ಅತ್ಯಂತ ವಿಶಿಷ್ಟವಾದ, ಪೂರ್ಣಫಲದಾಯಕವಾಗುವ ಶನೈಶ್ಚರಸ್ವಾಮಿ ಯಾಗವನ್ನು ಶಾಂತಿಗಾಗಿ. ಲೋಕಕಲ್ಯಾಣಕ್ಕಾಗಿ ಸಿದ್ದಲಿಂಗೇಶ್ವರ ಸ್ವಾಮಿ ಗದ್ದುಗೆ ಮಠದಲ್ಲಿ ಹಮ್ಮಿಕೊಳ್ಳಲಾಗಿದೆ. ಜೂನ್ 6ರಂದು ಗುರುವಾರ ನಡೆಯಲಿರುವ ಈ ಯಾಗದಲ್ಲಿ ಸರ್ವರು ಭಾಗವಹಿಸುವಂತೆ ಶ್ರೀಗಳು ಕೋರಿದ್ದಾರೆ.
ಶನೈಶ್ಚರ ಯಾಗದಿಂದಾಗುವ ಪ್ರಯೋಜನಗಳೇನು?
ಈ ಯಾಗದ ಸಮಯದಲ್ಲಿ ನಾವು ಮಾಡಬೇಕಾದ ಪ್ರಮುಖ ಕಾರ್ಯಕಗಳು ಯಾವುವು?
ಶ್ರೀ ಪೀಠದಲ್ಲಿ ನಡೆಯುತ್ತಿರುವ ಶನೈಶ್ಚರ ಶಾಂತಿ ಯಾಗ ವಿಶಿಷ್ಟ ಏಕೆ?
ಎಳ್ಳು ಅಮವಾಸ್ಯೆ ಹಾಗು ಬಾದಾಮಿ ಅಮವಾಸ್ಯೆಯಂದು ಆಗುವ ಪ್ರಭಾವಗಳೇನು?