Friday, May 3, 2024

ಯುಗಾದಿ ಭವಿಷ್ಯ : ಈ ರಾಶಿಯವರಿಗೆ ಪತಿ-ಪತ್ನಿಯರ ನಡುವೆ ವಿರಸ, ಕಟಕ ರಾಶಿಯವರಿಗೆ ವಿವಾಹ ಭಾಗ್ಯ

ಬೆಂಗಳೂರು : ಇಂದು ವರ್ಷದ ಮೊದಲ ಹಬ್ಬ ಯುಗಾದಿ. ಈ ದಿನ ಮೇಷ, ಮಕರ, ಕುಂಭ, ಮೀನ ರಾಶಿಯವರ ರಾಶಿ ಭವಿಷ್ಯ ಹೇಗಿದೆ? ಈ ದಿನ ಯಾವ ರಾಶಿಯವರಿಗೆ ಶುಭ? ಯಾರಿಗೆ ಆಶುಭ? ಇಲ್ಲಿದೆ ನೋಡಿ ಮಾಹಿತಿ.

  • ಮೇಷ

ಮಕ್ಕಳಿಂದ ಶುಭ ಸುದ್ದಿ ಕೇಳುತ್ತೀರಿ. ಸಾಲ ಹೆಚ್ಚಾಗುವ ಸಾಧ್ಯತೆ. ಇಂದು ಕೈಗೊಳ್ಳುವ ಕೆಲಸದಲ್ಲಿ ಗೆಲುವು ಸಿಗಲಿದೆ. ಸಣ್ಣಪುಟ್ಟ ವಿಷಯಗಳಿಂದ ಜಗಳ ಉಂಟಾಗುವ ಸಾಧ್ಯತೆ.

  • ವೃಷಭ

ಆರೋಗ್ಯದ ಬಗ್ಗೆ ಎಚ್ಚರಿಕೆ ಇರಲಿ. ಭೂಮಿಕೊಳ್ಳುವವರಿಗೆ ಇಂದು ಶುಭದಿನ. ಆಪ್ತರಿಂದ ನಂಬಿಕೆ ದ್ರೋಹಕ್ಕೆ ಒಳಗಾಗುವಿರಿ. ಪೋಷಕರ ಕಡೆಯಿಂದ ನೆರವು ಸಿಗಲಿದೆ.

  • ಮಿಥುನ

ಜೀವನದಲ್ಲಿ ಯಶಸ್ಸು ಸಿಗುತ್ತದೆ. ಮನೆಗೆ ಆತ್ಮೀಯರ ಆಗಮನದಿಂದ ಮಾನಸಿಕ ನೆಮ್ಮದಿ ಲಭಿಸುತ್ತದೆ. ಪ್ರತಿಭೆಗೆ ತಕ್ಕ ಫಲ ಸಿಗುತ್ತದೆ.

  • ಕರ್ಕಾಟಕ

ಆರ್ಥಿಕ ಲಾಭ. ವಿವಾಹ ಆಗಲಿದೆ. ವಾಹನ ಸಂಚಾರದಿಂದ ಸಮಸ್ಯೆ ಸಾಧ್ಯತೆ. ಹಿರಿಯರಿಂದ ಬೆಂಬಲ ಸಿಗಲಿದೆ.

  • ಸಿಂಹ

ವಿದ್ಯಾರ್ಥಿಗಳಿಗೆ ಯಶಸ್ಸು. ಶತ್ರು ಭಾದೆ ಕಾಡುತ್ತದೆ. ಆರ್ಥಿಕ ಪರಿಸ್ಥಿತಿಯಲ್ಲಿ ಏರುಪೇರು.

  • ಕನ್ಯಾ

ವ್ಯವಹಾರದಲ್ಲಿ ಲಾಭ. ಮಾನಿ ಹಾನಿ ಆಗುತ್ತದೆ. ವಾಹನ ಅಪಘಾತ ಆಗುವ ಸಾಧ್ಯತೆ.

  • ತುಲಾ

ಅಧಿಕ ಧನವ್ಯಯ. ವೇತನ ಹೆಚ್ಚಳ. ಗಂಡ-ಹೆಂಡತಿಯರ ನಡುವೆ ವಿರಸ.

  • ವೃಶ್ಚಿಕ

ಹೂಡಿಕೆಗಳಿಂದ ಲಾಭ. ಸಾಲಗಾರರಿಂದ ತೊಂದರೆ. ಮಾನಸಿಕ ಒತ್ತಡ ಇರುತ್ತದೆ.

  • ಧನು

ಆದಾಯ ಹೆಚ್ಚಳ. ಗುರು ಹಿರಿಯರಲ್ಲಿ ಭಕ್ತಿ ಇರಲಿ. ಉನ್ನತ ಸ್ಥಾನಮಾನ ಲಭಿಸುವ ಸಾಧ್ಯತೆ ಇದೆ.

  • ಮಕರ

ವೈವಾಹಿಕ ಜೀವನದಲ್ಲಿ ಸವಾಲು. ವ್ಯವಹಾರದಿಂದ ಚಿಂತೆ. ವಿದ್ಯಾರ್ಥಿಗಳಿಗೆ ಮಾನಸಿಕ ನೆಮ್ಮದಿ.

  • ಕುಂಭ

ದಾಯಾದಿಗಳಿಂದ ಸಮಸ್ಯೆ. ಆಲಸ್ಯ ಮನೋಭಾವ ಬೇಡ.

  • ಮೀನ

ಜೀವನದಲ್ಲಿ ಸಂತೋಷ. ಕೆಟ್ಟ ಜನರ ಸಹವಾಸ ಬೇಡ. ಇಂದು ಕೈಗೊಳ್ಳುವ ಕೆಲಸ ಕಾರ್ಯಗಳಲ್ಲಿ ಗೆಲುವು.

RELATED ARTICLES

Related Articles

TRENDING ARTICLES