Monday, May 20, 2024

ದಿನ ಭವಿಷ್ಯ : ಈ ರಾಶಿಯವರಿಗೆ ಪ್ರೇಯಸಿ ಜೊತೆ ಜಗಳ, ಕುಂಭ-ಕನ್ಯಾ ರಾಶಿಯವರಿಗೆ ಬಂಪರ್

ಬೆಂಗಳೂರು : ಇಂದು ಹೋಳಿ ಹುಣ್ಣಿಮೆ. ಕೈವಾರ ಶ್ರೀ ಯೋಗಿ ನಾರೇಯಣ ಯತೀಂದ್ರರ (ಕೈವಾರ ತಾತಯ್ಯ) ಜಯಂತಿ. ಈ ಶುಭ ದಿನ ಯಾವ ರಾಶಿಯವರಿಗೆ ಶುಭ? ಯಾರಿಗೆ ಆಶುಭ? ಇಲ್ಲಿದೆ ಸಂಪೂರ್ಣ ಮಾಹಿತಿ.

  • ಮೇಷ ರಾಶಿ

ಪ್ರೇಯಸಿಯೊಂದಿಗೆ ವೈಮನಸ್ಸು (ಜಗಳ) ಆಗಬಹುದು. ಮನಸ್ಸಿನಲ್ಲಿ ಹೊಸ ಸೃಜನಾತ್ಮಕ ಆಲೋಚನೆ ಮೂಡುತ್ತದೆ.

  • ವೃಷಭ ರಾಶಿ

ನೀವು ಜವಾಬ್ದಾರಿಯುತ ಕೆಲಸದ ಹೊಣೆಗಾರಿಕೆ ನಿಭಾಯಿಸುತ್ತೀರಿ. ವ್ಯಾಪಾರ ಉದ್ದೇಶಕ್ಕಾಗಿ ಪ್ರಯಾಣ ಕೈಗೊಳ್ಳಬಹುದು.

  • ಮಿಥುನ ರಾಶಿ

ಕೆಲಸದ ಸ್ಥಳದಲ್ಲಿ ಸಮಸ್ಯೆ. ಆದರೆ, ಪೂರ್ವಿಕರ ಆಸ್ತಿಗೆ ಸಂಬಂಧಿಸಿದ ವಿವಾದ ಪರಿಹಾರ.

  • ಕರ್ಕ ರಾಶಿ

ವಿದೇಶ ಪ್ರಯಾಣದ ಸಮಸ್ಯೆ ನಿವಾರಣೆ. ಹಲವರಿಗೆ ಸಹಾಯ ಮಾಡಲು ಮುಂದಾಗುತ್ತೀರಿ.

  • ಸಿಂಹ ರಾಶಿ

ಆಸ್ತಿ ವಿವಾದದಲ್ಲಿ ಎಚ್ಚರಿಕೆವಹಿಸುವುದು ಅಗತ್ಯ. ಅಪರಿಚಿತ ಎಂಬ ಮನೋಭಾವನೆ ಉಂಟಾಗಲಿದೆ.

  • ಕನ್ಯಾ ರಾಶಿ

ವ್ಯವಹಾರದಲ್ಲಿ ಆರ್ಥಿಕ ಲಾಭ. ಸ್ನೇಹಿತರೊಂದಿಗೆ ಗಂಭೀರ ವಿಷಯದ ಬಗ್ಗೆ ಚರ್ಚೆ.

  • ತುಲಾ ರಾಶಿ

ಧಾರ್ಮಿಕ ಸ್ಥಳಗಳಿಗೆ ಭೇಟಿ ಸಾಧ್ಯತೆ. ವ್ಯವಹಾರದಲ್ಲಿ ಹೊಸ ಒಪ್ಪಂದ ಹಾಗೂ ಕೆಲಸದ ಗುಣಮಟ್ಟ ಹೆಚ್ಚಳ.

  • ವೃಶ್ಚಿಕ ರಾಶಿ

ವಿದ್ಯಾರ್ಥಿಗಳು ಅಧ್ಯಯನದ ಕಡೆಗೆ ಗಮನಹರಿಸುವುದು ಉತ್ತಮ. ಕೆಲಸದ ಸ್ಥಳದಲ್ಲಿ ಹಸ್ತಕ್ಷೇಪ ಬೇಡ.

  • ಧನು ರಾಶಿ

ನಿಮ್ಮ ಮೇಲೆ ಬೇರೆಯವರು ಹೆಚ್ಚು ಅವಲಂಬಿತರಾಗಿರುತ್ತಾರೆ. ಉತ್ತಮರ ಸಂಘದಲ್ಲಿ ಇರಲು ಇಷ್ಟಪಡುತ್ತೀರಿ.

  • ಮಕರ ರಾಶಿ

ಹೊಸ ಕೆಲಸ ಪ್ರಾರಂಭಕ್ಕೆ ಶುಭ ದಿನವಲ್ಲ. ವಿದ್ಯಾರ್ಥಿಗಳಿಗೆ ಅಧ್ಯಯನದಲ್ಲಿ ಹಿನ್ನಡೆ ಸಾಧ್ಯತೆ.

  • ಕುಂಭ ರಾಶಿ

ವ್ಯವಹಾರದಲ್ಲಿ ನೀವು ಉತ್ತಮ ಲಾಭ ಸಾಧ್ಯತೆ. ದೊಡ್ಡ ಕಂಪನಿಯಿಂದ ಉದ್ಯೋಗದ ಆಫರ್ ಬರುವ ಸಾಧ್ಯತೆ.

  • ಮೀನ ರಾಶಿ

ಸಾಲಗಾರರ ಕಾಟ, ಸಾಲ ಮರುಪಾವತಿ ಮಾಡುವಂತೆ ಒತ್ತಡ. ಕೆಲಸದ ಸ್ಥಳದಲ್ಲಿ ತೊಂದರೆ.

RELATED ARTICLES

Related Articles

TRENDING ARTICLES