ಬೆಂಗಳೂರು : ಬಿ.ಎಸ್ ಯಡಿಯೂರಪ್ಪ ನೇತೃತ್ವ ದ ರಾಜ್ಯ ಸರ್ಕಾರಕ್ಕೆ ಒಂದು ವರ್ಷದ ಸಂಭ್ರಮ. ಈ ಸಂಭ್ರಮದ ಸಂದರ್ಭದಲ್ಲಿ 24 ಮಂದಿ ಶಾಸಕರಿಗೆ ಭರ್ಜರಿ ಗಿಫ್ಟ್ ಸಿಕ್ಕಿದೆ.
24 ನಿಗಮ ಮಂಡಳಿಗಳಿಗೆ ಅಧ್ಯಕ್ಷರನ್ನು ನೇಮಿಸಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಆದೇಶ ಹೊರಡಿಸಿದ್ದಾರೆ.
ಆರಗ ಜ್ಞಾನೇಂದ್ರ-ಕರ್ನಾಟಕ ಗೃಹ ಮಂಡಳಿ
ಎಂ.ಚಂದ್ರಪ್ಪ – ಕೆಎಸ್ಆರ್ಟಿಸಿ
ನರಸಿಂಹ ನಾಯಕ್ – ಕೆಯುಡಬ್ಲ್ಯೂಎಸ್ಎಸ್ಬಿ
ಎಂ.ಪಿ.ಕುಮಾರಸ್ವಾಮಿ-ಕೆಎಂಸಿ ಏಜೆನ್ಸಿ ಲಿಮಿಟೆಡ್
ಎ.ಎಸ್.ಪಾಟೀಲ್ – ಆಹಾರ – ನಾಗರಿಕ ಪೂರೈಕೆ
ಹೆಚ್.ಹಾಲಪ್ಪ – ಎಂಎಸ್ಐಎಲ್
ಮಾಡಾಳ್ ವಿರೂಪಾಕ್ಷಪ್ಪ- ಸಾಬೂನು ಮತ್ತು ಮಾರ್ಜಕ
G.H.ತಿಪ್ಪಾರೆಡ್ಡಿ- ಹಿಂದುಳಿದ ವರ್ಗಗಳ ನಿಗಮ
ಶಿವನಗೌಡ ನಾಯಕ್ – ಕೆಆರ್ಡಿಸಿಎಲ್
ಕಳಕಪ್ಪ ಬಂಡಿ-ಕೈಗಾರಿಕೆ, ಮೂಲಸೌಕರ್ಯ ಅಭಿವೃದ್ಧಿ
ಪರಣ್ಣ ಮುನವಳ್ಳಿ – ಕರ್ನಾಟಕ ಹಣಕಾಸು ಸಂಸ್ಥೆ
ಸಿದ್ದು ಸವದಿ – ಕರ್ನಾಟಕ ಕೈಮಗ್ಗ ಅಭಿವೃದ್ಧಿ
ಪ್ರೀತಂ ಗೌಡ – ಅರಣ್ಯ, ವಸತಿ, ವಿಹಾರ ಧಾಮಗಳ ನಿಗಮ
ರಾಜ್ ಕುಮಾರ್ ಪಾಟೀಲ್ ತೇಲ್ಕೂರ್ – NEKSRTC
ದತ್ತಾತ್ರೇಯ ಪಾಟೀಲ್ ರೇವೂರ-ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ
ಶಂಕರ್ ಪಾಟೀಲ್ ಮುನೇನಕೊಪ್ಪ-ಕರ್ನಾಟಕ ನಗರ ಮೂಲಭೂತ ಸೌಕರ್ಯ ಅಭಿವೃದ್ಧಿ ನಿಗಮ
B.C.ನಾಗೇಶ್ – ಕರ್ನಾಟಕ ತೆಂಗಿನ ನಾರು ಅಭಿವೃದ್ಧಿ
S.V.ರಾಮಚಂದ್ರ – ಮಹರ್ಷಿ ವಾಲ್ಮೀಕಿ ಎಸ್ಟಿ ನಿಗಮ
ಲಾಲಾಜಿ ಟಂಡನ್ – ರಾಜ್ಯ ಹಿಂದುಳಿದ ವರ್ಗಗಳ ಆಯೋಗ
ನೆಹರೂ ಓಲೇಕಾರ್-ಚರ್ಮ ಕೈಗಾರಿಕಾ ಅಭಿವೃದ್ಧಿ ನಿಗಮ
ಐಹೊಳೆ ದುರ್ಯೋಧನ – ಖಾದಿ – ಗ್ರಾಮೋದ್ಯೋಗ ಮಂಡಳಿ
ಬಸವರಾಜ ದಡೇಸೂಗೂರ್ – ರಾಜ್ಯ ಸಮಾಜ ಕಲ್ಯಾಣ
ಡಾ. ಎಸ್. ಶಿವರಾಜ್ ಪಾಟೀಲ್ – ಜೈವಿಕ ಇಂಧನ
ನಿರಂಜನ್ ಕುಮಾರ್ – ರಾಜ್ಯ ಅರಣ್ಯ ಕೈಗಾರಿಕಾ ನಿಗಮ