ಕಲಬುರಗಿ: ಲೋಕಸಭೆ ಚುನಾವಣೆ ನೀತಿ ಸಂಹಿತೆ ಹಿನ್ನಲೆಯಲ್ಲಿ ಚಿಂಚೋಳಿ ತಾಲೂಕಿನಲ್ಲಿಅಬಕಾರಿ ಅಧಿಕಾರಿಗಳು ಪ್ರತ್ಯೇಕವಾಗಿ ಮೂರು ಕಡೆ ದಾಳಿ ಮಾಡಿ 1.5 ಲಕ್ಷ ರೂ. ಮೌಲ್ಯದ ಮದ್ಯ ಜಪ್ತಿ ಮಾಡಿದ್ದಾರೆ.
ದಾಖಲೆ ಇಲ್ಲದೆ ಬೈಕ್ ಮೇಲೆ ಅಕ್ರಮವಾಗಿ 30.240 ಲೀಟರ್ ಮದ್ಯ ಹಾಗೂ 7.800 ಲೀಟರ್ ಬೀಯರ್ನ್ನು ಸಾಗಿಸುತ್ತಿದ ವ್ಯಕ್ತಿಯನ್ನು ಹಾಗೂ ದ್ವಿಚಕ್ರ ವಾಹನವನ್ನು ಕೂಡ ಸೀಜ್ ಮಾಡಲಾಗಿದೆ.
ಅಕ್ರಮವಾಗಿ ಮದ್ಯ ಸಾಗಿಸ್ತಿದ್ದ ಗೋಪಾಲ್ ಮಲಕಾಪುರ, ಮಲ್ಲಿಕಾರ್ಜುನ ಮೀನಕಾರ ಮತ್ತು ಅಲ್ಲಾವುದ್ದೀನ್ ವಿರುದ್ಧ ಪ್ರಕರಣ ದಾಖಲು ಮಾಡಲಾಗಿದೆ.