Tuesday, October 22, 2024

TOP STORIES

BIG STORIES

By election 2024: ಸಂಡೂರಿನಲ್ಲಿಯು ಬಿಜೆಪಿಗೆ ಬಂಡಾಯದ ಬಿಸಿ

ಬಳ್ಳಾರಿ :  ಬಿಜೆಪಿಯಲ್ಲಿ ಬೈಎಲೆಕ್ಷನ್ ಅಭ್ಯರ್ಥಿ ಘೋಷಣೆ ಬಳಿಕ ಅಸಮಧಾನ ಸ್ಫೋಟಗೊಂಡಿದ್ದು. ಸಂಡೂರು ಕ್ಷೇತ್ರದಲ್ಲಿ ಬಂಗಾರು ಹನುಮಂತುಗೆ ಟಿಕೆಟ್ ನೀಡಿದ್ದರಿಂದ ಮತ್ತೊಬ್ಬ ಟಿಕೆಟ್ ಆಕಾಂಕ್ಷಿ ಕೆ ಎಸ್ ದಿವಾಕರ್ ಅತೃಪ್ರಿ ಹೊಂದಿದ್ದಾರೆ ಎಂದು ಮಾಹಿತಿ...

VIRAL NEWS

ಪ್ರತಿಭಟನೆ ಮಾಡಲು ಮುಂದಾದ ಮಧ್ಯದಂಗಡಿ ಮಾಲೀಕರು: ಎಣ್ಣೆ ಸಿಗದೆ ಪರದಾಡುತ್ತಾರ ಮದ್ಯಪ್ರಿಯರು?

ಬೆಂಗಳೂರು : ರಾಜ್ಯದಲ್ಲಿ ಅಕ್ಟೋಬರ್25 ರಂದು ಮದ್ಯ ಸಿಗಲ್ವಾ..? ಎಂಬ ಪ್ರಶ್ನೆ ಎದುರಾಗಿದೆ....

ಬಿಷ್ಣೋಯಿಗಳೆಂದರೆ ಯಾರು? ಇವರೇಕೆ ಸಲ್ಮಾನ್ ಖಾನ್​ನನ್ನು ಕೊಲ್ಲಲು ಯತ್ನಿಸುತ್ತಿದ್ದಾರೆ ಎಂದು ತಿಳಿಬೇಕೆ? ಹಾಗಿದ್ದರೆ ವರದಿ ನೋಡಿ

ಇತ್ತೀಚೆಗೆ ಮಹರಾಷ್ಟ್ರದಲ್ಲಿ ನಡೆದ ಬಾಬಾ ಸಿದ್ದಿಕಿ ಹತ್ಯೆಯಿಂದ ಲಾರೆನ್ಸ್ ಬಿಷ್ಣೊಯಿ ಹೆಸರು...

Power tv 6th anniversary : ಭಗವಾನ್ ಶ್ರೀ ಮಧುಸೂದನ ಸಾಯಿ ಅವರಿಗೆ ಕರುನಾಡ ಕಣ್ಮಣಿ ಪ್ರಶಸ್ತಿ

ಪರೋಪಕಾರಾರ್ಥಾಂ ಇದಂ ಶರೀರಂ’...ವೇದಗಳಲ್ಲಿ ಉಲ್ಲೇಖಿಸಿದ ಈ ಮಾತು ಸರ್ವಕಾಲಕ್ಕೂ ಜನಜನಿತ. ಅಂತೆಯೇ...

POWER SHORTS

WEB STORIES

GALLERY

CINEMA NEWS

ಸುದೀಪ್ ತಾಯಿಯ ನಿಧನಕ್ಕೆ ಸಂತಾಪ ಸೂಚಿಸಿದ ಡಿಸಿಎಂ ಪವನ್ ಕಲ್ಯಾಣ್

ಆಂಧ್ರಪ್ರದೇಶ : ನಟ, ರಾಜಕಾರಣಿಯು ಆಗಿರುವ ಆಂಧ್ರಪ್ರದೇಶದ ಡಿಸಿಎಂ ಪವನ್ ಕಲ್ಯಾಣ್ ಅವರು ಸುದೀಪ್ ತಾಯಿಯ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ. ಕನ್ನಡದಲ್ಲಿ ಕಿಚ್ಚನಿಗೆ ಪತ್ರ ಬರೆದಿರುವ ಪವನ್ ಕಲ್ಯಾಣ  ಸುದೀಪ್ ತಾಯಿಯ ನಿಧನದ ಸುದ್ದಿ...

