ಬೆಂಗಳೂರು: ನನಗೆ ಮೈಸೂರು ಮಾತ್ರ ಅಲ್ಲ ಇಡೀ ರಾಜ್ಯವೇ ಸ್ವಕ್ಷೇತ್ರ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ಮೈಸೂರಿನಲ್ಲಿ ರಾಜ ಸ್ಪರ್ಧೆ ಎಂಬ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು ಯಾರು ರಾಜ ಎಂದು ಪ್ರಶ್ನಿಸಿದ್ದರು. ಮೈಸೂರಿನಲ್ಲಿ ಇರೋ ಕ್ಯಾಂಡೇಟ್ನೇ ಬದಲಾವಣೆ ಮಾಡಿದ್ದಾರೆ.ಯದುವೀರ್ನ ಈಗ ಸ್ಪರ್ಧೆ ಮಾಡಿಸಿದ್ದಾರೆ.ಅವರ ಹಳೆಯ ಅಭ್ಯರ್ಥಿಯನ್ನೇ ಇಳಿಸಿದ್ದಾರೆ. ಅವರಿಗೆ ಅಭ್ಯರ್ಥಿ ಇಲ್ಲ ಅಂತಾನೇ ಅವರು ಯಧುವೀರ್ ನ ಕಣಕ್ಕಿಳಿಸದ್ದಾರೆ.ನನಗೆ ಮೈಸೂರು ಮಾತ್ರ ಅಲ್ಲ ಇಡೀ ರಾಜ್ಯವೇ ಸ್ವಕ್ಷೇತ್ರ ಅಷ್ಟೆ ನಾನು ಓದಿದ್ದು ಮೈಸೂರಿಲ್ಲಿ ಮಾತ್ರ ಎಂದು ಹೇಳಿದ್ದಾರೆ.
ಸದಾನಂದಗೌಡರಿಗೆ ಕಾಂಗ್ರೆಸ್ ಸಂಪರ್ಕ ಮಾಡಿದೆ ಅನ್ನೋ ವಿಚಾರ ಗೊತ್ತಿಲ್ಲ.ನಾವು ಲೋಕಸಭೆ ಚುನಾವಣೆಯಲ್ಲಿ ಕನಿಷ್ಟ 20ಸ್ಥಾನ ಗೆಲ್ತಿವಿನುಡಿದಂತೆ ನಡೆದಿದ್ದೇವೆ ಅದೇ ವಿಶ್ವಾಸವಿದೆ ಎಂದರು.