Friday, May 17, 2024

ವಿಜಯನಗರದಲ್ಲಿ ಆನಂದ್ ಸಿಂಗ್ ಕಿಂಗ್

ಹೊಸಪೇಟೆ : ವಿಜಯನಗರ ವಿಧಾನಸಭಾ ಕ್ಷೇತ್ರದಲ್ಲಿ ಆನಂದ್ ಸಿಂಗ್ ಪರ ಪ್ರಜಾ ತೀರ್ಪು ಸಿಕ್ಕಿದೆ. ಕಮಲ ಕಲಿಯಾಗಿ ಉಪ ಚುನಾವಣಾ ಅಖಾಡಕ್ಕೆ ಇಳಿದಿದ್ದ ಆನಂದ್ ಸಿಂಗ್ ಕಾಂಗ್ರೆಸ್​ನ ವೆಂಕಟರಾವ್ ಘೋರ್ಪಡೆ ಮತ್ತು ಜೆಡಿಎಸ್​ನ ಎಂ.ಎನ್ ನಬಿ ವಿರುದ್ಧ ಗೆಲುವಿನ ಕೇಕೆ ಹಾಕಿದ್ದಾರೆ. 

ಶಿವಾಜಿನಗರದಲ್ಲಿ ರಿಜ್ವಾನ್ ವಿರಾಜಮಾನ

ರಾಣೆಬೆನ್ನೂರಲ್ಲಿ ಉದಯಿಸಿದ `ಅರುಣ’..!

ಸೋದರರ ಸವಾಲಲ್ಲಿ ರಮೇಶ್ ಜಾರಕಿಹೊಳಿಗೆ ಗೆಲುವು

ಕಾಗವಾಡ ಬಿಜೆಪಿ ತೆಕ್ಕೆಗೆ ; ಶ್ರೀಮಂತ್ ಪಾಟೀಲ್​ಗೆ ಗೆಲುವು

ಕೆ.ಆರ್​​ ಪುರಂನಲ್ಲಿ ಭೈರತಿ ಬಸವರಾಜ್ ಪರ ಪ್ರಜಾತೀರ್ಪು

ಅಥಣಿಯಲ್ಲಿ ಅರ್ಹತಾ ಪರೀಕ್ಷೆ ಪಾಸ್​ ಆದ ಮಹೇಶ್ ಕುಮಟಳ್ಳಿ

ಜೆಡಿಎಸ್ ಭದ್ರಕೋಟೆಯಲ್ಲಿ ಕಮಲ ಕಿಲಕಿಲ!

ಬಿಜೆಪಿಗೆ ಒಲಿದ ‘ಮಹಾಲಕ್ಷ್ಮೀ’

ಹುಣಸೂರಲ್ಲಿ ಮಂಜುನಾಥ್ ಪರ ಪ್ರಜಾತೀರ್ಪು ; ವಿಶ್ವನಾಥ್​ಗೆ ಮುಖಭಂಗ

ಚಿಕ್ಕಾಬಳ್ಳಾಪುರದಲ್ಲಿ ಡಾ. ಸುಧಾಕರ್​ಗೆ ಜಯಕಾರ

ಬಿ.ಸಿ ಪಾಟೀಲ್​​ಗೆ ಜೈ ಎಂದ ಹಿರೇಕೆರೂರು ಮತದಾರರು

ಗೆಲುವಿನ ಖಾತೆ ತೆರೆದ ಬಿಜೆಪಿ : ಯಲ್ಲಾಪುರದಲ್ಲಿ ಶಿವರಾಮ್​ ಹೆಬ್ಬಾರ್​ ಭರ್ಜರಿ ಗೆಲುವು

 

RELATED ARTICLES

Related Articles

TRENDING ARTICLES