ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಅವರ ಕಾರ್ಯವೈಖರಿಯನ್ನು ಬಿಜೆಪಿ ಪ್ರಶ್ನಿಸಿದೆ. ರಾಜ್ಯದಲ್ಲಿ 377 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ರಾಜ್ಯದಲ್ಲಿ ಕಷ್ಟ ಇದೆ. ಆದರೆ, ನೀವು ಮಗನ ಸಿನಿಮಾ ಪ್ರಚಾರದಲ್ಲಿ ಸಮಯ ಕಳೆಯುತ್ತಿದ್ದೀರಿ. ನೀವೆಂಥಾ ಮಣ್ಣಿನ ಮಗ? ಬರದ ಸಮಸ್ಯೆ, ರೈತರ ಸಂಕಷ್ಟಗಳತ್ತ ಗಮನಹರಿಸಿ ಎಂದು ಬಿಜೆಪಿ ಕುಮಾರಸ್ವಾಮಿ ಅವರ ವಿರುದ್ಧ ಟ್ವೀಟ್ ಮೂಲಕ ಹರಿಹಾಯ್ದಿದೆ.
CM @hd_kumaraswamy avare, had you spent the same amount of time & effort that you are spending in theaters to promote your Son's movie, a solution to tackle drought in Karnataka could have been found & 377 farmers of state would not have committed suicide.
ನೀವ್ ಎಂಥ ಮಣ್ಣಿನ ಮಗ ? https://t.co/7B224KCdAF
— BJP Karnataka (@BJP4Karnataka) January 28, 2019