Sunday, September 29, 2024

Y ಅಕ್ಷರದಿಂದ ಆರಂಭವಾಗುವ ನಟ-ನಟಿಯರಿಗೆ ಭಾರಿ ಗಂಡಾಂತರ: ಕಾಲಜ್ಞಾನ ಭವಿಷ್ಯ ನುಡಿದ ಸ್ವಾಮೀಜಿ

‘Y’ ಅಕ್ಷರದಿಂದ ಆರಂಭವಾಗುವ ವ್ಯಕ್ತಿಗಳು, ನಟ ನಟಿಯರು, ಕಂಪೆಗನಿಗಳಿಗೆ ಅಂಕಾರಕ ಕೃಷ್ಣಪಿಂಗಳ ಸಂಕಷ್ಟಹರ ಚತುರ್ಥಿಯ ಹಿನ್ನೆಲೆ ಭಾರಿ ಗಂಡಾಂತರಗಳು, ಅವಘಡಗಳು ಸಂಭವಿಸುವ ಸಾಧ್ಯತೆ ಹೆಚ್ಚಾಗಿದೆ ಎಂದು ಸಿದ್ದಲಿಂಗೇಶ್ವರ ಗದ್ದುಗೆ ಮಠದ ಸಿದ್ದಲಿಂಗ ಶಿವಾಚಾರ್ಯ ಸ್ವಾಮೀಜಿಗಳು ಕಾಲಜ್ಞಾನ ಭವಿಷ್ಯ ನುಡಿದಿದ್ದಾರೆ.

ಪ್ರಖ್ಯಾತ ಸಂಗೀತಗಾರರಾದ ಕೆ.ಕೆ ಏಸುದಾಸ್​ ಅವರ ಆರೋಗ್ಯದಲ್ಲಿ ಸಮಸ್ಯೆಗಳು, ಸಂಕಷ್ಟಗು ಹೆಚ್ಚಾಗಲಿದೆ. ಇದರ ಜೊತೆಗೆ Yes Bank ಗೂ ಕೂಡ ಭಾರಿ ಸಂಕಷ್ಟಗಳು ಎದುರಾಗಲಿದೆ ಎಂದು ಎಚ್ಚರಿಕೆಯನ್ನು ನೀಡಿದ್ದಾರೆ.

RELATED ARTICLES

Related Articles

TRENDING ARTICLES