Sunday, October 6, 2024

ಕೇಂದ್ರ ಸಚಿವ ಕುಮಾರಸ್ವಾಮಿ ವಿರುದ್ಧ ಸುಲಿಗೆ ಪ್ರಕರಣ ದಾಖಲು !..

ಬೆಂಗಳೂರು : ಕೇಂದ್ರ ಸಚಿವ ಕುಮಾರಸ್ವಾಮಿ ಅವರ ವಿರುದ್ಧ ಅಮೃತಹಳ್ಳಿ ಪೋಲಿಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದ್ದು. ಭಾರತೀಯ ನ್ಯಾಯ ಸಂಹಿತೆ ಅಡಿಯಲ್ಲಿ ರಮೇಶ್ ಮತ್ತು H.D ಕುಮಾರಸ್ವಾಮಿ ಅವರ ವಿರುದ್ಧ ದೂರು ದಾಖಲು ಮಾಡಲಾಗಿದೆ.

ವಿಜಯ್​ಟಾಟ ಎಂಬುವರ ದೂರಿನ ಆಧಾರದ ಮೇಲೆ ಅಮೃತ ಹಳ್ಳಿ ಪೋಲಿಸರು ಎಫ್ಐಆರ್ ದಾಖಲು ಮಾಡಿದ್ದು. ಭಾರತೀಯ ನ್ಯಾಯ ಸಂಹಿತೆ (BNS) ಸೆಕ್ಷನ್ 308ರಡಿಯಲ್ಲಿ ಸುಲಿಗೆ ಮತ್ತು 351ರಡಿಯಲ್ಲಿ ಬೆದರಿಕೆ ಪ್ರಕರಣ ದಾಖಲು ಮಾಡಿಕೊಳ್ಳಲಾಗಿದೆ.

ಎಫ್ಐಆರ್​ ನಲ್ಲಿ ಕುಮಾರಸ್ವಾಮಿಯನ್ನು A2 ಆರೋಪಿಯಾಗಿ ಮಾಡಲಾಗಿದ್ದು. ರಮೇಶ್ A1 ಆರೋಪಿಯಾಗಿದ್ದಾರೆ. ಸದ್ಯ ಎಫ್ಐಆರ್ ದಾಖಲಿಸಿಕೊಂಡಿರವ ಪೋಲಿಸರು ಮುಂದಿನ ತನಿಖೆ ನಡೆಸುತ್ತಿದ್ದಾರೆ.

RELATED ARTICLES

Related Articles

TRENDING ARTICLES