ಬೆಂಗಳೂರು: ಕಾಂಗ್ರೆಸ್ನಲ್ಲಿ ಐದು ಜನ ಶ್ಯಾಡೋ ಸಿಎಂ ಗಳಿದ್ದಾರೆ. ಆ ಗ್ಯಾಂಗ್ ಆಕ್ಟಿವ್ ಆಗಿದೆ ಎಂದು ವಿಪಕ್ಷ ನಾಯಕ ಕುಟುಕಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕರ್ನಾಟಕದಲ್ಲಿ ಕಾಂಗ್ರೆಸ್ ಪರಿಸ್ಥಿತಿ ಬಗ್ಗೆ ಮೋದಿಯವರೆ ಹೇಳಿದ್ದಾರೆ. ಸಿದ್ದರಾಮಯ್ಯ ಅವರ ಕಾಲು ಎಳೆಯಲು ಕಾಂಗ್ರೆಸ್ನಲ್ಲಿ ಶ್ಯಾಡೊ ಸಿಎಂ ಗಳಿದ್ದಾರೆ ಡಿಕೆಶಿ ಸೇರಿದಂತೆ ಹಲವರು ಇದ್ದಾರೆ ಎಂದು ಹೇಳಿದ್ದರು.
ಸಿದ್ದರಾಮಯ್ಯನವರನ್ನ ಕೆಳಗೆ ಇಳಿಸುವ ಗ್ಯಾಂಗ್ ಕೂಡ ಕಾಂಗ್ರೆಸ್ನಲ್ಲಿ ಇದೆ. ಆ ಗ್ಯಾಂಗ್ ಆಕ್ಟಿವ್ ಆಗಿದೆ. ಮುಂದೆ ಕಾಂಗ್ರೆಸ್ ಸ್ಥಿತಿ ಏನಾಗತ್ತೆ ಎಂದು ಗುಬ್ಬಿ ಶ್ರೀನಿವಾಸ್ ಅವರು ಕಾಂಗ್ರೆಸ್ ನ ಒಳ ಜಗಳದ ಬಗ್ಗೆ ಹೇಳಿದ್ದಾರೆ.ಯುದ್ದಕ್ಕೆ ಬರುವ ಮೊದಲೆ ಕಾಂಗ್ರೆಸ್ ಸೋಲನ್ನು ಒಪ್ಪಿದೆ ಎಂದರು.
ಶ್ಯಾಡೋ ಸಿಎಂ ಮಹಾದೇವಪ್ಪ,ಪರಮೇಶ್ವರ್,ಜಾರಕಿ ಹೊಳಿ ಇದಾರೆ. ಇನ್ನಿಬ್ಬರನ್ನ ನೀವೆ ಗೆಸ್ ಮಾಡಿ ಡಿಕೆಶಿ ಸೂಪರ್ ಸಿಎಂ ಎಂದು ಪ್ರಶ್ನೆ ಮಾಡಿದ್ದರು.ಕರ್ನಾಟಕದ ಕಾಂಗ್ರೆಸ್ ಒಡೆದ ಮನೆ ಹಾಗಾಗಿ ಕೇಂದ್ರದಲ್ಲಿ ಸ್ಥಿರ ಸರ್ಕಾರ ಬೇಕು ಅದು ಮೋದಿಯವರಿಂದ ಸಾಧ್ಯ.
ಕಾಂಗ್ರೆಸ್ನ ಕಿತಾಪತಿ, ನಾಲಾಯಕ್ ಸರ್ಕಾರ ಬರನಿರ್ವಹಣೆ ಮಾಡದ ಸರ್ಕಾರ ಭ್ರಷ್ಟಚಾರದಲ್ಲಿ ಮುಳುಗಿರುವ ರಾಜ್ಯ ಸರ್ಕಾರ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.