Wednesday, October 4, 2023
Powertv Logo

Kannada Kannada English English Hindi Hindi Telugu Telugu Tamil Tamil Malayalam Malayalam

Homeರಾಜಕೀಯ'ನನ್ನ ಮಗನಿಗೆ ಯುವರಾಜ ಅನ್ನೋ ಬಿರುದು ಇದೆ' : ದರ್ಶನ್ ಹೇಳಿಕೆಗೆ ಸಿಎಂ ತಿರುಗೇಟು

‘ನನ್ನ ಮಗನಿಗೆ ಯುವರಾಜ ಅನ್ನೋ ಬಿರುದು ಇದೆ’ : ದರ್ಶನ್ ಹೇಳಿಕೆಗೆ ಸಿಎಂ ತಿರುಗೇಟು

ಬೆಂಗಳೂರು: ‘ಡಿಬಾಸ್’​ ಅನ್ನೋ ಬಿರುದು ನಾಲ್ಕೈದು ಜನ ಮಾತ್ರ ಕೊಟ್ಟಿರೋದು. ಆರೂವರೆ ಕೋಟಿ ಜನರು ಬಿರುದು ಕೊಟ್ಟಿದ್ದಾರಾ ಅಂತ ಸಿಎಂ ಹೆಚ್​​. ಡಿ. ಕುಮಾರಸ್ವಾಮಿ ಅವರು ದರ್ಶನ್ ಹೇಳಿಕೆಗೆ ತಿರುಗೇಟು ನೀಡಿದ್ದಾರೆ. ಸಿಎಂ ಅವರು ದರ್ಶನ್ ವಿರುದ್ಧ ವಾಗ್ದಾಳಿ ನಡೆಸಿದ್ದು, “ನನ್ನ ಮಗನಿಗೂ ಕೂಡ ಯುವರಾಜ ಅಂತ ಬಿರುದು ಕೊಟ್ಟಿದ್ದಾರೆ. ನಿಖಿಲ್​ ಈಗ ಯುವರಾಜನಾ..? ಅಂತ ಪ್ರಶ್ನಿಸಿದ್ದಾರೆ.

ಚಾಲೆಂಜಿಂಗ್​ ಸ್ಟಾರ್ ದರ್ಶನ್​ ವಿರುದ್ಧ ಸಿಎಂ ವಾಗ್ದಾಳಿ ನಡೆಸಿದ್ದು, ಈ ಕುರಿತು ಪ್ರತಿಕ್ರಿಯಿಸಿದ ದರ್ಶನ್ ಅವರು “ಚುನಾವಣೆ ಸಂದರ್ಭ ಇವೆಲ್ಲ ಸಾಮಾನ್ಯ. ಡಿ ಬಾಸ್ ಅನ್ನೋದು ಅಭಿಮಾನಿಗಳು ಪ್ರೀತಿಯಿಂದ ಕೊಟ್ಟ ಬಿರುದು. ಆಪಾದನೆಗಳ ಬಗ್ಗೆ ಪೋಸ್ಟ್, ವಿಡಿಯೋಗಳನ್ನು ಮಾಡಬೇಡಿ. ಶಾಂತಿ ಕಾಪಾಡಿ” ಅಂತ ಅಭಿಮಾನಿಗಳಿಗೆ ಕರೆ ನೀಡಿದ್ರು.

LEAVE A REPLY

Please enter your comment!
Please enter your name here

Most Popular

Recent Comments