ಮೈಸೂರು : ನಾಡಹಬ್ಬ ಮೈಸೂರು ದಸರಾದ ವಿಜಯದಶಮಿಯಂದು ಅಂಬಾವಿಲಾಸ ಅರಮನೆಯಿಂದ ಬನ್ನಿ ಮಂಟಪದ ವರಗೆ ಜಂಬೂ ಸವಾರಿಯಲ್ಲಿ ಸಾಗುವ ಸ್ತಬ್ದ ಚಿತ್ರಗಳು ಹಾಗೂ ವಿವರಗಳು.
ಜಂಬೂಸವಾರಿಯಲ್ಲಿ ತೆರಳುವ ಸ್ತಬ್ಧ ಚಿತ್ರಗಳು.
- ಯಾದಗಿರಿ ಜಿಲ್ಲೆ ( ತಿಂಥಣಿ ಮೌನೇಶ್ವರ ದೇವಾಲಯ )
- ಕೊಡಗು ಜಿಲ್ಲೆ ( ಭೂ ಸಂರಕ್ಷಣೆ, ಹಾರಂಗಿ ಜಲಾಶಯ, ಕಾಫಿ -ಕಾಳು ಮೆಣಸು ತೋಟ ಹಾಗೂ ಆನೆ ಕ್ಯಾಂಪ್ )
- ರಾಯಚೂರು ಜಿಲ್ಲೆ ( ಮುದ್ಗಲ್ ಕೋಟೆ ಗಾಣದಾಳ ಪಂಚಮುಖಿ ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನ.)
- ಚಾಮರಾಜನಗರ ಜಿಲ್ಲೆ ( ಸೋಲಿಗರ ಸೊಗಡು ಒಮ್ಮೆ ನೀ ಬಂದು ನೋಡು )
- ಕರ್ನಾಟಕ ಸಹಕಾರ ಹಾಲು ಉತ್ಪಾದಕರ ಮಹಾಮಂಡಳ ನಿಯಮಿತ ( ಕ್ಷೀರ ಭಾಗ್ಯ ಕ್ಷೀರ ಸಂಜೀವಿನಿ ಯೋಜನೆಗಳ ಯಶಸ್ವಿ ಪಥ )
- ಕರ್ನಾಟಕ ಸಾಬೂನು ಮತ್ತು ಮಾರ್ಜಕ ನಿಯಮಿತ ( ಮೈಸೂರು ಸ್ಯಾಂಡಲ್ ಸೋಪ್ ಕಿರು ಪರಿಚಯ)
- ವಿಜಯನಗರ ಜಿಲ್ಲೆ ( ವಿಜಯನಗರ ಸಾಮ್ರಾಜ್ಯದ ವೈಭವ)
- ಬೆಂಗಳೂರು ನಗರ ಜಿಲ್ಲೆ( ಕರ್ನಾಟಕ ಆಡಳಿತ ಶಕ್ತಿ ಕೇಂದ್ರ ವಿಧಾನಸೌಧ )
- ಬೀದರ ಜಿಲ್ಲೆ( ಕನ್ನಡ ಪಟ್ಟದೇವರು ಪೂಜ್ಯಾಶ್ರೀ ಮದ್ ಗಣ ಲಿಂಗ ಚಕ್ರವರ್ತಿ ಚೆನ್ನಬಸವ ಪಟ್ಟದೇವರು )
- ಕೊಪ್ಪಳ ಜಿಲ್ಲೆ ( ಕಿನ್ನಾಳ ಕಲೆ, ಶ್ರೀ ಹುಲಿಗೆಮ್ಮ ದೇವಿ ದೇವಸ್ಥಾನ, ಹಿರೇಬೆಣಕಲ್ ಶಿಲಾ ಸಮಾಧಿ ಇಟಗಿಯ ಮಹದೇವ ದೇವಾಲಯ )
- ಪ್ರವಾಸೋದ್ಯಮ ಇಲಾಖೆ ( ಒಂದು ರಾಜ್ಯ ಹಲವು ಜಗತ್ತುಗಳು )
- ಡಾಕ್ಟರ್ ಬಾಬು ಜಗಜೀವನ್ ರಾಮ್ ಚರ್ಮ ಕೈಗಾರಿಕಾ ಅಭಿವೃದ್ಧಿ ನಿಗಮ
- ಉತ್ತರ ಕನ್ನಡ ಜಿಲ್ಲೆ ( ವಿಶ್ವವಿಖ್ಯಾತ ಮುರುಡೇಶ್ವರದ ಬೃಹತ್ ಶಿವನ ಮೂರ್ತಿ )
- ಬೆಂಗಳೂರು ಗ್ರಾಮಾಂತರ ಜಿಲ್ಲೆ
