ಬೆಂಗಳೂರು : ಇಂದು ಬಸವ ಜಯಂತಿ ಹಾಗೂ ಅಕ್ಷಯ ತೃತೀಯ. ಇಂದು ಯಾವ ರಾಶಿಯವರಿಗೆ ಶುಭಫಲ? ಯಾರಿಗೆ ಆಶುಭ? ಯಾವ ರಾಶಿಯವರು ಎಚ್ಚರಿಯಿಂದ ಇರಬೇಕು? ಇಲ್ಲಿದೆ ಸಂಪೂರ್ಣ ಮಾಹಿತಿ.
- ಮೇಷ : ಆರ್ಥಿಕವಾಗಿ ಲಾಭ. ಉದ್ಯೋಗಿಗಳಿಗೆ ಶುಭ. ಕೌಟುಂಬಿಕವಾಗಿಯೂ ಶುಭ ಫಲ
- ವೃಷಭ : ಆರ್ಥಿಕವಾಗಿ ತೊಂದರೆಯಿಲ್ಲ. ಉದ್ಯೋಗಿಗಳಿಗೆ ಒಳ್ಳೆಯ ದಿನ.
- ಕನ್ಯಾ : ನಿಮ್ಮ ಮನೆಯಲ್ಲಿ ಒಳ್ಳೆಯ ಕೆಲಸ ನಡೆಯುವ ಸಾಧ್ಯತೆ. ವಿದ್ಯಾರ್ಥಿಗಳು ವ್ಯಾಸಂಗದಲ್ಲಿ ಮೇಲುಗೈ ಸಾಧಿಸುತ್ತಾರೆ.
- ಧನಸ್ಸು : ನಿಮ್ಮ ಸಂಬಳ ಹೆಚ್ಚಾಗುತ್ತದೆ. ವಿವಾಹ ಆಕಾಂಕ್ಷಿಗಳಿಗೆ ಶುಭ ಸುದ್ದಿ ಸಿಗಲಿದೆ.
- ಮಕರ : ವ್ಯಾಪಾರ ವ್ಯವಹಾರಗಳಲ್ಲಿ ಪ್ರಗತಿ ಇರಲಿದೆ. ಸಂಗಾತಿಯಿಂದ ಸಂಪೂರ್ಣ ಬೆಂಬಲ.
- ಮೀನ : ದಿಢೀರ್ ಧನಲಾಭ, ವ್ಯಾಪಾರದಲ್ಲಿ ಪ್ರಗತಿ. ಕೌಟುಂಬಿಕ ವ್ಯವಹಾರಗಳು ಇತ್ಯರ್ಥವಾಗಲಿವೆ.
- ಕಟಕ : ಕೆಲಸ ಕಾರ್ಯಗಳಲ್ಲಿ ಯಶಸ್ಸು, ಕೀರ್ತಿ ಲಭಿಸಲಿದೆ.
- ಸಿಂಹ : ಬಹು ಕಾಲದ ಸಮಸ್ಯೆಗಳಿಗೆ ಪರಿಹಾರ. ಉದ್ಯೋಗಿಗಳಿಗೆ ಹೊಸ ಭರವಸೆ ಸಿಗಲಿದೆ.
- ತುಲಾ : ಆರ್ಥಿಕ ಲಾಭ, ಹಿಂದೆ ನೀಡಿದ ಸಾಲ ಮರಳುವ ಸಾಧ್ಯತೆಯಿದೆ.
- ಕುಂಭ : ಧಾರ್ಮಿಕ ಕೆಲಸಕ್ಕೆ ಹಣ ವಿನಿಯೋಗ. ಹೊಸ ಉದ್ಯಮದಿಂದ ಲಾಭ.
- ವೃಶ್ಚಿಕ : ಅತಿಯಾದ ಕೆಲಸದಿಂದ ಆಯಾಸ. ಕೆಲಸದ ಸ್ಥಳದಿಂದ ಶುಭ ಸುದ್ದಿ.