Friday, October 18, 2024

TOP STORIES

BIG STORIES

MUDA SCAM CASE : ಸಿಎಂ ಸಿದ್ದರಾಮಯ್ಯ ವಿರುದ್ಧ ತನಿಖೆಗೆ ಕೋರ್ಟ್​ ಆದೇಶ

ಬೆಂಗಳೂರು : ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಸಿಎಂ ಸಿದ್ದರಾಮಯ್ಯ ವಿರುದ್ಧದ ತನಿಖೆಗೆ ಹೈಕೋರ್ಟ್‌ ಒಪ್ಪಿಗೆ ನೀಡಿದೆ. ಇದೀಗ ಇಂದು (ಸೆಪ್ಟೆಂಬರ್‌ 25) ಈ ಬಗ್ಗೆ ವಿಚಾರಣೆ ನಡೆಸಿದ ಜನಪ್ರತಿನಿಧಿಗಳ ಕೋರ್ಟ್‌ ಸಿಆರ್‌ಪಿಸಿ ಕಾಯ್ದೆ...

VIRAL NEWS

ಸಿದ್ದು ಫ್ಯಾನ್ ಮೇಲೆ ಮೋದಿ ಫ್ಯಾನ್ಸ್ ಅಟ್ಯಾಕ್

ಬೆಂಗಳೂರು : ಇಷ್ಟು ದಿನ ಸಿನಿಮಾ ಹೀರೋಗಳ ಫ್ಯಾನ್ ವಾರ್ ಬಗ್ಗೆ...

T20 WC 2024 : ಸಹಾಯಕ ಸಿಬ್ಬಂದಿಗಳಿಗೆ ತನ್ನ ಪಾಲಿನ 5 ಕೋಟಿ ರೂ.ಕೊಡಲು ಮುಂದಾಗಿದ್ದ ಹಿಟ್​ಮ್ಯಾನ್​

ಟಿ20 ವಿಶ್ವಕಪ್ ಗೆದ್ದ ಭಾರತ ತಂಡಕ್ಕೆ ಬಿಸಿಸಿಐ ಘೋಷಣೆ ಮಾಡಿದ್ದ ₹125...

ಡೈವೋರ್ಸ್ ವೇಳೆ ಕಿಡ್ನಿ ವಾಪಸ್ ಕೇಳಿದ ಗಂಡ

ಅಮೆರಿಕ: ಇತ್ತೀಚಿಗೆ ದಾಂಪತ್ಯ ಜೀವನಲ್ಲಿ ಭಾಂದ್ಯವ್ಯ ಇಲ್ಲವಂತಾಗಿದೆ. ನೀವು ಅತೀ ಸಣ್ಣ...

POWER SHORTS

WEB STORIES

GALLERY

CINEMA NEWS

Bigg Bossಗೆ Bigg Shock : ದೊಡ್ಮನೆಗೆ ರಾಜ್ಯ ಮಹಿಳಾ ಆಯೋಗ ಎಂಟ್ರಿ?

ಬೆಂಗಳೂರು: ಕನ್ನಡದ ಜನಪ್ರಿಯ ರಿಯಾಲಿಟಿ ಶೋ ಬಿಗ್​ಬಾಸ್ ಶುರುವಾಗಿ ಒಂದು ವಾರ ಕಳೆದಿದೆ. ಮನೆಯನ್ನು ಸ್ವರ್ಗ ಮತ್ತು ನರಕ ಎಂದು ವಿಭಾಗಿಸಿ ಸ್ಪರ್ಧಿಗಳನ್ನು ಆಟವಾಡಿಸಲಾಗುತ್ತಿದೆ. ಇದೀಗ ಬಿಗ್​ಬಾಸ್​ ಸ್ವರ್ಗ ಮತ್ತು ನರಕದ ಆಟದ...

