Friday, March 29, 2024

ಯಾರೋ ಬಂದು ಹೋಗೋಕೆ ತುಮಕೂರು ರೆಡ್​ ಲೈಟ್​ ಏರಿಯಾನಾ ..? : ದೇವೇಗೌಡ್ರ ವಿರುದ್ಧ ರಾಜಣ್ಣ ವಾಗ್ದಾಳಿ

ತುಮಕೂರು : ಮಾಜಿ ಪ್ರಧಾನಿ ಹೆಚ್​.ಡಿ ದೇವೇಗೌಡರ ವಿರುದ್ಧ ಕೀಳು ಮಟ್ಟದಲ್ಲಿ ವಾಗ್ದಾಳಿ ನಡೆಸಿದ್ದಾರೆ.
ಸಂಸದ ಮುದ್ದಹುನೇಗೌಡರ ನಾಮಪತ್ರ ವಾಪಸ್​ಗೆ ಒತ್ತಡ ಹೆಚ್ಚುತ್ತಿರುವ ಬಗ್ಗೆ ತುಮಕೂರಲ್ಲಿ ಪ್ರತಿಕ್ರಿಯೆ ನೀಡಿದ ರಾಜಣ್ಣ, ‘ ಯಾರೋ ಬಂದು ಹೋಗೋಕೆ ತುಮಕೂರು ರೆಡ್​ ಲೈಟ್​ ಏರಿಯಾನಾ ‘? ಎಂದು ದೇವೇಗೌಡರು ಮತ್ತು ಅವರ ಕುಟುಂಬದ ವಿರುದ್ಧ ಕಿಡಿಕಾರಿದರು. ತುಮಕೂರಿಂದ ದೇವೇಗೌಡರ ಸ್ಪರ್ಧೆಗೆ ಆಕ್ರೋಶ ವ್ಯಕ್ತಪಡಿಸಿದರು.
‘ಮುದ್ದಹನುಮೇಗೌಡರ ನಾಮಪತ್ರ ವಾಪಸ್​ಗೆ ಒತ್ತಡ ಹೆಚ್ಚಾಗುತ್ತಿದೆ’ ‘ಇದೇ ವಿಚಾರವಾಗಿ ನಿನ್ನೆ ದಿನೇಶ್ ಗುಂಡೂರಾವ್​ ಭೇಟಿಯಾಗಿದ್ದೆ’‘ಎಲ್ಲವೂ ಕಾಂಗ್ರೆಸ್​ ಸಂಸದ ಮುದ್ದಹನುಮೇಗೌಡರ ವಿವೇಚನೆಗೆ ಬಿಟ್ಟಿದ್ದು’ ಎಂದು ಹೇಳಿದರು.

RELATED ARTICLES

Related Articles

TRENDING ARTICLES