Friday, May 17, 2024

ವಿದ್ಯುತ್ ಶಾಕ್​ಗೆ ಯುವಕ ಬಲಿ

ಹಾಸನ : ಡ್ರಿಲ್ಲಿಂಗ್ ಮಾಡುವಾಗ ವಿದ್ಯುತ್​ ಶಾಕ್ ತಗುಲಿ ಯುವಕ ಬಲಿಯಾಗಿರುವ ಘಟನೆ ಜಿಲ್ಲೆಯ ಚನ್ನರಾಯಪಟ್ಟಣ ತಾಲೂಕಿನ ಕಲ್ಕೆರೆ ಗ್ರಾಮದಲ್ಲಿ ನಡೆದಿದೆ.

ಇದನ್ನೂ ಓದಿ:ನಮ್ಮ ಮೆಟ್ರೋ ಸಿಬ್ಬಂದಿಯಿಂದ ಮಹಿಳೆ ಮುಂದೆ ಅಸಭ್ಯ ವರ್ತನೆ!

ಚನ್ನರಾಯಪಟ್ಟಣ ನಿವಾಸಿಯಾದ ಮುಂಜಾಮಲ್​ (28), ವಿದ್ಯುತ್​ ಶಾಕ್​ ಗೆ ಬಲಿಯಾದ ಯುವಕ, ಎಲೆಕ್ಟ್ರಿಷಿಯನ್ ಕೆಲಸ ಮಾಡುತ್ತಿದ್ದ ಮುಂಜಾಮಿಲ್​, ಕಲ್ಕೆರೆ ಗ್ರಾಮದಲ್ಲಿ ತೇರು ನಿಲ್ಲಿಸುವ ಮನೆಯ ನಿರ್ಮಾಣ ಕಾಮಗಾರಿ ನಡೆಯುತ್ತಿತ್ತು, ಈ ಮನೆಯಲ್ಲಿ ಡ್ರಿಲ್ಲಿಂಗ್​ ಮಾಡುವ ವೇಳೆ ವಿದ್ಯುತ್​ ಶಾಕ್​ ತಗುಲಿ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.

ಸ್ಥಳಕ್ಕೆ ನುಗ್ಗೇಹಳ್ಳಿ ಪೊಲೀಸರು ಭೇಟಿ ನೀಡಿದ್ದು ಪರಿಶೀಲನೆ ನಡೆಸಿದ್ದಾರೆ.

RELATED ARTICLES

Related Articles

TRENDING ARTICLES