Sunday, April 27, 2025

TOP STORIES

BIG STORIES

ಭಾರತದಿಂದ ಜಲಬಾಂಬ್​ ಅಸ್ತ್ರ: ಝೇಲಂ ನದಿ ನೀರು ಬಿಡುಗಡೆಯಿಂದ ಪಿಒಕೆಯಲ್ಲಿ ಪ್ರವಾಹ ಪರಿಸ್ಥಿತಿ

ಇಸ್ಲಾಮಾಬಾದ್: ಪಹಲ್ಗಾಮ್​ ಉಗ್ರ ದಾಳಿಯ ನಂತರ ಭಾರತ ಪಾಕಿಸ್ತಾನದ ವಿರುದ್ದ ಅನೇಕ ರಾಜತಾಂತ್ರಿಕ ಕ್ರಮಗಳನ್ನು ಕೈಗೊಂಡಿದ್ದು. ಅದರಲ್ಲಿ ಸಿಂಧೂ ನದಿ ನೀರು ಒಪ್ಪಂದವನ್ನು ಅಮಾನತುಗೊಳಿಸಿದೆ. ಇದರ ಬೆನ್ನಲ್ಲೇ ಪಾಕ್​ ಆಕ್ರಮಿತ ಕಾಶ್ಮೀರದಲ್ಲಿ ಪಾಕಿಸ್ತಾನ...

VIRAL NEWS

‘ನಾನು ಭಾರತದ ಸೊಸೆ’: ದೇಶ ತೊರೆಯಲು ಸೀಮಾ ಹೈದರ್​ ನಕಾರ

ದೆಹಲಿ: ಜಮ್ಮು-ಕಾಶ್ಮೀರದ ಪಹಲ್ಗಾಮ್​ನಲ್ಲಿ ನಡೆದ ಭೀಕರ ಭಯೋತ್ಫಾದಕ ದಾಳಿಯ ನಂತರ ಭಾರತ...

ಮೊಬೈಲ್​​ ಕಸಿದುಕೊಂಡ ಶಿಕ್ಷಕಿಗೆ ಜಡೆ ಹಿಡಿದು, ಚಪ್ಪಲಿಯಲ್ಲಿ ಹೊಡೆದ ವಿದ್ಯಾರ್ಥಿನಿ

ಆಂಧ್ರಪ್ರದೇಶ : ಮೊಬೈಲ್​ ಕಸಿದುಕೊಂಡ ಶಿಕ್ಷಕಿಗೆ ವಿದ್ಯಾರ್ಥಿನಿಯೊಬ್ಬಳು ಚಪ್ಪಲಿಯಲ್ಲಿ ಹೊಡೆದಿರುವ ಘಟನೆ...

50 ಕೋಟಿಯ ನಾಯಿ ಸಾಕಿದ್ದೀನಿ ಎಂದಿದ್ದ ಸತೀಶನ ಮನೆ ಮೇಲೆ ED ದಾಳಿ; ಬಯಲಾಯ್ತು ಸತ್ಯ

ಬೆಂಗಳೂರು : 50 ಕೋಟಿ ರೂಪಾಯಿ ಕೊಟ್ಟು ವಿಶ್ವದಲ್ಲೇ ದುಬಾರಿ ನಾಯಿ...

POWER SHORTS

WEB STORIES

GALLERY

CINEMA NEWS

ಭಾರತಾಂಬೆಯ ಕಳಶದಂತಿರುವ ಕಾಶ್ಮೀರ ಎಂದಿಗೂ ನಮ್ಮದೆ: ಧ್ರುವ ಸರ್ಜಾ

ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಉಗ್ರರ ಅಟ್ಟಹಾಸಕ್ಕೆ 26 ಮಂದಿ ಮೃತಪಟ್ಟಿದ್ದು, ಹಲವರು ಗಾಯಗೊಂಡಿದ್ದಾರೆ. ಘಟನೆಯನ್ನು ಖಂಡಿಸಿ ದೇಶದಾದ್ಯಂತ ಖಂಡನೆ ವ್ಯಕ್ತವಾಗುತ್ತಿದ್ದು. ಕನ್ನಡದ ನಟ-ನಟಿಯರು ಘಟನೆ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇನ್ನು...

