Saturday, May 11, 2024

ಬೆಂಗಳೂರು ನೂತನ ಜಿಲ್ಲಾಧಿಕಾರಿಯಾಗಿ ಕೆ.ಶ್ರೀನಿವಾಸ್​..!

ಬೆಂಗಳೂರು: IMA ಬಹುಕೋಟಿ ವಂಚನೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಅಮಾನತು ಗೊಂಡಿರುವ ಬೆಂಗಳೂರು ಜಿಲ್ಲಾಧಿಕಾರಿ ವಿಜಯ್ ಶಂಕರ್ ಅವರ ಸ್ಥಾನಕ್ಕೆ ನೂತನ ಜಿಲ್ಲಾಧಿಕಾರಿಯಾಗಿ ಕೆ.ಶ್ರೀನಿವಾಸ್​ ಅವರನ್ನು ನೇಮಕ ಮಾಡಲಾಗಿದೆ. 

ವಿಜಯ್ ಶಂಕರ್ ಅವರನ್ನು ಐಎಂಎ ಕಂಪನಿಗೆ ಕ್ಲೀನ್​ಚೀಟ್​​ ನೀಡಿರುವ ಆರೋಪದ ಮೇಲೆ ಎಸ್​ಐಟಿ ಬಂಧಿಸಿದೆ. ಜೊತೆಗೆ ಸೇವೆಯಿಂದ ಅಮಾನತುಗೊಂಡಿದ್ದಾರೆ. 

 

 

RELATED ARTICLES

Related Articles

TRENDING ARTICLES