- ದಾವಣಗೆರೆ ಜಿಲ್ಲೆ ( ನಾವು ಮನುಜರು)
- ಕೋಲಾರ ಜಿಲ್ಲೆ( ವಿಶ್ವವಿಖ್ಯಾತ ಶ್ರೀ ಕೋಟಿಲಿಂಗೇಶ್ವರ ಸ್ವಾಮಿ ದೇವಸ್ಥಾನದ ಪರಿಚಯ )
- ಕರ್ನಾಟಕ ರೇಷ್ಮೆ ಉದ್ಯಮಗಳ ನಿಗಮ ನಿಯಮಿತ ( ಕರ್ನಾಟಕ ರೇಷ್ಮೆ ನಮ್ಮ ಹೆಮ್ಮೆ )
- ಕಾರ್ಮಿಕ ಇಲಾಖೆ( ಕಾರ್ಮಿಕರ ಹಿತ ರಕ್ಷಣೆ )
- ಉಡುಪಿ ಜಿಲ್ಲೆ( ಸಾಂಸ್ಕೃತಿಕ ವೈಭವ ಹಾಗೂ ಕರಾವಳಿಯ ಸೊಬಗು )
- ಶಿವಮೊಗ್ಗ( ಸೊರಬ ತಾಲೂಕಿನ ಕೋಟಿಪುರ ಕೃತಭೇಶ್ವರ ದೇವಾಲಯ )
- ಬಳ್ಳಾರಿ ಜಿಲ್ಲೆ ( ಕುರುಗೋಡು ದೇವಸ್ಥಾನ )
- ಬಾಗಲಕೋಟೆ ಜಿಲ್ಲೆ ( ರತ್ನನ ಕಾವ್ಯ ಗದಾಯುದ್ಧ )
- ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ( ಗ್ರಾಮೀಣ ಜನರ ಆರೋಗ್ಯದಲ್ಲಿ ಸುಸ್ಥಿರತೆ ಸಾಧಿಸುವುದು )
- ಸಮಾಜ ಕಲ್ಯಾಣ ಇಲಾಖೆ ( ಸಮ ಸಮಾಜ ನಿರ್ಮಾಣ )
- ಹಾವೇರಿ ಜಿಲ್ಲೆ ( ಏಲಕ್ಕಿ ಕಂಪನಿ ನಾಡು ಹಾಗೂ ಸಂತರ ಸಾಹಿತಿಗಳ ನೆಲೆಬೀಡು )
- ಮಂಡ್ಯ ಜಿಲ್ಲೆ ( ರಂಗನತಿಟ್ಟು ಪಕ್ಷಿಧಾಮ ಹಾಗೂ ಕೃಷ್ಣರಾಜಸಾಗರ ಅಣೆಕಟ್ಟು )
- ರಾಮನಗರ ಜಿಲ್ಲೆ ( ರಾಮನಗರ ಜಿಲ್ಲಾ ವೈವಿಧ್ಯತೆಗಳು )
- ಕಲಬುರ್ಗಿ ಜಿಲ್ಲೆ ( ತೊಗರಿಯ ಕಣಜ ಕಲಬುರ್ಗಿ ಜಿಲ್ಲೆ, ಅಭಿವೃದ್ಧಿಯತ್ತ ದಾಪುಗಾಲು )
- ಕಾವೇರಿ ನೀರಾವರಿ ನಿಗಮ ನಿಯಮಿತ ಮೈಸೂರು ( ಏಕತೆಯಲ್ಲಿ ಅನೇಕತೆ ಸಾರುವ ಅಣೆಕಟ್ಟು ಹಾಗೂ ಜಲ ಸಂರಕ್ಷಣೆ )
- ಅರಣ್ಯ ವಸತಿ ಮತ್ತು ವಿಹಾರ ಧಾಮಗಳ ಸಂಸ್ಥೆ ( ವನ್ಯಜೀವಿ ಸಂರಕ್ಷಣೆ ನಮ್ಮೆಲ್ಲರ ಹೊಣೆ )
- ವಿಜಯಪುರ ಜಿಲ್ಲೆ( ಬಸವನಬಾಗೇವಾಡಿಯ ಮೂಲ ನಂದಿ ಬಸವೇಶ್ವರ ದೇವಾಲಯ )
- ದಕ್ಷಿಣ ಕನ್ನಡ ಜಿಲ್ಲೆ ( ಕರಾವಳಿಯ ವಾಣಿಜ್ಯ ಮತ್ತು ಪ್ರವಾಸೋದ್ಯಮ,)
