ರಾಣೆಬೆನ್ನೂರು : ಆರ್ .ಶಂಕರ್ ರಾಜೀನಾಮೆಯಿಂದ ತೆರವಾಗಿದ್ದ ರಾಣೆಬೆನ್ನೂರು ಕ್ಷೇತ್ರದ ಉಪಚುನಾವಣೆಯಲ್ಲಿ ,ಮತದಾರ ಪ್ರಭು ಬಿಜೆಪಿಯ ಅರುಣ್ ಕುಮಾರ್ ಪೂಜಾರ್ ಅವರಿಗೆ ಗೆಲುವಿನ ಉಡುಗೊರೆಯನ್ನು ನೀಡಿದ್ದಾರೆ . ಕಾಂಗ್ರೆಸ್ ಮಾಜಿ ಸ್ಪಿಕರ್ ಕೆ.ಬಿ ಕೋಳಿವಾಡ ವಿರುದ್ಧ ಅರುಣ್ ಕುಮಾರ್ ಪೂಜಾರ್ ಗೆಲುವಿನ ಕೇಕೆ ಹಾಕಿದ್ದಾರೆ.
ಸೋದರರ ಸವಾಲಲ್ಲಿ ರಮೇಶ್ ಜಾರಕಿಹೊಳಿಗೆ ಗೆಲುವು
ಕಾಗವಾಡ ಬಿಜೆಪಿ ತೆಕ್ಕೆಗೆ ; ಶ್ರೀಮಂತ್ ಪಾಟೀಲ್ಗೆ ಗೆಲುವು
ಕೆ.ಆರ್ ಪುರಂನಲ್ಲಿ ಭೈರತಿ ಬಸವರಾಜ್ ಪರ ಪ್ರಜಾತೀರ್ಪು
ಅಥಣಿಯಲ್ಲಿ ಅರ್ಹತಾ ಪರೀಕ್ಷೆ ಪಾಸ್ ಆದ ಮಹೇಶ್ ಕುಮಟಳ್ಳಿ
ಜೆಡಿಎಸ್ ಭದ್ರಕೋಟೆಯಲ್ಲಿ ಕಮಲ ಕಿಲಕಿಲ!
ಹುಣಸೂರಲ್ಲಿ ಮಂಜುನಾಥ್ ಪರ ಪ್ರಜಾತೀರ್ಪು ; ವಿಶ್ವನಾಥ್ಗೆ ಮುಖಭಂಗ
ಚಿಕ್ಕಾಬಳ್ಳಾಪುರದಲ್ಲಿ ಡಾ. ಸುಧಾಕರ್ಗೆ ಜಯಕಾರ
ಬಿ.ಸಿ ಪಾಟೀಲ್ಗೆ ಜೈ ಎಂದ ಹಿರೇಕೆರೂರು ಮತದಾರರು
ಗೆಲುವಿನ ಖಾತೆ ತೆರೆದ ಬಿಜೆಪಿ : ಯಲ್ಲಾಪುರದಲ್ಲಿ ಶಿವರಾಮ್ ಹೆಬ್ಬಾರ್ ಭರ್ಜರಿ ಗೆಲುವು