Tuesday, July 9, 2024

ಶನೈಶ್ಚರ ಸ್ವಾಮಿ ಮಹಾಯಾಗದ ಮಹತ್ವವೇನು ಗೊತ್ತಾ?

ಅತ್ಯಂತ ವಿಶಿಷ್ಟವಾದ, ಪೂರ್ಣಫಲದಾಯಕವಾಗುವ ಶನೈಶ್ಚರಸ್ವಾಮಿ ಯಾಗವನ್ನು ಶಾಂತಿಗಾಗಿ. ಲೋಕಕಲ್ಯಾಣಕ್ಕಾಗಿ ಸಿದ್ದಲಿಂಗೇಶ್ವರ ಸ್ವಾಮಿ ಗದ್ದುಗೆ ಮಠದಲ್ಲಿ ಹಮ್ಮಿಕೊಳ್ಳಲಾಗಿದೆ. ಜೂನ್​ 6ರಂದು ಗುರುವಾರ ನಡೆಯಲಿರುವ ಈ ಯಾಗದಲ್ಲಿ ಸರ್ವರು ಭಾಗವಹಿಸುವಂತೆ ಶ್ರೀಗಳು ಕೋರಿದ್ದಾರೆ.

ಶನೈಶ್ಚರ ಯಾಗದಿಂದಾಗುವ ಪ್ರಯೋಜನಗಳೇನು?

ಈ ಯಾಗದ ಸಮಯದಲ್ಲಿ ನಾವು ಮಾಡಬೇಕಾದ ಪ್ರಮುಖ ಕಾರ್ಯಕಗಳು ಯಾವುವು?

ಶ್ರೀ ಪೀಠದಲ್ಲಿ ನಡೆಯುತ್ತಿರುವ ಶನೈಶ್ಚರ ಶಾಂತಿ ಯಾಗ ವಿಶಿಷ್ಟ ಏಕೆ?

ಎಳ್ಳು ಅಮವಾಸ್ಯೆ ಹಾಗು ಬಾದಾಮಿ ಅಮವಾಸ್ಯೆಯಂದು ಆಗುವ ಪ್ರಭಾವಗಳೇನು?

 

RELATED ARTICLES

Related Articles

TRENDING ARTICLES