Friday, May 9, 2025

TOP STORIES

BIG STORIES

ಭಾರತದ ವಿರುದ್ದ ಯುದ್ದ ಮಾಡುವುದು ಮುಸ್ಲಿಂರ ಕರ್ತವ್ಯ: ಭಾರತದ ಮುಸ್ಲಿಮರಿಗೆ ಆಲ್​ಖೈದ ಕರೆ

ಭಾರತ ಮತ್ತು ಪಾಕಿಸ್ತಾನದ ನಡುವೆ ದಿನದಿಂದ ದಿನಕ್ಕೆ ಉದ್ವಿಘ್ನತೆ ಹೆಚ್ಚಾಗುತ್ತಿದ್ದು. ಪಾಕಿಸ್ತಾನದ ಮೇಲೆ ಭಾರತ ನಡೆಸಿರುವ ದಾಳಿಯನ್ನ ಆಲ್​-ಖೈದ ಉಗ್ರಸಂಘಟನೆ ಖಂಡಿಸಿದೆ. ಅಷ್ಟೇ ಅಲ್ಲದೇ ಪ್ರಪಂಚದದ್ಯಂತ ಜಿಹಾದ್​ಗೆ ಕರೆ ನೀಡಲಾಗಿದೆ. ಈ ಕುರಿತುತಾದ...

VIRAL NEWS

‘ನಾನು ಮೋದಿಗೆ ಹೇಳಿದ್ದೇನೆ’: ಆಪರೇಷನ್‌ ಸಿಂಧೂರ ಬೆನ್ನಲ್ಲೇ ಕಾರ್ಟೂನ್‌ ವೈರಲ್‌

ದೆಹಲಿ: ಪಹಲ್ಗಾಮ್​ನಲ್ಲಿ ಭೀಕರ ಉಗ್ರದಾಳಿ ನಡೆಸಿದ್ದ ಭಯೋತ್ಪಾದಕರು, ಹಿಂದೂ ಪುರುಷರನ್ನು ಹುಡುಕಿ-ಹುಡುಕಿ...

ಗಂಡನನ್ನು ಪಟಾಯಿಸಿಕೊಂಡಿದ್ದ ಪ್ರೇಯಸಿಗೆ, ರಸ್ತೆಯಲ್ಲಿ ಅಟ್ಟಾಡಿಸಿಕೊಂಡು ಹೊಡೆದ ಪತ್ನಿ

ಹೆಣ್ಣು ಒಲಿದರೆ ನಾರಿ.. ಮುನಿದರೆ ಹೆಮ್ಮಾರಿ ಎಂಬುದಕ್ಕೆ ಬೆಸ್ಟ್ ಎಕ್ಸಾಂಪಲ್ ಈ...

ಬ್ರೈನ್​ ಟ್ಯೂಮರ್ ಸಮಸ್ಯೆ: ಜೈನ ಧರ್ಮದ ‘ಸಲ್ಲೇಖನ ವ್ರತ’ ಕೈಗೊಂಡು ಜೀವ ಬಿಟ್ಟ 3 ವರ್ಷದ ಕಂದಮ್ಮ

ಭೋಪಾಲ್: ಬ್ರೈನ್​ ಟ್ಯೂಮರ್​ನಿಂದ ಬಳಲುತ್ತಿದ್ದ 3 ವರ್ಷದ ಬಾಲಕಿಯೋರ್ವಳು ಜೈನ ಧರ್ಮದ...

POWER SHORTS

WEB STORIES

GALLERY

CINEMA NEWS

ದಾಂಪತ್ಯ ಜೀವನಕ್ಕೆ ಕಾಲಿಟ್ಟ ಬಿಗ್​ಬಾಸ್​ ಖ್ಯಾತಿಯ ಚೈತ್ರ ಕುಂದಾಪುರ

ಬಿಗ್​ಬಾಸ್ ಸೀಸನ್​ 11ರ ಖ್ಯಾತಿಯ ಚೈತ್ರಾ ಕುಂದಾಪುರ ಅವರು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದು. ಉಡುಪಿಯ ಹಿರಿಯಡ್ಕದ ಶ್ರೀಕಾಂತ್ ಕಶ್ಯಪ್ ಎಂಬುವವರ ಜೊತೆ ಹಸೆಮಣೆ ಏರಿದ್ದಾರೆ. ಇವರಿಬ್ಬರು ಕಾಲೇಜು ದಿನಗಳಿಂದಲೂ ಪ್ರೀತಿಸುತ್ತಿದ್ದರು ಎಂದು ತಿಳಿದು...

