Sunday, October 27, 2024

ಕಾಂಗ್ರೆಸ್​ ಕೊಟ್ಟ ಹಿಂಸೆಗೆ ಕಣ್ಣೀರು ಹಾಕಿದ್ರಂತೆ ಕುಮಾರಸ್ವಾಮಿ..!

ಬೆಂಗಳೂರು : ತಮ್ಮ ವಿರುದ್ಧ ಆರೋಪ ಮಾಡಿದ ದೇವೇಗೌಡರು ಹಾಗೂ ಕುಮಾರಸ್ವಾಮಿ ವಿರುದ್ಧ ಸಿದ್ದರಾಮಯ್ಯ ಹರಿಹಾಯ್ದಿರುವ ಬೆನ್ನಲ್ಲೇ ಮಾಜಿ ಪಿಎಂ ದೇವೇಗೌಡ್ರು ಮತ್ತೆ ಕಾಂಗ್ರೆಸ್​ ವಿರುದ್ಧ ಗುಡುಗಿದ್ದಾರೆ..!
ಸುದ್ದಿಗಾರರೊಂದಿಗೆ ಮಾತನಾಡಿದ ದೇವೇಗೌಡ್ರು, ಕಾಂಗ್ರೆಸ್ ಕೊಟ್ಟ ಹಿಂಸೆಗೆ ಕುಮಾರಸ್ವಾಮಿ ಕಣ್ಣೀರು ಹಾಕಿದ್ರು. ಹಿಂಸೆ ತಾಳಲಾರದೆ ಕಣ್ಣೀರು ಹಾಕಿ ರಾಜೀನಾಮೆ ಕೊಡ್ತೀನಿ ಅಂತ ಬಂದಿದ್ರು. ನಾನೇ ಸರ್ಕಾರ ತೆಗೆದಿದ್ರೆ ದೇವೇಗೌಡರೇ ಬೀಳಿಸಿದ್ರು ಎನ್ನುತ್ತಿದ್ರು. ಪ್ರಾದೇಶಿಕ ಪಕ್ಷವಾಗಿ ನಾವೇ ಹೊರಬಂದ್ರೆ ತಪ್ಪು ಸಂದೇಶ ಹೋಗುತ್ತೆ. ಹೀಗಾಗಿ ಕುಮಾರಸ್ವಾಮಿ ಅವ್ರಿಗೆ ಸಹಿಸಿಕೊಂಡು ಹೋಗು ಅಂತ ಹೇಳಿದ್ದೆ. ಕಾಂಗ್ರೆಸ್ ಕೊಟ್ಟ ಎಲ್ಲಾ ಹಿಂಸೆ, ನೋವು ನಾನು ಊಟ ಮಾಡಿದ್ದೆ ಅಂತ ಸಿದ್ದರಾಮಯ್ಯ ಹೆಸರೆತ್ತದೇ ಕಾಂಗ್ರೆಸ್ಸಿಗರ ವಿರುದ್ಧ ಸಿಡಿದರು.

RELATED ARTICLES

Related Articles

TRENDING ARTICLES