Friday, April 25, 2025

ಕಾಶ್ಮೀರದ ಕಣಿವೆಯಲ್ಲಿ ಉಗ್ರರ ಅಟ್ಟಹಾಸ; ಸತ್ಯವಾದ ಭವಿಷ್ಯವಾಣಿ

ಜಮ್ಮು-ಕಾಶ್ಮೀರದ ಪೆಹಲ್ಗಾಂನಲ್ಲಿ ಭೀಕರ ಉಗ್ರ ದಾಳಿ ಸಂಭವಿಸಿದ್ದು. ಈ ಉಗ್ರದಾಳಿಯಲ್ಲಿ 27 ಪ್ರವಾಸಿಗರು ಅಸುನೀಗಿದ್ದಾರೆ. ಆದರೆ ಇಂತಹ ದುಷ್ಕೃತ್ಯಗಳು, ಹಿಂಸಚಾರಗಳು ದೇಶದಲ್ಲಿ ನಡೆಯಲಿವೆ ಎಂದು ಕಾಲಜ್ಞಾನದಲ್ಲಿ ಈ ಮುಂಚೆಯೆ ತಿಳಿಸಿದ್ದು. ಇದನ್ನು ಶ್ರೀ ಸಿದ್ದಲಿಂಗ ಶಿವಚಾರ್ಯ ಸ್ವಾಮೀಜಿಗಳು ಮುಂಚೆಯೆ ತಿಳಿಸಿದ್ದರು.

1

2

3

4

5

6

7

8

9

10

RELATED ARTICLES

Related Articles

TRENDING ARTICLES