Monday, May 20, 2024

ಬಸವ ಜಯಂತಿ : ಈ ರಾಶಿಯವರಿಗೆ ಭಾರಿ ಅದೃಷ್ಟ, ಅಕ್ಷಯ ತೃತೀಯದಿಂದ ಬಂಪರ್

ಬೆಂಗಳೂರು : ಇಂದು ಬಸವ ಜಯಂತಿ ಹಾಗೂ ಅಕ್ಷಯ ತೃತೀಯ. ಇಂದು ಯಾವ ರಾಶಿಯವರಿಗೆ ಶುಭಫಲ? ಯಾರಿಗೆ ಆಶುಭ? ಯಾವ ರಾಶಿಯವರು ಎಚ್ಚರಿಯಿಂದ ಇರಬೇಕು? ಇಲ್ಲಿದೆ ಸಂಪೂರ್ಣ ಮಾಹಿತಿ.

  • ಮೇಷ : ಆರ್ಥಿಕವಾಗಿ ಲಾಭ. ಉದ್ಯೋಗಿಗಳಿಗೆ ಶುಭ. ಕೌಟುಂಬಿಕವಾಗಿಯೂ ಶುಭ ಫಲ
  • ವೃಷಭ : ಆರ್ಥಿಕವಾಗಿ ತೊಂದರೆಯಿಲ್ಲ. ಉದ್ಯೋಗಿಗಳಿಗೆ ಒಳ್ಳೆಯ ದಿನ.
  • ಕನ್ಯಾ : ನಿಮ್ಮ ಮನೆಯಲ್ಲಿ ಒಳ್ಳೆಯ ಕೆಲಸ ನಡೆಯುವ ಸಾಧ್ಯತೆ. ವಿದ್ಯಾರ್ಥಿಗಳು ವ್ಯಾಸಂಗದಲ್ಲಿ ಮೇಲುಗೈ ಸಾಧಿಸುತ್ತಾರೆ.
  • ಧನಸ್ಸು : ನಿಮ್ಮ ಸಂಬಳ ಹೆಚ್ಚಾಗುತ್ತದೆ. ವಿವಾಹ ಆಕಾಂಕ್ಷಿಗಳಿಗೆ ಶುಭ ಸುದ್ದಿ ಸಿಗಲಿದೆ.
  • ಮಕರ : ವ್ಯಾಪಾರ ವ್ಯವಹಾರಗಳಲ್ಲಿ ಪ್ರಗತಿ ಇರಲಿದೆ. ಸಂಗಾತಿಯಿಂದ ಸಂಪೂರ್ಣ ಬೆಂಬಲ.
  • ಮೀನ : ದಿಢೀರ್ ಧನಲಾಭ, ವ್ಯಾಪಾರದಲ್ಲಿ ಪ್ರಗತಿ. ಕೌಟುಂಬಿಕ ವ್ಯವಹಾರಗಳು ಇತ್ಯರ್ಥವಾಗಲಿವೆ.
  • ಕಟಕ : ಕೆಲಸ ಕಾರ್ಯಗಳಲ್ಲಿ ಯಶಸ್ಸು, ಕೀರ್ತಿ ಲಭಿಸಲಿದೆ.
  • ಸಿಂಹ : ಬಹು ಕಾಲದ ಸಮಸ್ಯೆಗಳಿಗೆ ಪರಿಹಾರ. ಉದ್ಯೋಗಿಗಳಿಗೆ ಹೊಸ ಭರವಸೆ ಸಿಗಲಿದೆ.
  • ತುಲಾ : ಆರ್ಥಿಕ ಲಾಭ, ಹಿಂದೆ ನೀಡಿದ ಸಾಲ ಮರಳುವ ಸಾಧ್ಯತೆಯಿದೆ.
  • ಕುಂಭ : ಧಾರ್ಮಿಕ ಕೆಲಸಕ್ಕೆ ಹಣ ವಿನಿಯೋಗ. ಹೊಸ ಉದ್ಯಮದಿಂದ ಲಾಭ.
  • ವೃಶ್ಚಿಕ : ಅತಿಯಾದ ಕೆಲಸದಿಂದ ಆಯಾಸ. ಕೆಲಸದ ಸ್ಥಳದಿಂದ ಶುಭ ಸುದ್ದಿ.

RELATED ARTICLES

Related Articles

TRENDING ARTICLES