ ಅನನ್ಯ ಪಾಂಡೆ ಕಾರ್ತಿಕ್‌ ಮುಡಿಗೇರಿದ ಬಿಗ್‌ ಬಾಸ್‌ ಕನ್ನಡ 10 ಕಿರೀಟ