ಬೆಂಗಳೂರು : ಇಂದು ವರ್ಷದ ಮೊದಲ ಹಬ್ಬ ಯುಗಾದಿ. ಈ ದಿನ ಮೇಷ, ಮಕರ, ಕುಂಭ, ಮೀನ ರಾಶಿಯವರ ರಾಶಿ ಭವಿಷ್ಯ ಹೇಗಿದೆ? ಈ ದಿನ ಯಾವ ರಾಶಿಯವರಿಗೆ ಶುಭ? ಯಾರಿಗೆ ಆಶುಭ? ಇಲ್ಲಿದೆ ನೋಡಿ ಮಾಹಿತಿ.
- ಮೇಷ
ಮಕ್ಕಳಿಂದ ಶುಭ ಸುದ್ದಿ ಕೇಳುತ್ತೀರಿ. ಸಾಲ ಹೆಚ್ಚಾಗುವ ಸಾಧ್ಯತೆ. ಇಂದು ಕೈಗೊಳ್ಳುವ ಕೆಲಸದಲ್ಲಿ ಗೆಲುವು ಸಿಗಲಿದೆ. ಸಣ್ಣಪುಟ್ಟ ವಿಷಯಗಳಿಂದ ಜಗಳ ಉಂಟಾಗುವ ಸಾಧ್ಯತೆ.
- ವೃಷಭ
ಆರೋಗ್ಯದ ಬಗ್ಗೆ ಎಚ್ಚರಿಕೆ ಇರಲಿ. ಭೂಮಿಕೊಳ್ಳುವವರಿಗೆ ಇಂದು ಶುಭದಿನ. ಆಪ್ತರಿಂದ ನಂಬಿಕೆ ದ್ರೋಹಕ್ಕೆ ಒಳಗಾಗುವಿರಿ. ಪೋಷಕರ ಕಡೆಯಿಂದ ನೆರವು ಸಿಗಲಿದೆ.
- ಮಿಥುನ
ಜೀವನದಲ್ಲಿ ಯಶಸ್ಸು ಸಿಗುತ್ತದೆ. ಮನೆಗೆ ಆತ್ಮೀಯರ ಆಗಮನದಿಂದ ಮಾನಸಿಕ ನೆಮ್ಮದಿ ಲಭಿಸುತ್ತದೆ. ಪ್ರತಿಭೆಗೆ ತಕ್ಕ ಫಲ ಸಿಗುತ್ತದೆ.
- ಕರ್ಕಾಟಕ
ಆರ್ಥಿಕ ಲಾಭ. ವಿವಾಹ ಆಗಲಿದೆ. ವಾಹನ ಸಂಚಾರದಿಂದ ಸಮಸ್ಯೆ ಸಾಧ್ಯತೆ. ಹಿರಿಯರಿಂದ ಬೆಂಬಲ ಸಿಗಲಿದೆ.
- ಸಿಂಹ
ವಿದ್ಯಾರ್ಥಿಗಳಿಗೆ ಯಶಸ್ಸು. ಶತ್ರು ಭಾದೆ ಕಾಡುತ್ತದೆ. ಆರ್ಥಿಕ ಪರಿಸ್ಥಿತಿಯಲ್ಲಿ ಏರುಪೇರು.
- ಕನ್ಯಾ
ವ್ಯವಹಾರದಲ್ಲಿ ಲಾಭ. ಮಾನಿ ಹಾನಿ ಆಗುತ್ತದೆ. ವಾಹನ ಅಪಘಾತ ಆಗುವ ಸಾಧ್ಯತೆ.
- ತುಲಾ
ಅಧಿಕ ಧನವ್ಯಯ. ವೇತನ ಹೆಚ್ಚಳ. ಗಂಡ-ಹೆಂಡತಿಯರ ನಡುವೆ ವಿರಸ.
- ವೃಶ್ಚಿಕ
ಹೂಡಿಕೆಗಳಿಂದ ಲಾಭ. ಸಾಲಗಾರರಿಂದ ತೊಂದರೆ. ಮಾನಸಿಕ ಒತ್ತಡ ಇರುತ್ತದೆ.
- ಧನು
ಆದಾಯ ಹೆಚ್ಚಳ. ಗುರು ಹಿರಿಯರಲ್ಲಿ ಭಕ್ತಿ ಇರಲಿ. ಉನ್ನತ ಸ್ಥಾನಮಾನ ಲಭಿಸುವ ಸಾಧ್ಯತೆ ಇದೆ.
- ಮಕರ
ವೈವಾಹಿಕ ಜೀವನದಲ್ಲಿ ಸವಾಲು. ವ್ಯವಹಾರದಿಂದ ಚಿಂತೆ. ವಿದ್ಯಾರ್ಥಿಗಳಿಗೆ ಮಾನಸಿಕ ನೆಮ್ಮದಿ.
- ಕುಂಭ
ದಾಯಾದಿಗಳಿಂದ ಸಮಸ್ಯೆ. ಆಲಸ್ಯ ಮನೋಭಾವ ಬೇಡ.
- ಮೀನ
ಜೀವನದಲ್ಲಿ ಸಂತೋಷ. ಕೆಟ್ಟ ಜನರ ಸಹವಾಸ ಬೇಡ. ಇಂದು ಕೈಗೊಳ್ಳುವ ಕೆಲಸ ಕಾರ್ಯಗಳಲ್ಲಿ ಗೆಲುವು.