Friday, May 10, 2024

ನ್ಯಾಯ್ ಪತ್ರ ಪ್ರಣಾಳಿಕೆ ಈಡೇರಿಸಲು ಕಾಂಗ್ರೆಸ್ ಬದ್ದ: ಡಿ.ಕೆ ಶಿವಕುಮಾರ್​

ಕೋಲಾರ: ನ್ಯಾಯ್ ಪತ್ರ ಪ್ರಣಾಳಿಕೆ ಈಡೇರಿಸಲು ಕಾಂಗ್ರೆಸ್ ಬದ್ದವಾಗಿರುತ್ತದೆ ಎಂದು ಡಿಸಿಎಂ ಡಿ.ಕೆ ಶಿವಕುಮಾರ್​ ಹೇಳಿದ್ದಾರೆ. 

ಕುರುಡುಮಲೆ ಗಣಪನ ಸನ್ನಿಧಾನದಲ್ಲಿ ಮಾತನಾಡಿದ ಅವರು,ಕಾಂಗ್ರೆಸ್ ಕೊಟ್ಟಿರುವ ‘ನ್ಯಾಯ್ ಪತ್ರ’ ದ ಪ್ರಣಾಳಿಕೆ ಸತ್ಯ.ಯೋಜನೆಗಳ ಗ್ಯಾರೆಂಟಿ ನಿಶ್ಚಿತ, ಕಾಂಗ್ರೆಸ್ ಗೆಲುವು ಖಚಿತ.ರಾಜ್ಯದಲ್ಲಿ 20ಕ್ಕೂ ಹೆಚ್ಚು ಕ್ಷೇತ್ರದಲ್ಲಿ ಕಾಂಗ್ರೆಸ್ ಜಯದ ವಿಶ್ವಾಸವಿದೆ ಎಂದರು.

ನಾವು ಎಲ್ಲಾ ಭರವಸೆಗಳನ್ನು ಈಡೇರಿಸಲು ಶಕ್ತಿ ನೀಡುವಂತೆ ಕುರುಡುಮಲೆ ಗಣಪನ ಸನ್ನಿಧಾನದಲ್ಲಿ ಪ್ರಾರ್ಥಿಸಿದ್ದೇನೆ ಎಂದರು.

RELATED ARTICLES

Related Articles

TRENDING ARTICLES