BUSINESS

ಪಹಲ್ಗಾಮ್​ ದಾಳಿಯ ಬಗ್ಗೆ ಭಾರತ ನಡೆಸುವ ತನಿಖೆಗೆ ನಾವು ಸಹಕರಿಸುತ್ತೇವೆ: ಪಾಕ್​ ಪ್ರಧಾನಿ

ಖೈಬರ್ ಪಖ್ತುಂಖ್ವಾ : ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಷರೀಫ್ ಕಾಶ್ಮೀರದ ಪಹಲ್ಗಾಮ್‌ನಲ್ಲಿ 26 ಜನರ ಸಾವಿಗೆ ಕಾರಣವಾದ ಮಾರಕ ದಾಳಿಯ ಬಗ್ಗೆ ಮಾತನಾಡಿದ್ದು. 'ದಾಳಿಯ ಬಗ್ಗೆ ಭಾರತ ನಡೆಸುವ ತಟಸ್ಥ...

TRENDING

ಮಾರಾಟಕ್ಕೆ ಕೊಂಡೊಯ್ಯುತ್ತಿದ್ದ ಕೋಳಿಗಳನ್ನು ದುಪ್ಪಟ್ಟು ಹಣ ಕೊಟ್ಟು ಖರೀದಿಸಿದ ಅನಂತ್ ಅಂಬಾನಿ

ಮುಂಬೈ: ವಿಶ್ವದ ಶ್ರೀಮಂತ ಉದ್ಯಮಿ ಮುಕೇಶ್​ ಅಂಬಾನಿ ಮಗ ಅನಂತ್​ ಅಂಭಾನಿ ತಮ್ಮ 30 ವರ್ಷದ ಹುಟ್ಟುಹಬ್ಬದ ಅಂಗವಾಗಿ ಜಾಮ್​ ನಗರದಿಂದ ದ್ವಾರಕಕ್ಕೆ ಪಾದಯಾತ್ರೆ ನಡೆಸುತ್ತಿದ್ದು. ಈ ವೇಳೆ ಮಾರಾಟಕ್ಕೆ...

TECHNOLOGY

ಇಸ್ರೋದ ಮಾಜಿ ಅಧ್ಯಕ್ಷ ಕೆ. ಕಸ್ತೂರಿ ರಂಗನ್ ವಿಧಿವಶ

ಬೆಂಗಳೂರು : ಇಸ್ರೋದ ಮಾಜಿ ಅಧ್ಯಕ್ಷ ಕೆ. ಕಸ್ತೂರಿರಂಗನ್ ಬೆಂಗಳೂರಿನಲ್ಲಿ ನಿಧನರಾಗಿದ್ದಾರೆ. ಇಸ್ರೋ ಹೇಳಿಕೆಯ ಪ್ರಕಾರ, ಕಸ್ತೂರಿರಂಗನ್ ಬೆಳಿಗ್ಗೆ 10:43ಕ್ಕೆ ನಿಧನರಾದರು. ಅವರ ಪಾರ್ಥಿವ ಶರೀರವನ್ನು ಏಪ್ರಿಲ್ 27ರ ಭಾನುವಾರ...

POLITICS

WEATHER / BANGALORE

Bengaluru
few clouds
30.3 ° C
31.2 °
27.5 °
47 %
2.6kmh
21 %
Fri
31 °
Sat
34 °
Sun
32 °
Mon
33 °
Tue
31 °

LATEST VIDEOS

CRIME

‘ನನಗೆ ಸಿಗದ ನೀನು ಇನ್ಯಾರಿಗೂ ಸಿಗಬಾರದು’; ಮಾಜಿ ಪ್ರೇಯಸಿಯ ಮೇಲೆ ಆ್ಯಸಿಡ್​ ಎರಚಿದ ದುಷ್ಕರ್ಮಿ

ಅಜಮ್‌ಗಢ: ಉತ್ತರ ಪ್ರದೇಶದ ಮೌ ಜಿಲ್ಲೆಯಲ್ಲಿ ಭಗ್ನ ಪ್ರೇಮಿಯೊಬ್ಬ ತಾನೂ ಪ್ರೀತಿಸುತ್ತಿದ್ದ ಯುವತಿಯ ಮೇಲೆ ಆ್ಯಸಿಡ್​ ದಾಳಿ ನಡೆಸಿದ್ದು. 25 ವರ್ಷದ ರೀಮಾ (ಹೆಸರು ಬದಲಾಯಿಸಲಾಗಿದೆ) ಎಂಬಾಕೆಯ ಮೇಲೆ ದುಷ್ಕರ್ಮಿ...