BUSINESS

ಪಹಲ್ಗಾಮ್​ ದಾಳಿಯ ಬಗ್ಗೆ ಭಾರತ ನಡೆಸುವ ತನಿಖೆಗೆ ನಾವು ಸಹಕರಿಸುತ್ತೇವೆ: ಪಾಕ್​ ಪ್ರಧಾನಿ

ಖೈಬರ್ ಪಖ್ತುಂಖ್ವಾ : ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಷರೀಫ್ ಕಾಶ್ಮೀರದ ಪಹಲ್ಗಾಮ್‌ನಲ್ಲಿ 26 ಜನರ ಸಾವಿಗೆ ಕಾರಣವಾದ ಮಾರಕ ದಾಳಿಯ ಬಗ್ಗೆ ಮಾತನಾಡಿದ್ದು. 'ದಾಳಿಯ ಬಗ್ಗೆ ಭಾರತ ನಡೆಸುವ ತಟಸ್ಥ...

TRENDING

ಮಾರಾಟಕ್ಕೆ ಕೊಂಡೊಯ್ಯುತ್ತಿದ್ದ ಕೋಳಿಗಳನ್ನು ದುಪ್ಪಟ್ಟು ಹಣ ಕೊಟ್ಟು ಖರೀದಿಸಿದ ಅನಂತ್ ಅಂಬಾನಿ

ಮುಂಬೈ: ವಿಶ್ವದ ಶ್ರೀಮಂತ ಉದ್ಯಮಿ ಮುಕೇಶ್​ ಅಂಬಾನಿ ಮಗ ಅನಂತ್​ ಅಂಭಾನಿ ತಮ್ಮ 30 ವರ್ಷದ ಹುಟ್ಟುಹಬ್ಬದ ಅಂಗವಾಗಿ ಜಾಮ್​ ನಗರದಿಂದ ದ್ವಾರಕಕ್ಕೆ ಪಾದಯಾತ್ರೆ ನಡೆಸುತ್ತಿದ್ದು. ಈ ವೇಳೆ ಮಾರಾಟಕ್ಕೆ...

TECHNOLOGY

ಇಸ್ರೋದ ಮಾಜಿ ಅಧ್ಯಕ್ಷ ಕೆ. ಕಸ್ತೂರಿ ರಂಗನ್ ವಿಧಿವಶ

ಬೆಂಗಳೂರು : ಇಸ್ರೋದ ಮಾಜಿ ಅಧ್ಯಕ್ಷ ಕೆ. ಕಸ್ತೂರಿರಂಗನ್ ಬೆಂಗಳೂರಿನಲ್ಲಿ ನಿಧನರಾಗಿದ್ದಾರೆ. ಇಸ್ರೋ ಹೇಳಿಕೆಯ ಪ್ರಕಾರ, ಕಸ್ತೂರಿರಂಗನ್ ಬೆಳಿಗ್ಗೆ 10:43ಕ್ಕೆ ನಿಧನರಾದರು. ಅವರ ಪಾರ್ಥಿವ ಶರೀರವನ್ನು ಏಪ್ರಿಲ್ 27ರ ಭಾನುವಾರ...

POLITICS

WEATHER / BANGALORE

Bengaluru
scattered clouds
30.4 ° C
32.1 °
27.5 °
59 %
2.1kmh
40 %
Sun
35 °
Mon
35 °
Tue
36 °
Wed
35 °
Thu
36 °

LATEST VIDEOS

CRIME

ಹೆದ್ದಾರಿ ಸ್ವಚ್ಚಗೊಳಿಸುತ್ತಿದ್ದ ಸ್ವಚ್ಚತ ಸಿಬ್ಬಂದಿಗೆ ಪಿಕಪ್​ ವಾಹನ ಡಿಕ್ಕಿ: 6 ಮಂದಿ ಸಾ*ವು

ನವದೆಹಲಿ: ದೆಹಲಿ-ಮುಂಬೈ ಎಕ್ಸ್‌ಪ್ರೆಸ್‌ ವೇ ಸ್ವಚ್ಚಗೊಳಿಸುತ್ತಿದ್ದ ಸ್ವಚ್ಚತ ಸಿಬ್ಬಂದಿಗೆ ಪಿಕಪ್​ ವಾಹನವೊಂದು  ಡಿಕ್ಕಿಯಾಗಿ 6 ಮಂದಿ ಸ್ವಚ್ಚತಾ ಸಿಬ್ಬಂದಿ ಸಾವನ್ನಪ್ಪಿರುವ ಘಟನೆ ಹರಿಯಾಣದ ಫಿರೋಜ್​ಪುರ್​ನಲ್ಲಿ ನಡೆದಿದೆ. ಹರಿಯಾಣದ ಫಿರೋಜ್‌ಪುರ್, ಝಿರ್ಕಾದ ಇಬ್ರಾಹಿಂ...

