Monday, October 28, 2024

7 ಸಂಸದರನ್ನು ಅಮಾನತುಗೊಳಿಸಿದ ಸ್ಪೀಕರ್!

ಅಶಿಸ್ತಿನ ನಡುವಳಿಕೆ ತೋರಿದ ಆರೋಪದಲ್ಲಿ 7 ಮಂದಿ ಕಾಂಗ್ರೆಸ್ ಸಂಸದರನ್ನು ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅಮಾನತುಗೊಳಿಸಿದ್ದಾರೆ.
ಬಜೆಟ್ ಅಧಿವೇಶನದಲ್ಲಿ ಪೇಪರ್​ ಹರಿದು ಸ್ಪೀಕರತ್ತ ಎಸೆದಿದ್ದಾರೆ ಎನ್ನಲಾದ ಸಂಸದರನ್ನು ಸಸ್ಪೆಂಡ್ ಮಾಡಲಾಗಿದೆ. ಗೌರವ್ ಗೊಗೊಯಿ, ಟಿ.ಎನ್ ಪ್ರತಾಪನ್, ಡಿಯನ್ ಕುರಿಕೋಸ್, ಆರ್. ಉಣ್ಣಿತ್ತಾನ್, ಮನಿಕಮ್ ಟಾಗೋರ್, ಬೆನ್ನಿ ಬೆಹ್ನನ್​ ಮತ್ತು ಗುರ್​​ಜೀತ್​ ಸಿಂಗ್​​ ಜಾಜ್​​ ಲಾ ಅಮಾನತುಗೊಂಡಿರುವ ಸಂಸದರು.

RELATED ARTICLES

Related Articles

TRENDING ARTICLES