LIFESTYLE

ಬೇಸಿಗೆಯಲ್ಲಿ ಆರೋಗ್ಯ ಕಾಪಾಡಿಕೊಳ್ಳಲು ಸುಲಭ ಟಿಪ್ಸ್​ಗಳು

ಬೆಂಗಳೂರು : ಫೆಬ್ರವರಿ ಆರಂಭದಲ್ಲೆ ರಾಜ್ಯದಲ್ಲಿ ಬಿಸಿಲನ ಜಳ ಹೆಚ್ಚಾಗಿದೆ. ಜನರು ಬಿಸಿಲಿನಿಂದ ತಪ್ಪಿಸಿಕೊಳ್ಳಲು ನಾನಾ ದಾರಿಗಳನ್ನು ಹುಡಕುತ್ತಿದ್ದಾರೆ. ಆದರೆ ಇನ್ನು ಮೂರರಿಂದ ನಾಲ್ಕು ತಿಂಗಳ ಕಾಲ ಸೂರ್ಯ ಜನರ...

SPORTS

ಯುದ್ದದ ಕಾರ್ಮೋಡದಿಂದ IPL ಪಂದ್ಯಾವಳಿ ಸ್ಥಗಿತ: BCCI ನಿರ್ಧಾರ ಸ್ವಾಗತಿಸಿದ RCB

ಭಾರತ ಮತ್ತು ಪಾಕಿಸ್ತಾನದ ನಡುವಿನ ಉದ್ವಿಘ್ನತೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು. ಇದರ ಛಾಯೆ ಐಪಿಎಲ್​ ಮೇಲೂ ಆವರಿಸಿದೆ. ಬಿಸಿಸಿಐ ಇಂದು ನಡೆಸಿದ ನಡೆಸಿದ ಸಭೆಯಲ್ಲಿ IPL 2025ರ ಪಂದ್ಯಾವಳಿಯನ್ನು ಅನಿರ್ಧಿಷ್ಟವದಿಗೆ...

ASTROLOGY

ಕ್ರಿಶ್ಚಿಯನ್​ ಸಂಪ್ರದಾಯದಂತೆ ಮದುವೆ ಮಾಡಿಕೊಂಡ ತಮಿಳು ನಟಿ ಕೀರ್ತಿ ಸುರೇಶ್ ಸಿಂಪಲ್​ ಲುಕ್​ನಲ್ಲಿ ಚುಟು ಚುಟು ಬೆಡಗಿ ಆಶಿಕಾ ರಂಗನಾಥ್ ನೀಲಿ ಸೀರೆಯಲ್ಲಿ ಮಿಂಚಿದ ಪ್ರಿಯಾಮಣಿ ಬಟರ್‌ಫ್ಲೈ ಟಾಪ್​ನಲ್ಲಿ ಮಿಂಚಿದ ಹಾಟ್ ಬ್ಯೂಟಿ ಅನನ್ಯ ಪಾಂಡೆ ಕಾರ್ತಿಕ್‌ ಮುಡಿಗೇರಿದ ಬಿಗ್‌ ಬಾಸ್‌ ಕನ್ನಡ 10 ಕಿರೀಟ
ಕ್ರಿಶ್ಚಿಯನ್​ ಸಂಪ್ರದಾಯದಂತೆ ಮದುವೆ ಮಾಡಿಕೊಂಡ ತಮಿಳು ನಟಿ ಕೀರ್ತಿ ಸುರೇಶ್ ಸಿಂಪಲ್​ ಲುಕ್​ನಲ್ಲಿ ಚುಟು ಚುಟು ಬೆಡಗಿ ಆಶಿಕಾ ರಂಗನಾಥ್ ನೀಲಿ ಸೀರೆಯಲ್ಲಿ ಮಿಂಚಿದ ಪ್ರಿಯಾಮಣಿ ಬಟರ್‌ಫ್ಲೈ ಟಾಪ್​ನಲ್ಲಿ ಮಿಂಚಿದ ಹಾಟ್ ಬ್ಯೂಟಿ ಅನನ್ಯ ಪಾಂಡೆ ಕಾರ್ತಿಕ್‌ ಮುಡಿಗೇರಿದ ಬಿಗ್‌ ಬಾಸ್‌ ಕನ್ನಡ 10 ಕಿರೀಟ ನಟಿ ಪೂಜಾ ಹೆಗ್ಡೆ ಹೊಸ ಪೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್​