Saturday, May 18, 2024

ರಾಜ್ಯದ 57 ಖೈದಿಗಳಿಗೆ ಬಿಡುಗಡೆ ಭಾಗ್ಯ!

ಬೆಂಗಳೂರು: ರಾಜ್ಯದ ವಿವಿಧ ಜೈಲುಗಳಲ್ಲಿರುವ ಖೈದಿಗಳಿಗೆ ರಾಜ್ಯ ಸರ್ಕಾರ ಸಿಹಿಸುದ್ದಿ ನೀಡಿದ್ದ 57 ಖೈದಿಗಳನ್ನು ಬಂಧನದಿಂದ ಬಿಡುಗಡೆಗೊಳಿಸಲು ರಾಜ್ಯ ಸಚಿವ ಸಂಪುಟ ಸಕಲ ಸಿದ್ದತೆ ಮಾಡಿಕೊಂಡಿದೆ.

ಇದನ್ನೂ ಓದಿ: ಕಣ್ಣಿಗೆ ಕಾರದಪುಡಿ ಎರಚಿ ಲಕ್ಷಾಂತರ ಹಣ ಎಗರಿಸಿದ ಖತರ್ನಾಕ್​ ಕಳ್ಳ!

76 ನೇ ಸ್ವತಂತ್ರ್ಯದಿನಾಚರಣೆ ಅಂಗವಾಗಿ ಕೇಂದ್ರದ ಮಾರ್ಗಸೂಚಿ ಅನ್ವಯ 3ನೇ ಹಂತದಲ್ಲಿ ಆಗಸ್ಟ್ 15 ರಂದು ರಾಜ್ಯದ ವಿವಿಧ ಬಂಧಿಖಾನೆಯಲ್ಲಿರುವ ಒಟ್ಟು 57 ಖೈದಿಗಳನ್ನು ಸನ್ನಡತೆ ಆಧಾರದ ಮೇಲೆ ವಿಶೇಷ ಮಾಫಿಯೊಂದಿಗೆ  ರಾಜ್ಯ ಸಚಿವ ಸಂಪುಟ ತೀರ್ಮಾನಿಸಿದೆ

ಎಲ್ಲೆಲ್ಲಿ ಎಷ್ಟು ಕೈದಿಗಳಿಗೆ ಬಿಡುಗಡೆ ಭಾಗ್ಯ

ಬೆಂಗಳೂರು  ಕೇಂದ್ರ ಕಾರಗೃಹದ – 21, ಮೈಸೂರು-8, ಬೆಳಗಾವಿಯ-1, ಕಲಬುರಗಿ-5, ಶಿವಮೊಗ್ಗ-12, ಬಳ್ಳಾರಿ-8, ಧಾರಾವಾಡ-2. ಇದರೊಂದಿಗೆ ಒಟ್ಟು 57 ಖೈದಿಗಳನ್ನು ಬಿಡುಗಡೆ ಭಾಗ್ಯ ದೊರೆಯಲಿದೆ.

RELATED ARTICLES

Related Articles

TRENDING ARTICLES