Monday, October 28, 2024

ಸರ್ಕಾರಕ್ಕೆ ವರ್ಷದ ಸಂಭ್ರಮ ; 24 ಶಾಸಕರಿಗೆ ಸಿಎಂ ಭರ್ಜರಿ ಗಿಫ್ಟ್..!

ಬೆಂಗಳೂರು : ಬಿ.ಎಸ್ ಯಡಿಯೂರಪ್ಪ ನೇತೃತ್ವ ದ ರಾಜ್ಯ ಸರ್ಕಾರಕ್ಕೆ ಒಂದು ವರ್ಷದ ಸಂಭ್ರಮ. ಈ ಸಂಭ್ರಮದ ಸಂದರ್ಭದಲ್ಲಿ 24 ಮಂದಿ ಶಾಸಕರಿಗೆ ಭರ್ಜರಿ ಗಿಫ್ಟ್ ಸಿಕ್ಕಿದೆ.

24 ನಿಗಮ ಮಂಡಳಿಗಳಿಗೆ ಅಧ್ಯಕ್ಷರನ್ನು ನೇಮಿಸಿ  ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಆದೇಶ ಹೊರಡಿಸಿದ್ದಾರೆ.

ಆರಗ ಜ್ಞಾನೇಂದ್ರ-ಕರ್ನಾಟಕ ಗೃಹ ಮಂಡಳಿ

ಎಂ.ಚಂದ್ರಪ್ಪ – ಕೆಎಸ್‌ಆರ್‌ಟಿಸಿ

ನರಸಿಂಹ ನಾಯಕ್‌ – ಕೆಯುಡಬ್ಲ್ಯೂಎಸ್‌ಎಸ್‌ಬಿ

ಎಂ.ಪಿ.ಕುಮಾರಸ್ವಾಮಿ-ಕೆಎಂಸಿ ಏಜೆನ್ಸಿ ಲಿಮಿಟೆಡ್‌

ಎ.ಎಸ್‌.ಪಾಟೀಲ್‌ – ಆಹಾರ – ನಾಗರಿಕ ಪೂರೈಕೆ

ಹೆಚ್‌.ಹಾಲಪ್ಪ – ಎಂಎಸ್‌ಐಎಲ್‌

ಮಾಡಾಳ್‌ ವಿರೂಪಾಕ್ಷಪ್ಪ- ಸಾಬೂನು ಮತ್ತು ಮಾರ್ಜಕ

G.H.ತಿಪ್ಪಾರೆಡ್ಡಿ- ಹಿಂದುಳಿದ ವರ್ಗಗಳ ನಿಗಮ

ಶಿವನಗೌಡ ನಾಯಕ್ – ಕೆಆರ್‌ಡಿಸಿಎಲ್

ಕಳಕಪ್ಪ ಬಂಡಿ-ಕೈಗಾರಿಕೆ, ಮೂಲಸೌಕರ್ಯ ಅಭಿವೃದ್ಧಿ

ಪರಣ್ಣ ಮುನವಳ್ಳಿ – ಕರ್ನಾಟಕ ಹಣಕಾಸು ಸಂಸ್ಥೆ

ಸಿದ್ದು ಸವದಿ – ಕರ್ನಾಟಕ ಕೈಮಗ್ಗ ಅಭಿವೃದ್ಧಿ

ಪ್ರೀತಂ ಗೌಡ – ಅರಣ್ಯ, ವಸತಿ, ವಿಹಾರ ಧಾಮಗಳ ನಿಗಮ

ರಾಜ್ ಕುಮಾರ್​ ಪಾಟೀಲ್ ತೇಲ್ಕೂರ್ – NEKSRTC

 ದತ್ತಾತ್ರೇಯ ಪಾಟೀಲ್ ರೇವೂರ-ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ

ಶಂಕರ್ ಪಾಟೀಲ್ ಮುನೇನಕೊಪ್ಪ-ಕರ್ನಾಟಕ ನಗರ ಮೂಲಭೂತ ಸೌಕರ್ಯ ಅಭಿವೃದ್ಧಿ ನಿಗಮ

B.C.ನಾಗೇಶ್ – ಕರ್ನಾಟಕ ತೆಂಗಿನ ನಾರು ಅಭಿವೃದ್ಧಿ

S.V.ರಾಮಚಂದ್ರ – ಮಹರ್ಷಿ ವಾಲ್ಮೀಕಿ ಎಸ್‌ಟಿ ನಿಗಮ

ಲಾಲಾಜಿ ಟಂಡನ್ – ರಾಜ್ಯ ಹಿಂದುಳಿದ ವರ್ಗಗಳ ಆಯೋಗ

ನೆಹರೂ ಓಲೇಕಾರ್-ಚರ್ಮ ಕೈಗಾರಿಕಾ ಅಭಿವೃದ್ಧಿ ನಿಗಮ

ಐಹೊಳೆ ದುರ್ಯೋಧನ – ಖಾದಿ – ಗ್ರಾಮೋದ್ಯೋಗ ಮಂಡಳಿ

ಬಸವರಾಜ ದಡೇಸೂಗೂರ್ – ರಾಜ್ಯ ಸಮಾಜ ಕಲ್ಯಾಣ

ಡಾ. ಎಸ್. ಶಿವರಾಜ್ ಪಾಟೀಲ್ – ಜೈವಿಕ ಇಂಧನ

ನಿರಂಜನ್ ಕುಮಾರ್ – ರಾಜ್ಯ ಅರಣ್ಯ ಕೈಗಾರಿಕಾ ನಿಗಮ

RELATED ARTICLES

Related Articles

TRENDING ARTICLES