Tuesday, July 2, 2024

ವರ್ಷದ ಕೊನೆಯ ಚಂದ್ರಗ್ರಹಣ: ಎಚ್ಚರಿಕೆಯ ಸಂದೇಶ ನೀಡಿದ ಕಾಲಜ್ಞಾನ ಮಠ ಸ್ವಾಮೀಜಿ

ಈ ವರ್ಷದ ಕೊನೆಯ ಚಂದ್ರಗ್ರಹಣವು  ಅ.28ರಂದು ಸಂಭವಿಸಲಿದೆ. ಈ ದಿನದಂದು ನಭೋಮಂಡಲದಲ್ಲಿ ಹಲವು ಘಟನೆಗಳು ನಡೆಯುವ ಸಾಧ್ಯತೆ ಇದೆ ಎಂದು ಸಿದ್ದಲಿಂಗೇಶ್ವರ ಗದ್ದುಗೆ ಮಠದ (ಕಾಲಜ್ಞಾನ ಮಠದ) ಶ್ರೀ ಸಿದ್ದಲಿಂಗ ಶಿವಾಚಾರ್ಯ ಸ್ವಾಮೀಜಿಗಳು ‘ಮೇಘ ಕಾಲಜ್ಞಾನ’ ಭವಿಷ್ಯವನ್ನು ನುಡಿದಿದ್ದಾರೆ.

ಈ ಬಾರಿಯ ಚಂದ್ರಗ್ರಹಣದಿಂದ ಕೇರಳ ಮತ್ತು ತಮಿಳುನಾಡು ರಾಜ್ಯಗಳು ವರುಣನ ಆರ್ಭಟಕ್ಕೆ ತತ್ತರಿಸಲಿದೆ.  ಕಾಲಜ್ಞಾನದ ಪ್ರಕಾರ ಅ.28,29,30,31,1 ಮತ್ತು 2 ರಂದು ಮಳೆಯನ್ನು ನಿರೀಕ್ಷಿಸಬಹುದು. ಆದ್ದರಿಂದ ಕೇರಳ ಸರ್ಕಾರವು ಜನರಿಗೋಸ್ಕರವಾಗಿ ಮುಂಜಾಗರೂಕತೆಯನ್ನು ತೆಗೆದುಕೊಳ್ಳುವುದು ಸೂಕ್ತ ಎಂದು ತಿಳಿಸಿದ್ದಾರೆ.

 

 

RELATED ARTICLES

Related Articles

TRENDING ARTICLES