Thursday, May 9, 2024

ಎಸ್. ಆರ್. ಶ್ರೀನಿವಾಸ್​ಗೆ ಸಂಕಷ್ಟ ಭವಿಷ್ಯ ನುಡಿದ ಸಿದ್ದಲಿಂಗ ಶಿವಾಚಾರ್ಯ ಸ್ವಾಮೀಜಿ

ಬೆಂಗಳೂರು: ಮುಂಬರುವ ದಿನಗಳಲ್ಲಿ ಶಾಸಕ ಎಸ್. ಆರ್. ಶ್ರೀನಿವಾಸ್​ಗೆ ಸಂಕಷ್ಟಗಳು ಎದುರಾಗುತ್ತೇವೆ ನೀವು ಅತ್ಯಂತ ಎಚ್ಚರಿಕೆಯಿಂದ ಇರುವುದು ಸೂಕ್ತ ಎಂದು ಸಿದ್ಧಲಿಂಗೇಶ್ವರ ಗದ್ದುಗೆ ಮಠದ ಸಿದ್ದಲಿಂಗ ಶಿವಾಚಾರ್ಯ ಸ್ವಾಮೀಜಿ ಭವಿಷ್ಯ ನುಡಿದಿದ್ದಾರೆ.

ಸಿದ್ದಲಿಂಗ ಶಿವಾಚಾರ್ಯ ಸ್ವಾಮೀಜಿ ನುಡಿದ ಭವಿಷ್ಯದಲ್ಲಿ ಏನಿದೆ? 

ಗುಬ್ಬಿ ತಾಲ್ಲೂಕಿನ ಜನಪ್ರಿಯ ಶಾಸಕರಾದ ಎಸ್​.ಆರ್​. ಶ್ರೀನಿವಾಸ್​ ರವರೆ ಮುಂಬರುವ ದಿನಗಳಲ್ಲಿ ಅನೇಕ ವಿಘ್ನಗಳು ಎದುರಾಗಲಿವೆ. ಈಗಿನಿಂದಲೇ ಎಚ್ಚರವಹಿಸುವುದು ಸೂಕ್ತ.ನೀವು ಮುಂದಿನ ದಿನಗಳಲ್ಲಿ ಎಚ್ಚರಿಕೆಯಿಂದ ಇಲ್ಲವಾದರೆ ಸ್ಥಾನ ಪಲ್ಲಟನೆ ಸಂಭವವಿದೆ ಎಚ್ಚರ. ಹಿಂದಿನಿಂದಲೂ ಎಚ್ಚರಿಸುತ್ತಲೇ ನಿಮ್ಮಗೆ ಬಂದಿದ್ದೀವಿ ಎಂದು ಎಚ್ಚರಿಕೆಯ ಸಂದೇಶ ನೀಡಿದ್ದಾರೆ.

RELATED ARTICLES

Related Articles

TRENDING ARTICLES