Monday, October 28, 2024

ಬೆಂಗಳೂರು ಬಿಟ್ಟು ಹೋಗುವವರು ನಾಳೆಯೇ ಹೋಗಲಿ- ಆರ್ ಅಶೋಕ್

ಬೆಂಗಳೂರು : ಮಂಗಳವಾರ ಸಂಜೆಯಿಂದ ಬೆಂಗಳೂರಿನಲ್ಲಿ ಒಂದು ವಾರಗಳ ಕಾಲ ಲಾಕ್ ಡವನ್ ಮಾಡಲಾಗುವುದು ಎಂದು ರಾಜ್ಯ ಸರ್ಕಾರ ಈಗಾಗಲೇ ಆದೇಶ ಹೊರಡಿಸಿದೆ.

ಸಿಎಂ ಭೇಟಿ ಬಳಿಕ ಕಂದಾಯ ಸಚಿವ ಆರ್.ಅಶೋಕ್ ಮಾತನಾಡಿ ‘’ಬೆಂಗಳೂರು ಬಿಟ್ಟು ಹೋಗುವವರು ನಾಳೆಯೇ ಹೋಗಲಿ ಅದಕ್ಕಾಗಿಯೇ ಲಾಕ್​​ಡೌನ್ ಮಂಗಳವಾರದಿಂದ ಮಾಡಿದ್ದೇವೆ ಕಳೆದ ಬಾರಿ ಆದ ಎಡವಟ್ಟು ಈ ಬಾರಿ ಆಗದಂತೆ ಜನರು ತಮ್ಮ ಊರುಗಳಿಗೆ ತೆರಳಲಿ , ಸದ್ಯ 7 ದಿನ ಮಾತ್ರ ಬೆಂಗಳೂರಲ್ಲಿ ಲಾಕ್​ಡೌನ್ ಇರುತ್ತೆ ಬೆಂಗಳೂರಲ್ಲಿ ಲಾಕ್​ಡೌನ್​ ವಿಸ್ತರಣೆ ಕೂಡ ಆಗಬಹುದು’’ ಎಂದು ಹೇಳಿಕೆ ನೀಡಿದರು.

RELATED ARTICLES

Related Articles

TRENDING ARTICLES