Thursday, March 28, 2024

ಹೆಚ್​.ಡಿ ರೇವಣ್ಣ ಹೇಳಿಕೆಯಿಂದ ಪಕ್ಷಕ್ಕೆ ಡ್ಯಾಮೇಜ್​ ಆಗಿದೆ : ಕಾಶೆಂಪೂರ್

ಬೀದರ್ : ಸುಮಲತಾ ಬಗ್ಗೆ ಸಚಿವ ಹೆಚ್​.ಡಿ ರೇವಣ್ಣ ಅವರು ನೀಡಿರುವ ಹೇಳಿಕೆ ಪಕ್ಷಕ್ಕೆ ಡ್ಯಾಮೇಜ್ ಆಗಿದೆ ಎಂದು ಬಂಡೆಪ್ಪ ಕಾಶೆಂಪೂರ್​ ಹೇಳಿದ್ದಾರೆ.
ಬೀದರ್​ನಲ್ಲಿ ಮಾತನಾಡಿದ ಅವರು, ‘ರೇವಣ್ಣ ಹಾಗೆ ಮಾತನಾಡಬಾರದಿತ್ತು. ಅವರ ಹೇಳಿಕೆಯಿಂದ ಪಕ್ಷಕ್ಕೆ ಡ್ಯಾಮೇಜ್ ಆಗಿದೆ. ರೇವಣ್ಣ ಚೆನ್ನಾಗಿದ್ರೆ ಎಲ್ಲರನ್ನೂ ಕರೆದು ಮಾತನಾಡಿಸ್ತಾರೆ. ಮೂಡ್​ಔಟಾದ್ರೆ ಹೆಂಗೋ ಹೇಳಿಕೆ ಕೊಡುತ್ತಾರೆ’ ಎಂದರು.

RELATED ARTICLES

Related Articles

TRENDING ARTICLES