ಬೆಂಗಳೂರು: ಕರ್ನಾಟಕದಲ್ಲೂ ಬಾಂಬೆ ಮಿಠಾಯಿ ಬ್ಯಾನ್ ಆಗುತ್ತಾ ಎಂಬ ಪ್ರಶ್ನೆ ಶುರುವಾಗಿದೆ. ಈಗಾಗಲೇ ತಮಿಳುನಾಡು ಹಾಗೂ ಪುದುಚೇರಿ ಮಾದರಿಯಲ್ಲೇ ಕರ್ನಾಟಕದಲ್ಲೂ ನಿಷೇಧಕ್ಕೆ ತಯಾರಿ ನಡೆಸಿದ್ದು, ಬಾಂಬೆ ಮಿಠಾಯಿ ಬಣ್ಣದಲ್ಲಿ ಪತ್ತೆಯಾದ ಕ್ಯಾನರ್ ಕಾರಕ ರೋಡ್ ಮೈನ್ -ಬಿ ತುಂಬಾ ವಿಷಕಾರಿ ಅಂಶ ಬೆಳಕಿಗೆ ಬಂದಿದೆ.
ತಮಿಳುನಾಡು ಸರ್ಕಾರ ನಡೆಸಿದ ಪ್ರಯೋಗದಲ್ಲಿ ಕ್ಯಾನ್ಸರ್ ಕಾರಕ ಅಂಶ ಪತ್ತೆಯಾದ ಹಿನ್ನೆಲೆಯಲ್ಲಿ ಎರಡು ರಾಜ್ಯದಲ್ಲಿ ಕಾಟನ್ ಕ್ಯಾಂಡಿ ನಿಷೇಧ ಇದರ ಬೆನ್ನಲ್ಲೇ ಕರ್ನಾಟಕದಲ್ಲಿಯೂ ಕಾಟನ್ ಕ್ಯಾಂಡಿ ಪರೀಕ್ಷೆಗೆ ಸಜ್ಜಾಗಿದೆ.
ಇದನ್ನೂ ಓದಿ: ತ್ರಿಷಾ ವಿರುದ್ದ ಅವಹೇಳನಾಕರಿ ಹೇಳಿಕೆ: ರಾಜು ವಿರುದ್ದ ನೋಟಿಸ್ ಕಳಿಸಿದ ನಟಿ
ಇದರೊಂದಿಗೆ ಕಾಟನ್ ಕ್ಯಾಂಡಿ ಪ್ರಿಯರಿಗೆ ನಿರಾಸೆಯಾದಂತಾಗಿದೆ. ಪರೀಕ್ಷೆಯಲ್ಲಿ ಕ್ಯಾನ್ಸರ್ ಕಾರಕಗಳು ಪತ್ತೆಯಾದರೇ ರಾಜ್ಯದಲ್ಲಿ ಕಾಟನ್ ಕ್ಯಾಂಡಿಗೆ ನಿಷೇಧ ಬೀಳಲಿದೆ.