Sunday, December 3, 2023
Powertv Logo

Kannada Kannada English English Hindi Hindi Telugu Telugu Tamil Tamil Malayalam Malayalam

Homeರಾಜ್ಯಯಡಿಯೂರಪ್ಪ, ಶೋಭಾ ವಾಮಾಚಾರ ಮಾಡಿಸಿದ್ದಾರೆ: ಬೇಳೂರು

ಯಡಿಯೂರಪ್ಪ, ಶೋಭಾ ವಾಮಾಚಾರ ಮಾಡಿಸಿದ್ದಾರೆ: ಬೇಳೂರು

ಶಿವಮೊಗ್ಗ: ಯಡಿಯೂರಪ್ಪ‌ ಹಾಗೂ ಶೋಭ ಕರಂದ್ಲಾಜೆಯವರು, ನನಗೆ ವಾಮಾಚಾರ ಮಾಡಿಸಿರಬೇಕು ಅಂತ ಶಿವಮೊಗ್ಗದಲ್ಲಿ ಕಾಂಗ್ರೆಸ್​ ಮುಖಂಡ ಬೇಳೂರು ಗೋಪಾಲಕೃಷ್ಣ ಶಂಕೆ ವ್ಯಕ್ತಪಡಿಸಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ” ಯಡಿಯೂರಪ್ಪ‌, ಶೋಭ ಕರಂದ್ಲಾಜೆಯವರು ನನಗೆ ವಾಮಾಚಾರ ಮಾಡಿಸಿರಬೇಕು. ಹೀಗಾಗಿ ಕಳೆದ ಎರಡು ತಿಂಗಳಿನಿಂದ ನಾನು ಮಂಕಾಗಿದ್ದೆನೆ. ಕಳೆದೆರಡು ತಿಂಗಳಿನಿಂದ ಎಲ್ಲೂ ಬರಲು ಆಗುತ್ತಿಲ್ಲ. ಆದರೆ, ನಾನು ವಾಮಾಚಾರ ತೆಗೆಸಲು ಹೋಗಿಲ್ಲ. ಕೇವಲ ನಾನು ದೇವಾಲಯಕ್ಕೆ ಹೋಗಿ, ನಮಸ್ಕರಿಸಿ ಬಂದಿದ್ದೆನೆ” ಅಂತ ಹೇಳಿದ್ದಾರೆ.

7 COMMENTS

LEAVE A REPLY

Please enter your comment!
Please enter your name here

Most Popular

Recent Comments