ಬೆಂಗಳೂರು : ಕ್ರೋಧಿ ನಾಮ ಸಂವತ್ಸರದ ವಿಶೇಷತೆ ಏನು? ಯಾರಿಗೆಲ್ಲಾ ಅನಾಹುತಗಳು ಹೆಚ್ಚಾಗಲಿದೆ? ಪರಿಹಾರ ಕ್ರಮಗಳೇನು? ಎಂಬ ಬಗ್ಗೆ ಸಿದ್ಧಲಿಂಗೇಶ್ವರ ಗದ್ದುಗೆ ಮಠದ ಸಿದ್ಧಲಿಂಗ ಶಿವಾಚಾರ್ಯ ಸ್ವಾಮೀಜಿ ತಿಳಿಸಿದ್ದಾರೆ.
ಪವರ್ ಟಿವಿಗೆ ಮಾಹಿತಿ ನೀಡಿರುವ ಅವರು, ಈ ವರ್ಷ ಜನರು ಬೇಗನೆ ತಾಳ್ಮೆ ಕಳೆದುಕೊಳ್ಳುತ್ತಾರೆ. ಕ್ರೋಧಿ ನಾಮ ಸಂವತ್ಸರದಲ್ಲಿ ಜನಿಸಿದವರು ತುಂಬಾ ಕೋಪಿಷ್ಟರಾಗಿರುತ್ತಾರೆ ಎಂದು ಹೇಳಿದ್ದಾರೆ.
ಕ್ರೋಧಿ ನಾಮ ಸಂವತ್ಸರದ ಫಲ
ನವ ನಾಯಕರು ಮತ್ತು ಫಲ
ಕ್ರೋಧಿ ನಾಮ ಸಂವತ್ಸರದಲ್ಲಿ 12 ರಾಶಿಗಳ ಫಲಗಳು
ಸಿಂಹ ರಾಶಿಯವರಿಗೆ ಶುಭವೋ? ಅಶುಭವೋ?
ತುಲಾ ರಾಶಿಯವರಿಗೆ ಅಧಿಕ ಖರ್ಚುಗಳು
ಮಕರ ರಾಶಿಯವರಿಗೆ ಅನಾರೋಗ್ಯ ಬಾಧೆಗಳು
ಮೀನ ರಾಶಿಯವರಿಗೆ ಧನ ಲಾಭ
ಕ್ರೋಧಿ ನಾಮ ಸಂವತ್ಸರದಲ್ಲಿ ಕರ್ನಾಟಕದಲ್ಲಿ ಉಂಟಾಗುವ ಪ್ರಭಾವಗಳು
ಶಿವರಾಜ್ಕುಮಾರ್ ಅವರಿಗೆ ಆರೋಗ್ಯ ಸಮಸ್ಯೆ
ರಾಹುಲ್ ಗಾಂಧಿಯವರಿಗೆ ಕಾನೂನಿನ ತೊಂದರೆ ಸಾಧ್ಯತೆ
ರೈತರು ಯಾವ ಬೆಳೆಗಳನ್ನು ಬೆಳೆದರೆ ಉತ್ತಮ?
ಈ ವರ್ಷ ಯುಗಾದಿ ಧನು ಲಗ್ನದಲ್ಲಿ ಉಂಟಾಗಲಿದೆ. ರಾಹು, ಸೂರ್ಯ, ಶುಕ್ರ, ಚಂದ್ರ ಮೀನ ರಾಶಿಯಲ್ಲಿ ಇರಲಿದೆ. ಶನಿ ಹಾಗೂ ಮಂಗಳ ಕುಂಭ ಹಾಗೂ ಗುರು ಮತ್ತು ಬುಧ ಮೇಷ ರಾಶಿಯಲ್ಲಿ, ಕೇತು ಕನ್ಯಾ ರಾಶಿಯಲ್ಲಿ ಇರಲಿದೆ. ಹಾಗಾಗಿ, ಈ ಕ್ರೋಧಿ ಸಂವತ್ಸರದಲ್ಲಿ ಜನರು ಜಾಗ್ರತೆಯಿಂದ ಇರಬೇಕು ಎಂದು ಸಿದ್ಧಲಿಂಗ ಶಿವಾಚಾರ್ಯ ಸ್ವಾಮೀಜಿ ಹೇಳಿದ್ದಾರೆ.