LIFESTYLE

ಬೇಸಿಗೆಯಲ್ಲಿ ಆರೋಗ್ಯ ಕಾಪಾಡಿಕೊಳ್ಳಲು ಸುಲಭ ಟಿಪ್ಸ್​ಗಳು

ಬೆಂಗಳೂರು : ಫೆಬ್ರವರಿ ಆರಂಭದಲ್ಲೆ ರಾಜ್ಯದಲ್ಲಿ ಬಿಸಿಲನ ಜಳ ಹೆಚ್ಚಾಗಿದೆ. ಜನರು ಬಿಸಿಲಿನಿಂದ ತಪ್ಪಿಸಿಕೊಳ್ಳಲು ನಾನಾ ದಾರಿಗಳನ್ನು ಹುಡಕುತ್ತಿದ್ದಾರೆ. ಆದರೆ ಇನ್ನು ಮೂರರಿಂದ ನಾಲ್ಕು ತಿಂಗಳ ಕಾಲ ಸೂರ್ಯ ಜನರ...

SPORTS

ನೀರಜ್​ ಚೋಪ್ರ ಬಗ್ಗೆ ಟೀಕೆ: ದೇಶದ ಹಿತಾಸಕ್ತಿಯೆ ಮೊದಲು ಎಂದ ಆಟಗಾರ

ಭಾರತದಲ್ಲಿ ನಡೆಯುವ ಜಾವಲಿನ್​ ಟೂರ್ನಿಮೆಂಟ್​ಗೆ ಪಾಕಿಸ್ಥಾನಿ ಒಲಂಪಿಕ್​ ಚಾಂಪಿಯನ್​ ಅರ್ಷದ್​ ನದೀಮ್​​ ಅವರಿಗೆ ಅಹ್ವಾನಿಸಿದ್ದ ಕುರಿತು ಭಾರತದ ಜಾವೆಲಿನ್​ ಸ್ಟಾರ್​ ನೀರಜ್​ ಚೋಪ್ರಾ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದು. ಪಹಲ್ಗಾಮ್​...

ASTROLOGY

ಕ್ರಿಶ್ಚಿಯನ್​ ಸಂಪ್ರದಾಯದಂತೆ ಮದುವೆ ಮಾಡಿಕೊಂಡ ತಮಿಳು ನಟಿ ಕೀರ್ತಿ ಸುರೇಶ್ ಸಿಂಪಲ್​ ಲುಕ್​ನಲ್ಲಿ ಚುಟು ಚುಟು ಬೆಡಗಿ ಆಶಿಕಾ ರಂಗನಾಥ್ ನೀಲಿ ಸೀರೆಯಲ್ಲಿ ಮಿಂಚಿದ ಪ್ರಿಯಾಮಣಿ ಬಟರ್‌ಫ್ಲೈ ಟಾಪ್​ನಲ್ಲಿ ಮಿಂಚಿದ ಹಾಟ್ ಬ್ಯೂಟಿ ಅನನ್ಯ ಪಾಂಡೆ ಕಾರ್ತಿಕ್‌ ಮುಡಿಗೇರಿದ ಬಿಗ್‌ ಬಾಸ್‌ ಕನ್ನಡ 10 ಕಿರೀಟ
ಕ್ರಿಶ್ಚಿಯನ್​ ಸಂಪ್ರದಾಯದಂತೆ ಮದುವೆ ಮಾಡಿಕೊಂಡ ತಮಿಳು ನಟಿ ಕೀರ್ತಿ ಸುರೇಶ್ ಸಿಂಪಲ್​ ಲುಕ್​ನಲ್ಲಿ ಚುಟು ಚುಟು ಬೆಡಗಿ ಆಶಿಕಾ ರಂಗನಾಥ್ ನೀಲಿ ಸೀರೆಯಲ್ಲಿ ಮಿಂಚಿದ ಪ್ರಿಯಾಮಣಿ ಬಟರ್‌ಫ್ಲೈ ಟಾಪ್​ನಲ್ಲಿ ಮಿಂಚಿದ ಹಾಟ್ ಬ್ಯೂಟಿ ಅನನ್ಯ ಪಾಂಡೆ ಕಾರ್ತಿಕ್‌ ಮುಡಿಗೇರಿದ ಬಿಗ್‌ ಬಾಸ್‌ ಕನ್ನಡ 10 ಕಿರೀಟ ನಟಿ ಪೂಜಾ ಹೆಗ್ಡೆ ಹೊಸ ಪೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್​