Sunday, September 8, 2024

ಮೋದಿ, ಡಿಕೆ ಶಿವಕುಮಾರ್​, ನಟ ಅಲ್ಲು ಅರ್ಜುನ್​ಗೆ ಗಂಡಾಂತರ: ಸ್ವಾಮೀಜಿಯ ಸ್ಪೋಟಕ ಭವಿಷ್ಯ

ಗುರು ಪೌರ್ಣಮಿಯಂದು ಜಾಗತಿಕವಾಗಿ ಅನೇಕ ತೊಂದರೆಗಳು ಎದುರಾಗಲಿದೆ ಮತ್ತು ದೇಶದ ಪ್ರಧಾನಿ ನರೇಂದ್ರ ಮೋದಿ, ರಾಜ್ಯದ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಹಾಗು ಟಾಲಿವುಡ್​ ನಟ ಅಲ್ಲುರ್ಜುನ್​ ಅವರಿಗೂ ತೊಂದರೆಗಳು ಎದುರಾಗಲಿದೆ ಎಂದು ಸಿದ್ದಲಿಂಗ ಶಿವಾಚಾರ್ಯ ಸ್ವಾಮೀಜಿಗಳು ಎಚ್ಚರಿಕೆಯನ್ನು ನೀಡಿದ್ದಾರೆ.

ಜುಲೈ 21 ರಂದು ಸಲ್ಲಿವ ಗುರುಪೌರ್ಣಮಿ ಮುಹೂರ್ಥದಂದು ಅನೇಕ ಒಳಿತುಗಳು ಹಾಗು ತೊಂದರೆಗಳು ಎದುರಾಗಲಿದೆ ದಯವಿಟ್ಟು ಯಾರನ್ನು ನೋಯಿಸಬೇಡಿ, ಹಿರಿಯರಿಗೆ ಅಪಮಾನ ಮಾಡಬೇಡಿ, ಒಂದು ವೇಳೆ ಮಾಡಿದರೇ ಮನಸ್​ ಪೂರ್ವಕವಾಗಿ ಕ್ಷಮೇ ಕೇಳೆ ಎಂದು ಸಲಹೇ ನೀಡಿದ್ದಾರೆ.

ಜಾಗತಿಕವಾಗಿ ಸಂಭವಿಸಬಹುದಾದ ಫಲಾಫಲಗಳು

ಪ್ರವಾಹಗಳು ಉಂಟಾಗುವ ಪ್ರದೇಶಗಳು ಎಚ್ಚರಿಕೆಯಿಂದ ಇರಬೇಕು

RELATED ARTICLES

Related Articles

TRENDING ARTICLES