ಹಾವೇರಿ: ಮೆಣಸಿನಕಾಯಿ ಬೆಲೆ ಕುಸಿತವಾಗಿದ್ದಕ್ಕೆ ಬ್ಯಾಡಗಿ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಭಾರೀ ಗಲಾಟೆಯಾಗಿ ರೈತರು APMC ಅಧ್ಯಕ್ಷರ ಕಾರಿಗೆ ಬೆಂಕಿ ಹಂಚಿರುವ ಘಟನೆ ನಡೆದಿದೆ.
ಹೌದು,ಬೆಳೆ ಕುಸಿತನಕ್ಕೆ ಬೆಸತ್ತ ರೈತರು ಎಪಿಎಂಸಿ ಆಡಳಿತ ಕಚೇರಿಗೆ ನುಗ್ಗಿ ದಾಂದಲೆ ಆಡಳಿತ ಕಚೇರಿಯಲ್ಲಿದ್ದ ಪೀಠೋಪಕರಣಗಳು ಪೀಸ್ ಪೀಸ್ ಮಾಡಿ ಅಧ್ಯಕ್ಷರ ಕಾರಿಗೆ ಬೆಂಕಿ ಹೆಚ್ಚಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮೂರು ಎಪಿಎಂಸಿ ವಾಹನ, ಒಂದು ಅಗ್ನಿಶಾಮಕ ವಾಹನಕ್ಕೆ ಬೆಂಕಿ ತಗುಲಿದೆ. ಇಷ್ಟು ಮಾತ್ರವಲ್ಲದೇ ಎಪಿಎಂಸಿ ಆವರಣದಲ್ಲಿ ಹಲವು ವಾಹನಗಳು ಬೆಂಕಿಗಾಹುತಿಯಾಗಿವೆ.