- ಮೈಸೂರು (ಮಾನವ ಕುಲದ ಸಮಾನತೆ ಧಾರ್ಮಿಕ ಬೆಳಕಿನಿಂದ ಸಾಂವಿಧಾನಿಕ ನ್ಯಾಯದವರೆಗೆ )
- ಬೆಳಗಾವಿ ಜಿಲ್ಲೆ ( ಕಿತ್ತೂರು ಕದನದ 200ನೇ ವರ್ಷಾಚರಣೆ )
- ಕೇಂದ್ರೀಯ ಆಹಾರ ಸಂಶೋಧನಾಲಯ ಸಿಎಫ್ಟಿಆರ್ಐ ಮೈಸೂರು ( ಕೃಷಿ ಸರಕುಗಳ ಮೌಲ್ಯವರ್ಧನೆ ಮತ್ತು ವಿಜ್ಞಾನ ಕ್ಷೇತ್ರದಲ್ಲಿ ಸಂಸ್ಥೆಯ ಕೊಡುಗೆ )
- ಪೋಲಿಸ್ ಇಲಾಖೆ ( ಕಿರು ಪರಿಚಯ )
- ಚಿತ್ರದುರ್ಗ ( ಚಿತ್ರದುರ್ಗದ ಕೋಟೆ ಮತ್ತು ಗಾಳಿಯಂತ್ರಗಳು )
38.ಚಿಕ್ಕ ಬಳ್ಳಾಪುರ ( ನಂದಿರೋಪ್ ವೇ )
39 ಗದಗ ಜಿಲ್ಲೆ( ಗ್ರಾಮ ಸಭೆ ಹಳ್ಳಿಯ ವಿಧಾನಸಭೆ )
- ಧಾರವಾಡ ಜಿಲ್ಲೆ ( ಇಸ್ರೋ ಗಗನಯನದಲ್ಲಿ ಹಣ್ಣಿನ ನೊಣಗಳು )
- ಭಾರತೀಯ ರೈಲ್ವೆ( ಒಂದೇ ಭಾರತ್ ಎಕ್ಸ್ಪ್ರೆಸ್ )
- ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ( ಹೆಣ್ಣು ಬ್ರೂಣ ಹತ್ಯೆ ತಡೆ ಅಂದತ್ವ ಮತ್ತು ಶ್ರವಣದೋಷ ನಿವಾರಣ ಕಾರ್ಯಕ್ರಮ )
- ಹಾಸನ ( ವಿಶ್ವ ಪಾರಂಪರಿಕ ತಾಣ ಬೇಲೂರು ಮತ್ತು ಹಳೇಬೀಡು )
- ಚಿಕ್ಕಮಗಳೂರು ( ತೇಜಸ್ವಿ ವಿಸ್ಮಯ ಲೋಕ )
- ತುಮಕೂರು ( ಔಷಧ ಸಸ್ಯಗಳ ಸಂಜೀವಿನಿ ಪರ್ವತ ಸಿದ್ದರಬೆಟ್ಟ ಮತ್ತು ಬಯಲುಸೀಮೆಯನ್ನು ಆಳಿದ ಹೆಮ್ಮೆಯ ಅರಸರು )
- ಅಲ್ಪಸಂಖ್ಯಾತ ಕಲ್ಯಾಣ ಇಲಾಖೆ ( ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಿಂದ ಅನುಷ್ಠಾನ ಮಾಡಲಾಗುತ್ತಿರುವ ಕಾರ್ಯಕ್ರಮಗಳು)
- ವಾರ್ತಾ ಇಲಾಖೆ ( ವಿಶ್ವಗುರು ಬಸವಣ್ಣ ಹಾಗೂ ರಾಷ್ಟ್ರಪಿತ ಮಹಾತ್ಮ ಗಾಂಧೀಜಿ )
- ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯ ( ನಿಮ್ಮ ಮನೆಯ ನಿರಂತರ ಪಾಠಶಾಲೆ )
- ಕೌಶಲ್ಯ ಅಭಿವೃದ್ಧಿ ಉದ್ಯಮಶೀಲತೆ ಹಾಗೂ ಜೀವನೋಪಾಯ ಇಲಾಖೆ ( ಕೌಶಲ್ಯ ಕರ್ನಾಟಕ )