Sunday, August 24, 2025
Google search engine
HomeUncategorizedಮೆಕ್ಕಾ, ಮದೀನಾಗೆ ಹೋದರೆ ಸ್ವರ್ಗ ಸಿಗುತ್ತಾ : ಖರ್ಗೆ ಹೇಳಿಕೆಗೆ ಪರಿಷತ್​​ ಸದಸ್ಯ ರವಿಕುಮಾರ್​ ಲೇವಡಿ...

ಮೆಕ್ಕಾ, ಮದೀನಾಗೆ ಹೋದರೆ ಸ್ವರ್ಗ ಸಿಗುತ್ತಾ : ಖರ್ಗೆ ಹೇಳಿಕೆಗೆ ಪರಿಷತ್​​ ಸದಸ್ಯ ರವಿಕುಮಾರ್​ ಲೇವಡಿ !

ಬೆಂಗಳೂರು :  ಅಮಿತ್ ಶಾ ಕುರಿತು‌ ಮಲ್ಲಿಕಾರ್ಜುನ ಖರ್ಗೆ‌ ಲೇವಡಿ ವಿಚಾರದ ಕುರಿತು ಮಾತನಾಡಿದ ವಿಧಾನ್ ಪರಿಷತ್​ ಸದಸ್ಯ ಎನ್​.ರವಿಕುಮಾರ್​ ಮಲ್ಲಿಕಾರ್ಜುನ್ ಖರ್ಗೆಗೆ ಟಾಂಗ್​ ನೀಡಿದ್ದಾರೆ.

ಹೌದು.. ಜೈಪುರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ್ದ ಮಲ್ಲಿಕಾರ್ಜುನ ಖರ್ಗೆ. ಅಮಿತ್ ಶಾ ಮತ್ತು ಮೋದಿ ವಿರುದ್ದ ವಾಗ್ದಳಿ ನಡೆಸಿದ್ದರು. ಈ ಹೇಳಿಕೆಗೆ ಟಾಂಗ್​ ನೀಡಿದ ಎನ್​. ರವಿಕುಮಾರ್​ ‘ ಖರ್ಗೆ ಅವರು ಹಿಂದೂ ಧರ್ಮದ ಬಗ್ಗೆ ಮಾತನಾಡುವುದು ಸರಿಯಲ್ಲ. ಹಾಗಾದರೇ ಮೆಕ್ಕಾ, ಮದೀನಾಗೆ ಹೋದರೆ ಸ್ವರ್ಗ ಸಿಕ್ಕಿಬಿಡುತ್ತೆ ಅಂತಾ ಹೇಳೋಕೆ ಖರ್ಗೆ ಅವರಿಗೆ ಧೈರ್ಯ ಇದೆಯಾ ಎಂದು ಪ್ರಶ್ನಿಸಿದರು.

ಇದನ್ನೂ ಓದಿ : ವಿಶ್ವವಿಖ್ಯಾತ ಬೆಂಗಳೂರು ಕರಗ ಮಹೋತ್ಸವಕ್ಕೆ ಡೇಟ್ ಫಿಕ್ಸ್ !

ಮುಂದುವರಿದು ಮಾತನಾಡಿದ ಎನ್​.ರವಿಕುಮಾರ್​ ‘ಖರ್ಗೆ ಅವರು ನೀಡಿರುವ ಹೇಳಕೆ ಕೂಡಲೇ ಕ್ಷಮೆ ಕೇಳಬೇಕು. ಕೂಡಲೇ ಎಐಸಿಸಿ ಅಧ್ಯಕ್ಷ ಸ್ಥಾನಕ್ಕೆ ‌ರಾಜೀನಾಮೆ ನೀಡುವಂತೆ ಆಗ್ರಹಿಸುತ್ತೇನೆ. ಕೋಟ್ಯಾಂತರ ಜನರ ನಂಬಿಕೆಗೆ,‌ ಭಾವನೆಗೆ ಧಕ್ಕೆ ಮಾಡಿದ್ದಾರೆ. ನಮ್ಮ ಧರ್ಮದ ಬಗ್ಗೆ ಹೇಗೆ‌ ಅವಹೇಳನ‌ ಮಾಡಿದ್ದೀರಾ. ಅದೇ ರೀತಿ‌ ಕ್ರಿಶ್ಚಿಯನ್, ಮುಸ್ಲಿಂ ಧರ್ಮದ ಬಗ್ಗೆ ‌ಮಾತಾಡೋಕೆ ಆಗುತ್ತಾ‌ ನಿಮಗೆ? ಎಂದು ಹೇಳಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments