‘ಬಾಯಿ ಬಡಾಯಿ ಮೂಲಕ ದಲಿತರ ಉದ್ಧಾರ ಆಗುವುದಿಲ್ಲ’ ಅಂತ ಕೇಂದ್ರ ಸರ್ಕಾರ, ಬಿಜೆಪಿ ವಿರುದ್ಧ ಟ್ವೀಟ್ ಮೂಲಕ ಹರಿಹಾಯ್ದಿರೋ ಮಾಜಿ ಸಿಎಂ ಸಿದ್ದರಾಮಯ್ಯ ಅವರ ವಿರುದ್ಧ ಬಿಜೆಪಿ ಟ್ವೀಟ್ ತಿರುಗೇಟು ನೀಡಿದೆ.
ದಲಿತರ ಮೇಲೆ ಕಾಳಜಿ ಇದ್ರೆ ಮಲ್ಲಿಕಾರ್ಜುನ ಖರ್ಗೆ ಸಿಎಂ ಮಾಡಿ ತೋರಿಸಿ. ಟ್ವಿಟರ್ ರಾಮಯ್ಯನವರೇ ದಲಿತರ ಮೇಲಿನ ನಿಮ್ಮ ಪ್ರೀತಿ ಟ್ವಿಟರ್ನಲ್ಲಿ ತೋರಿಸ್ಬೇಡಿ . ಜಿ. ಪರಮೇಶ್ವರ್ ದಲಿತರು ಎಂಬ ಕಾರಣಕ್ಕೆ ಸಿಎಂ ಸ್ಥಾನ ತಪ್ಪಿಸಿದ್ದು ತಾವೇ .ಈ ವಿಚಾರ ರಾಜ್ಯದ ಜನತೆಗೆ ಗೊತ್ತಿದೆ ಎಂದು ಸಿದ್ದು ಕಾಲೆಳೆದು ಬಿಜೆಪಿ ಟ್ವೀಟ್ ಮಾಡಿದೆ.
ಸಿದ್ದರಾಮಯ್ಯ ವಿರುದ್ಧ ಬಿಜೆಪಿ ಟ್ವೀಟ್ ತಿರುಗೇಟು..!
TRENDING ARTICLES