ಬೆಂಗಳೂರು: ೩೫ ಕ್ಕೂ ಹೆಚ್ಚು ನಿಗಮ ಮಂಡಳಿ ಅಧ್ಯಕ್ಷರನ್ನು ಹೊಸದಾಗಿ ನೇಮಿಸಲು ತೀರ್ಮಾನಿಸಿದ್ದ ಬಿಜೆಪಿಆರ್.ಅಶೋಕ್ ಮತ್ತು ಲಕ್ಷ್ಮಣ್ ಸವದಿ ನೇತೃತ್ವದಲ್ಲಿ ಬಿಜೆಪಿ ಹೈ ಕಮಾಂಡ್ ಸಮಿತಿ ರಚಿಸಿದೆ.
ಸಮಿತಿ ವರದಿ ನೀಡಿದರೂ ನೇಮಕಾತಿಗೆ ಒಪ್ಪದ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಯಡಿಯೂರಪ್ಪ ಒಪ್ಪಿಗೆ ದೊರಕದ ಹಿನ್ನಲೆಯಲ್ಲಿ ನೇಮಕಾತಿ ವಿಳಂಬವಾಗಿದೆ.ರಾಜ್ಯ ಬಜೆಟ್ ಬಳಿಕ ನೇಮಕಾತಿ ಬಗ್ಗೆ ತೀರ್ಮಾನ ಸಾಧ್ಯತೆ.೨ ವರ್ಷ ಪೂರೈಸಿರುವ ನಿಗಮ ಮಂಡಳಿ ಅಧ್ಯಕ್ಷರು,ನಿರ್ದೇಶಕರು,ಪದಾಧಿಕಾರಿಗಳ ಬದಲಾವಣೆಗೆ ತೀರ್ಮಾನಿಸಿದ್ದ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಒಪ್ಪಿದರೂ ಮಾಜಿ ಸಿಎಂ ಯಡಿಯೂರಪ್ಪ ಒಪ್ಪಿಗೆ ನೀಡದ ಹಿನ್ನಲೆಯಲ್ಲಿ ಮಾಜಿ ಸಿಎಂ ಯಡಿಯೂರಪ್ಪ ಮರ್ಜಿಯಲ್ಲಿ ಬಿಜೆಪಿ ಹೈಕಮಾಂಡ್ ಸೂಚಿಸಿದೆ.