BUSINESS

Power tv 6th anniversary : ಕೆ.ಪ್ರಕಾಶ್​ಶೆಟ್ಟಿ ಅವರಿಗೆ ಕರುನಾಡ ಕಣ್ಮಣಿ ಪ್ರಶಸ್ತಿ

ಊಟ ಬಲ್ಲವನಿಗೆ ರೋಗವಿಲ್ಲ ಎಂಬಂತೆ ದುಡಿಮೆ ಬಲ್ಲವನಿಗೆ ಬಡತನವಿಲ್ಲ ಎಂದು ಹೇಳಬಹುದು. ಇಂತಹದೊಂದು ಮಾತಿಗೆ ಸಾಕ್ಷಿಯಾಗಿದ್ದಾರೆ ಖ್ಯಾತ ಹೋಟೆಲ್​ ಉದ್ಯಮಿ, ಝೀರೋ ಟು ಹೀರೋ ಆಗಿರುವ ಕೊಡುಗೈ ದಾನಿ ಶ್ರೀಕೆ.ಪ್ರಕಾಶ್​...

TRENDING

Chandra Grahan 2024 : ಭಾರತ ಸೇರಿದಂತೆ ಇತರೆ ದೇಶಗಳಿಗೆ ಗಂಡಾಂತರ; ಸ್ವಾಮೀಜಿ ಸ್ಟೋಟಕ ಭವಿಷ್ಯ

ಗ್ರಹಣಗಳು ಆಕಾಶದಲ್ಲಿ ನಡೆಯುವ ಅಪರೂಪದ ವಿದ್ಯಮಾನಗಳಾಗಿವೆ. ಪ್ರತಿ ವರ್ಷ ಒಟ್ಟು 4 ಗ್ರಹಣಗಳು ಸಂಭವಿಸುತ್ತವೆ. 2 ಸೂರ್ಯಗ್ರಹಣಗಳು ಮತ್ತು 2 ಚಂದ್ರ ಗ್ರಹಣಗಳು. ಈ ರೀತಿಯಾಗಿ ಈ ವರ್ಷ ಈಗಾಗಲೇ...

TECHNOLOGY

ISRO ಮತ್ತೊಂದು ಸಾಧನೆ: ಇನ್‌ಸ್ಯಾಟ್-3ಡಿಎಸ್ ಉಡಾವಣೆ

ನವದೆಹಲಿ: ಭಾರತದ ಖ್ಯಾತ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಇಸ್ರೋ, ಇಂದು ಇನ್‌ಸ್ಯಾಟ್-3ಡಿಎಸ್ ಹವಾಮಾನ ಮುನ್ಸೂಚನಾ ಉಪಗ್ರಹವನ್ನು ಉಡಾವಣೆ ಮಾಡಿದೆ. ಸಂಜೆ 5.35ಕ್ಕೆ ಆಂಧ್ರಪ್ರದೇಶದ ಶ್ರೀಹರಿಕೋಟದಿಂದ ಉಪಗ್ರಹ ಉಡಾವಣೆ ಮಾಡಲಾಗಿದೆ. 51.7 ಮೀಟರ್...

POLITICS

WEATHER / BANGALORE

Bengaluru
scattered clouds
26.9 ° C
27.5 °
25.9 °
72 %
2.6kmh
40 %
Tue
27 °
Wed
27 °
Thu
25 °
Fri
27 °
Sat
26 °

LATEST VIDEOS

CRIME

ಒಂದೇ ದೇವಸ್ಥಾನದಲ್ಲಿ 3 ಬಾರಿ ಕಳ್ಳತನ ಮಾಡಿದ ಖದೀಮರು

ಹಾಸನ : ದೇವಸ್ಥಾನದ ಬಾಗಿಲ ಬೀಗ ಮುರಿದು ಕಳ್ಳತನ ಮಾಡಿರುವ ಘಟನೆ ಹಾಸನ ತಾಲ್ಲೂಕಿನ, ಶಂಕರನಹಳ್ಳಿ ಗ್ರಾಮದಲ್ಲಿ ನಡೆದಿದೆ. ಆಶ್ವರ್ಯಕರವಾಗಿ ಇದೆ ದೇವಸ್ಥಾನದಲ್ಲಿ ಇದಕ್ಕೂ ಮುನ್ನ 2 ಬಾರಿ ಕಳ್ಳತನವಾಗಿತ್ತು...

