ಗುರು ಪೌರ್ಣಮಿಯಂದು ಜಾಗತಿಕವಾಗಿ ಅನೇಕ ತೊಂದರೆಗಳು ಎದುರಾಗಲಿದೆ ಮತ್ತು ದೇಶದ ಪ್ರಧಾನಿ ನರೇಂದ್ರ ಮೋದಿ, ರಾಜ್ಯದ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಹಾಗು ಟಾಲಿವುಡ್ ನಟ ಅಲ್ಲುರ್ಜುನ್ ಅವರಿಗೂ ತೊಂದರೆಗಳು ಎದುರಾಗಲಿದೆ ಎಂದು ಸಿದ್ದಲಿಂಗ ಶಿವಾಚಾರ್ಯ ಸ್ವಾಮೀಜಿಗಳು ಎಚ್ಚರಿಕೆಯನ್ನು ನೀಡಿದ್ದಾರೆ.
ಜುಲೈ 21 ರಂದು ಸಲ್ಲಿವ ಗುರುಪೌರ್ಣಮಿ ಮುಹೂರ್ಥದಂದು ಅನೇಕ ಒಳಿತುಗಳು ಹಾಗು ತೊಂದರೆಗಳು ಎದುರಾಗಲಿದೆ ದಯವಿಟ್ಟು ಯಾರನ್ನು ನೋಯಿಸಬೇಡಿ, ಹಿರಿಯರಿಗೆ ಅಪಮಾನ ಮಾಡಬೇಡಿ, ಒಂದು ವೇಳೆ ಮಾಡಿದರೇ ಮನಸ್ ಪೂರ್ವಕವಾಗಿ ಕ್ಷಮೇ ಕೇಳೆ ಎಂದು ಸಲಹೇ ನೀಡಿದ್ದಾರೆ.
ಜಾಗತಿಕವಾಗಿ ಸಂಭವಿಸಬಹುದಾದ ಫಲಾಫಲಗಳು
ಪ್ರವಾಹಗಳು ಉಂಟಾಗುವ ಪ್ರದೇಶಗಳು ಎಚ್ಚರಿಕೆಯಿಂದ ಇರಬೇಕು