BUSINESS

ಕನ್ನಡಿಗರ ಕ್ಷಮೆಯಾಚಿಸಿದ ಫೋನ್​ಪೇ ಸಿಇಒ ಸಮೀರ್​ ನಿಗಮ್​

ನವದೆಹಲಿ: ಖಾಸಗಿ ಕ್ಷೇತ್ರಗಳಲ್ಲಿ ಕನ್ನಡಿಗರಿಗೆ ಉದ್ಯೋಗ ಮೀಸಲಾತಿ ಮಸೂದೆಯನ್ನು ತೀವ್ರವಾಗಿ ಖಂಡಿಸಿದ್ದ PhonePe ಸಿಇಒಗೆ ಕನ್ನಡಿಗರ ಆಕ್ರೋಶದ ಬಿಸಿ ಮುಟ್ಟಿದ್ದು ಇದೀಗ ಬೇಷರತ್ತಾಗಿ ಕ್ಷಮೆ ಕೇಳಿದ್ದಾರೆ. ಫೋನ್‌ಪೇ ಸಂಸ್ಥಾಪಕ ಮತ್ತು ಮುಖ್ಯ...

TRENDING

Chandra Grahan 2024 : ಭಾರತ ಸೇರಿದಂತೆ ಇತರೆ ದೇಶಗಳಿಗೆ ಗಂಡಾಂತರ; ಸ್ವಾಮೀಜಿ ಸ್ಟೋಟಕ ಭವಿಷ್ಯ

ಗ್ರಹಣಗಳು ಆಕಾಶದಲ್ಲಿ ನಡೆಯುವ ಅಪರೂಪದ ವಿದ್ಯಮಾನಗಳಾಗಿವೆ. ಪ್ರತಿ ವರ್ಷ ಒಟ್ಟು 4 ಗ್ರಹಣಗಳು ಸಂಭವಿಸುತ್ತವೆ. 2 ಸೂರ್ಯಗ್ರಹಣಗಳು ಮತ್ತು 2 ಚಂದ್ರ ಗ್ರಹಣಗಳು. ಈ ರೀತಿಯಾಗಿ ಈ ವರ್ಷ ಈಗಾಗಲೇ...

TECHNOLOGY

ISRO ಮತ್ತೊಂದು ಸಾಧನೆ: ಇನ್‌ಸ್ಯಾಟ್-3ಡಿಎಸ್ ಉಡಾವಣೆ

ನವದೆಹಲಿ: ಭಾರತದ ಖ್ಯಾತ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಇಸ್ರೋ, ಇಂದು ಇನ್‌ಸ್ಯಾಟ್-3ಡಿಎಸ್ ಹವಾಮಾನ ಮುನ್ಸೂಚನಾ ಉಪಗ್ರಹವನ್ನು ಉಡಾವಣೆ ಮಾಡಿದೆ. ಸಂಜೆ 5.35ಕ್ಕೆ ಆಂಧ್ರಪ್ರದೇಶದ ಶ್ರೀಹರಿಕೋಟದಿಂದ ಉಪಗ್ರಹ ಉಡಾವಣೆ ಮಾಡಲಾಗಿದೆ. 51.7 ಮೀಟರ್...

POLITICS

WEATHER / BANGALORE

Bengaluru
overcast clouds
20.5 ° C
20.9 °
20.2 °
91 %
2.2kmh
95 %
Fri
27 °
Sat
25 °
Sun
26 °
Mon
26 °
Tue
25 °

LATEST VIDEOS

CRIME

ಓವರ್ ಟೇಕ್ ಮಾಡಲು ಮುಂದಾಗಿ ಸೇತುವೆಗೆ ಗುದ್ದಿದ ಬಸ್​

ಚಿಕ್ಕಮಗಳೂರು: ಓವರ್ ಟೇಕ್ ಮಾಡಲು ಹೋಗಿ ಖಾಸಗಿ ಬಸ್​ ಸೇತುವೆಗೆ ಗುದ್ದಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ತಾಲೂಕಿನ ಬಾವಿಕೆರೆ ಗ್ರಾಮದ ಬಳಿ ನಡೆದಿದೆ. ಸದ್ಯ ಯಾವುದೇ ಘಟನೆಯಲ್ಲಿ ಪ್ರಾಣ ಹಾನಿಸಂಭವಿಸಿಲ್ಲ....

