ಬೆಂಗಳೂರು: ಪಾಕ್ ಪರ ಘೋಷಣೆ ಕೂಗಿದವರು ನಮಕ್ ಹರಾಮಿಗಳು ಎಂದು ಬಸಗೌಡ ಪಾಟೀಲ್ ಯತ್ನಾಳ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ವಿಧಾನಸೌಧದ ಅಧಿವೇಶದ ಕಲಾಪದ ಮಾತನಾಡಿದ ಅವರು ಇಡೀ ಪ್ರಕರಣ ಮುಚ್ಚಿಹಾಕುವ ಕೆಲಸ ಬೇಡಿ. ನಮ್ಮ ದೇಶಕ್ಕೆ ಸ್ವಾತಂತ್ರ್ಯ ಸಿಗಲು ಲಕ್ಷಾಂತರ ಜನರ ಬಲಿದಾನವಿದೆ ಯಾರೋ ಒಬ್ಬಿಬ್ಬರಿಂದ ಬಂದಿದ್ದಲ್ಲ ತಾಯಗಳ್ಳರು ಈ ದೇಶದ ಅನ್ನ ತಿನ್ನುತ್ತಿದ್ದಾರೆ. ಪಾಕಿಸ್ತಾನದ ಬಗ್ಗೆ ಘೋಷಣೆ ಕೂಗ್ತಾರೆ. ಯಾರೇ ಇದ್ರೂ ಅವನಿಗೆ ಶಿಕ್ಷೆ ಕೊಡಿಸಿ ಎಂದು ಹೇಳಿದ್ದಾರೆ.
ಇದನ್ನೂ ಓದಿ: ದೇಶದ್ರೋಹಿಗಳ ಪರ ನಿಂತ ನಾಸಿರ್ ಹುಸೇನ್ ಮೇಲೆ ಕೇಸು ಹಾಕಬೇಕು: ಶೋಭಾ ಕರಂದ್ಲಾಜೆ
ಪಾಕ್ ಪರ ಘೋಷಣೆ ಕೊಗಿದವರನ್ನು ಮುತ್ತೈದೆ ಮಕ್ಕಳು ಅನ್ನಬೇಕಾ?ಅವರನ್ನಬ್ರದರ್ಸ್ ಅಂತ ಕರೆಯಬೇಕಾ? ಅವರು ವೋಟು ಬೇರೆಯವರಿಗೆ ಹಾಕ್ತಾರಾ..? ಪಾಕ್ ದೇಶದ ಏಜೆಂಟ್ರಾಗಿ ಕಾಂಗ್ರೆಸ್ನವ್ರು ಕೆಲಸ ಮಾಡುತ್ತಾರೆ ಎಂದು ಕುಟುಕಿದರು.