ಬಳ್ಳಾರಿ: ಕಾಂಗ್ರೆಸ್ ಟಿಕೆಟ್ ನನಗೇ ಸಿಗುತ್ತೆ,ಈ ಸಂಬಂಧ ನನಗೆ ಈಗಗಲೇ ಸೂಚನೆ ಸಿಕ್ಕಿದೆ, ಅಧಿಕೃತ ಘೋಷಣೆ ಅಷ್ಟೇ ಬಾಕಿ ಉಳಿದಿದೇ ಎಂದು ಶಾಸಕ ತುಕಾರಾಂ ಹೇಳಿದ್ದಾರೆ.
ಈ ಕುರಿತು ಸದ್ದಿಗಾರರೊಂದಿಗೆ ಮಾತನಾಡಿದ ಅವರು, ಈಗಾಗಲೇ ನನಗೆ ಟಿಕೆಟ್ ಎಂದು ಓರಲ್ ಆಗಿ ನಾಯಕರು ತಿಳಿಸಿದಾರೆ ಅಧಿಕೃತ ಘೋಷಣೆ ಅಷ್ಟೇ ಬಾಕಿ. ಹೈಕಮಾಂಡ್ನಿಂದ ಕಂಟೆಸ್ಟ್ ಮಾಡೋ ವಿಚಾರವಾಗಿ ಡೈರೆಕ್ಷನ್ ಸಿಕ್ಕಿದೆ ಸಮಯಾವಕಾಶ ಕಡಿಮೆ ಇರೋದ್ರಿಂದ ಘೋಷಣೆಗೂ ಮುನ್ನ ಕಣಕ್ಕಿಳಿದ್ದೀನಿ ಎಂದರು.
ಇದನ್ನೂ ಓದಿ: ತಿಂಗಳಿಗೆ 4 ಕೋಟಿ ಆದಾಯ ಘೋಷಣೆಯಲ್ಲೆ ಗೊತ್ತಾಗಿದೆ ಯಾರು ಪ್ರಾಮಾಣಿಕರು ಅಂತ: ಸಿಪಿ ಯೋಗೇಶ್ವರ್
ಸರ್ವೇ ಪ್ರಕಾರ ನಾನೇ ಗೆಲ್ತೀನಿ ಹಾಗಾಗಿ ನನಗೆ ನಿಲ್ಲೋಕೆ ಹೇಳಿದ್ದಾರೆ.ರಾಜ್ಯದಲ್ಲಿ 20, ದೇಶದಲ್ಲಿ 150 ಸ್ಥಾನಗಳನ್ನು ನಾವು ಗೆಲ್ತೀವಿ ಎಂದರು.