LIFESTYLE

ಆಶ್ವಯುಜ ಮಾಸದಲ್ಲಿ ವಕ್ರತುಂಡ ಮಹಾಗಣಪತಿ ಆರಾಧನೆಯ ಫಲಗಳು

ಆಶ್ವಯುಜ ಮಾಸದಲ್ಲಿ ವಕ್ರತುಂಡ ಮಹಾಗಣಪತಿಯನ್ನು  ಆರಾಧಿಸುವುದರಿಂದ ದೊರೆಯುವ ಫಲಗಳನ್ನು ಈ  ಕೆಳಗೆ ವಿವರಿಸಲಾಗಿದ್ದು. ಚತುರ್ಥಿಯ ಪ್ರಾರಂಭ : 20/10/2024 ರ ಬೆಳಿಗ್ಗೆ 10:30ಕ್ಕೆ ಚತುರ್ಥಿಯ ಮುಕ್ತಾಯ : 21/10/2024ರ ಬೆಳಿಗ್ಗೆ 8:41ಕ್ಕೆ ಚಂದ್ರೋದಯ: 20/10/2024ರ...

SPORTS

ಬಿಸಿಸಿಐ ಕಾರ್ಯದರ್ಶಿ ಜಯ ಶಾಗೆ ಐಸಿಸಿ ಅಧ್ಯಕ್ಷ ಪಟ್ಟ?

ನವದೆಹಲಿ: ಬಿಸಿಸಿಐ (ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ)​​ ಕಾರ್ಯದರ್ಶಿ, ಕೇಂದ್ರ ಗೃಹ ಸಚಿವ ಅಮಿತ್​ ಶಾ ಅವರ ಪುತ್ರ ಜಯ ಶಾ ಅವರು ಐಸಿಸಿ ಅಧ್ಯಕ್ಷರಾಗುವ ಸಾಧ್ಯತೆ ಬಗ್ಗೆ ಸುದ್ದಿ...

ASTROLOGY

ಸಿಂಪಲ್​ ಲುಕ್​ನಲ್ಲಿ ಚುಟು ಚುಟು ಬೆಡಗಿ ಆಶಿಕಾ ರಂಗನಾಥ್ ನೀಲಿ ಸೀರೆಯಲ್ಲಿ ಮಿಂಚಿದ ಪ್ರಿಯಾಮಣಿ ಬಟರ್‌ಫ್ಲೈ ಟಾಪ್​ನಲ್ಲಿ ಮಿಂಚಿದ ಹಾಟ್ ಬ್ಯೂಟಿ ಅನನ್ಯ ಪಾಂಡೆ ಕಾರ್ತಿಕ್‌ ಮುಡಿಗೇರಿದ ಬಿಗ್‌ ಬಾಸ್‌ ಕನ್ನಡ 10 ಕಿರೀಟ ನಟಿ ಪೂಜಾ ಹೆಗ್ಡೆ ಹೊಸ ಪೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್​
ಸಿಂಪಲ್​ ಲುಕ್​ನಲ್ಲಿ ಚುಟು ಚುಟು ಬೆಡಗಿ ಆಶಿಕಾ ರಂಗನಾಥ್ ನೀಲಿ ಸೀರೆಯಲ್ಲಿ ಮಿಂಚಿದ ಪ್ರಿಯಾಮಣಿ ಬಟರ್‌ಫ್ಲೈ ಟಾಪ್​ನಲ್ಲಿ ಮಿಂಚಿದ ಹಾಟ್ ಬ್ಯೂಟಿ ಅನನ್ಯ ಪಾಂಡೆ ಕಾರ್ತಿಕ್‌ ಮುಡಿಗೇರಿದ ಬಿಗ್‌ ಬಾಸ್‌ ಕನ್ನಡ 10 ಕಿರೀಟ ನಟಿ ಪೂಜಾ ಹೆಗ್ಡೆ ಹೊಸ ಪೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಅಕ್ಕನ ಮದುವೆಯಲ್ಲಿ ನಟಿ ಆಶಿಕಾ ರಂಗನಾಥ್​ ಮಿಂಚಿಂಗ್​