ಬೆಂಗಳೂರು: ಬೆಂಗಳೂರನ್ನು ಬಾಂಬ್ ಬೆಂಗಳೂರನ್ನಾಗಿಸುತ್ತಿರುವ ಪಾ”ಕೈ”ಸ್ತಾನಿ ಬ್ರದರ್ಸ್ಗಳು ಎಂದು ಬಿಜೆಪಿ ಲೇವಡಿ ಮಾಡಿದ್ದಾರೆ.
ಈ ಕುರಿತು ಎಕ್ಸ್ ಮಾಡಿರುವ ರಾಜ್ಯ ಬಿಜೆಪಿ ಕರ್ನಾಟಕ ಕಾಂಗ್ರೆಸ್ನವರು ಹೇಳಿದ್ದು ಬ್ರಾಂಡು, ಮಾಡಿದ್ದು ಬಾಂಬು.ಬೆಂಗಳೂರನ್ನು ಬಾಂಬ್ ಬೆಂಗಳೂರನ್ನಾಗಿಸುತ್ತಿರುವ ಪಾ”ಕೈ”ಸ್ತಾನಿ ಬ್ರದರ್ಸ್ಗಳು ಎಂದು ಹೇಳಿದ್ದಾರೆ.
ಬ್ರಾಂಡ್ ಬೆಂಗಳೂರು ಅಂದ್ರೆ ಕಾನೂನು ಸುವ್ಯವಸ್ಥೆ ಇರಬೇಕು. ಬಾಸ್ಟ್ ಮಾಡಿದವರ ಬಗ್ಗೆ ಇವರೇ ಸೇಫ್ ಗಾರ್ಡ್ ಮಾಡ್ತಿದ್ದೀರಿ, ಇದೇನಾ ಬ್ರಾಂಡ್ ಬೆಂಗಳೂರು..? ವಿಧಾನಸೌಧದಲ್ಲೇ ಜಿದಾಬಾದ್ ಎಂದು ಕೂಗ್ತಾರೆ ಅವರ ಬಂಧನ ಆಗಿಲ್ಲ.ಬೆಂಗಳೂರಿನಲ್ಲಿ ಬಾಸ್ಟ್ ಬಗ್ಗೆ ಎಫ್ ಎಸ್ ಎಲ್ ರಿಪೋರ್ಟ್ ಬಂದಿದೆ. ಇನ್ನೂ ಬಂಧನ ಆಗಿಲ್ಲ..? ಬ್ರ್ಯಾಂಡ್ ಬೆಂಗ್ಳೂರು ಅಂದ್ರೆ ಲಾ & ಆರ್ಡರ್ ಚೆನ್ನಾಗಿರಬೇಕು.
ಹೇಳಿದ್ದು ಬ್ರಾಂಡು, ಮಾಡಿದ್ದು ಬಾಂಬು.
ಬೆಂಗಳೂರನ್ನು ಬಾಂಬ್ ಬೆಂಗಳೂರನ್ನಾಗಿಸುತ್ತಿರುವ ಪಾ"ಕೈ"ಸ್ತಾನಿ ಬ್ರದರ್ಸ್ಗಳು.#AntiIndiaCongress pic.twitter.com/knB1kyibtT
— BJP Karnataka (@BJP4Karnataka) March 3, 2024
ಧರ್ಮೋ ರಕ್ಷತಿ ರಕ್ಷಿತಃ, ನಮ್ಮ ವಿಧಾನಸೌಧ ಕರ್ನಾಟಕದ ದೇಗಲು ಆ ದೇಗುವದಲ್ಲೇ ಪಾಕಿಸ್ತಾನ್ ಜಿಂದಾಬಾದ್ ಅಂತಾರೆ ಸಿಎಂ ಮಾತ್ರವಲ್ಲ ಇಡೀ ಸರ್ಕಾರ ರಾಜೀನಾಮೆ ಕೊಡಬೇಕು ನೈತಿಕತೆ ಇದ್ರೆ ರಾಜೀನಾಮೆ ಕೊಡಿ ಅನ್ ಪಾಪುಲರ್ ಸರ್ಕಾರ ಯಾವತ್ತೂ ನೋಡಿಲ್ಲ. ಜನ ಚೀ ಥೂ ಅಂತಾ ಉಗಿಯುತ್ತಿದ್ದಾರೆ ಈ ರೀತಿ ಸರ್ಕಾರ ನಡೆಸೋ ಅನಿವಾರ್ಯತೆ ಏನಿದೆ.? ಕಾಂಗ್ರೆಸ್ ಸರ್ಕಾರ ವಜಾ ಮಾಡಿ ಅಂತಾ ಗವರ್ನರ್ ದೂರು ನೀಡಿದ್ದೇವೆ ಎಂದು ಆರ್, ಅಶೋಕ್ ಹೇಳಿದ್ದಾರೆ.