Sunday, May 19, 2024

ಸುಮಲತಾ ನನಗೆ ಶತ್ರು ಅಲ್ಲ: ಹೆಚ್​.ಡಿ ಕುಮಾರಸ್ವಾಮಿ

ಬೆಂಗಳೂರು: ಸುಮಲತಾ ನನಗೆ ಶತ್ರು ಅಲ್ಲ ಎಂದು ಮಾಜಿ ಸಚಿವ ಹೆಚ್​.ಡಿ ಕುಮಾರಸ್ವಾಮಿ ಹೇಳಿದ್ದಾರೆ. 

ಈ ಕುರಿತು ಸುದ್ದಿಗಾರರೊಂದಿಗೆ ಜೆ.ಪಿ.ನಗರದಲ್ಲಿ ಮಾತನಾಡಿದ ಅವರು, ಅಂಬರೀಶ್ ಬದುಕಿದ್ದಾಗ ಜೊತೆಯಲ್ಲಿ ಅವರ ಮನೆಯಲ್ಲಿ ಊಟ ಮಾಡಿದ್ದೇವೆ.ಆಗ ಸುಮಲತ ಅವರೆ ಊಟ ಬಡಿಸಿದ್ದಾರೆ
ಅದನ್ನೇ ಸಾಧಿಸಿಕೊಂಡು ಹೋಗುವ ಅವಶ್ಯಕತೆ ಇಲ್ಲ.ಅವರು ನನ್ನ ನನಗೆ ಶತ್ರು ಅಲ್ಲ.ರಾಜಕೀಯ ಸನ್ನಿವೇಶ ಸಂಘರ್ಷ ಆಗಿದೆ.ರಾಮ ಆಂಜನೇಯ ಯುದ್ಧ ಆಗಿದೆ ಎಲ್ಲವೂ ಸರಿಯಾಗುತ್ತದೆ. ನಾವು ಹುಲುಮಾನವರು
ಸಮಯ ಬಂದಾಗ ನಾನು ಸುಮಲತಾ ಅವರ ಜೊತೆ ಮಾತಾಡ್ತೀನಿ ಎಂದು ಹೇಳಿದ್ದರು.

ಇಂದು ಸಂಜೆಯೊಳಗೆ ಜೆಡಿಎಸ್​ ಅಧಿಕೃತ ಪಟ್ಟಿ ಬಿಡುಗಡೆ ಮಾಡ್ತೀನಿ ಎಂದು ತಿಳಿಸಿದ್ದರು.

RELATED ARTICLES

Related Articles

TRENDING ARTICLES