LIFESTYLE

Mental Health Care: ಮಾನಸಿಕ ಅನಾರೋಗ್ಯದಿಂದ ಬಳಲುತ್ತಿದ್ದೀರಾ? ಹಾಗಿದ್ರೆ ಈ ಟಿಪ್ಸ್​ ಟ್ರೈ ಮಾಡಿ! 

ದಿನ ನಿತ್ಯದ ಜಂಜಾಟಗಳ ಬದುಕಿನಲ್ಲಿ ಒತ್ತಡ, ಆಲೋಚನೆಗಳು, ಮಾನಸಿಕ ನೆಮ್ಮದಿ ಕೆಡಿಸುವ  ಸಂಗತಿಗಳಿಂದಾಗಿ ನಾವು ಮಾನಸಿಕ ಖಿನ್ನತೆಗೆ ಒಳಪಡಿತ್ತೇವೆ. ಇದರಿಂದ ನಾವು ಮಾನಸಿಕ ಅಸ್ವಸ್ಥತೆಗೂ ಗುರಿಯಾಗಬಹುದು. ಇದರಿಂದ ನಾವು ಬಚಾವ್​...

SPORTS

ಬಿಸಿಸಿಐ ಕಾರ್ಯದರ್ಶಿ ಜಯ ಶಾಗೆ ಐಸಿಸಿ ಅಧ್ಯಕ್ಷ ಪಟ್ಟ?

ನವದೆಹಲಿ: ಬಿಸಿಸಿಐ (ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ)​​ ಕಾರ್ಯದರ್ಶಿ, ಕೇಂದ್ರ ಗೃಹ ಸಚಿವ ಅಮಿತ್​ ಶಾ ಅವರ ಪುತ್ರ ಜಯ ಶಾ ಅವರು ಐಸಿಸಿ ಅಧ್ಯಕ್ಷರಾಗುವ ಸಾಧ್ಯತೆ ಬಗ್ಗೆ ಸುದ್ದಿ...

ASTROLOGY

ಸಿಂಪಲ್​ ಲುಕ್​ನಲ್ಲಿ ಚುಟು ಚುಟು ಬೆಡಗಿ ಆಶಿಕಾ ರಂಗನಾಥ್ ನೀಲಿ ಸೀರೆಯಲ್ಲಿ ಮಿಂಚಿದ ಪ್ರಿಯಾಮಣಿ ಬಟರ್‌ಫ್ಲೈ ಟಾಪ್​ನಲ್ಲಿ ಮಿಂಚಿದ ಹಾಟ್ ಬ್ಯೂಟಿ ಅನನ್ಯ ಪಾಂಡೆ ಕಾರ್ತಿಕ್‌ ಮುಡಿಗೇರಿದ ಬಿಗ್‌ ಬಾಸ್‌ ಕನ್ನಡ 10 ಕಿರೀಟ ನಟಿ ಪೂಜಾ ಹೆಗ್ಡೆ ಹೊಸ ಪೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್​
ಸಿಂಪಲ್​ ಲುಕ್​ನಲ್ಲಿ ಚುಟು ಚುಟು ಬೆಡಗಿ ಆಶಿಕಾ ರಂಗನಾಥ್ ನೀಲಿ ಸೀರೆಯಲ್ಲಿ ಮಿಂಚಿದ ಪ್ರಿಯಾಮಣಿ ಬಟರ್‌ಫ್ಲೈ ಟಾಪ್​ನಲ್ಲಿ ಮಿಂಚಿದ ಹಾಟ್ ಬ್ಯೂಟಿ ಅನನ್ಯ ಪಾಂಡೆ ಕಾರ್ತಿಕ್‌ ಮುಡಿಗೇರಿದ ಬಿಗ್‌ ಬಾಸ್‌ ಕನ್ನಡ 10 ಕಿರೀಟ ನಟಿ ಪೂಜಾ ಹೆಗ್ಡೆ ಹೊಸ ಪೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಅಕ್ಕನ ಮದುವೆಯಲ್ಲಿ ನಟಿ ಆಶಿಕಾ ರಂಗನಾಥ್​ ಮಿಂಚಿಂಗ್​