Sunday, September 8, 2024

ಮಹಾವಾರಾಹಿ ಯಜ್ಞ ಪೂರ್ಣಾಹುತಿ ಹೋಮ: ಯಜ್ಞದಲ್ಲಿ ಪಾಲ್ಗೊಳ್ಳಲು ಶ್ರೀಗಳು ಮನವಿ

ಗದ್ದುಗೆ ಮಠದಲ್ಲಿ ಮಹಾವಾರಾಹಿ ಯಜ್ಞದ ಪೂರ್ಣಾಹುತಿ ಹೋಮ ನಡೆಯಲಿದ್ದು ಸಮಸ್ತ ಸಿದ್ದಲಿಂಗೇಶ್ವರ ಗದ್ದುಗೆ ಮಠದ ಶಿಷ್ಯವೃಂದ ಮತ್ತು ಭಕ್ತವೃಂದಕ್ಕೆಲ್ಲಾ ಆಯುಷ್ಯ, ಆರೋಗ್ಯ-ಭಾಗ್ಯ ಸಕಲ ಐಶ್ವರ್ಯಗಳು ಪ್ರಾಪ್ತಿಯಾಗಲಿದೆ. ಸಮಸ್ತ ರೈತಾಪಿ ವರ್ಗದವರಿಗೆಲ್ಲಾ ಶುಭವಾಗಲಿ. ಒಳ್ಳೆಯ ಮಳೆಯಿಂದ ರೈತಾಪಿ ವರ್ಗದವರಿಗೆಲ್ಲಾ ಶುಭವಾಗಲಿ ಶ್ರೀ ಮಹಾವಾರಾಹಿ ಅನುಗ್ರಹ ದೊರೆಯಲಿ ಎಂದು ಗದ್ದುಗೆ ಮಠದ ಶ್ರೀಗಳು ಸಿದ್ದಲಿಂಗ ಶಿವಾಚಾರ್ಯ ಸ್ವಾಮೀಜಿಗಳು ತಿಳಿಸಿದ್ದಾರೆ.

  ಈ ಯಜ್ಞದಲ್ಲಿ ಪಾಲ್ಗೊಂಡು ದೇವಿ ವಾರಾಹಿಯ ಅನುಗ್ರಹಕ್ಕೆ ಪಾತ್ರರಾಗಲು ಶ್ರೀಗಳು ಕೋರಿದ್ದಾರೆ.

RELATED ARTICLES

Related Articles

TRENDING ARTICLES