Monday, May 20, 2024

ತಿರುಪತಿ ಆಡಳಿತ ಮಂಡಳಿಗೆ ಸದಸ್ಯರಾಗಿ ದೇಶಪಾಂಡೆ, ಶಾಸಕ ವಿಶ್ವನಾಥ್ ನೇಮಕ

ತಿರುಪತಿ : ಆಂಧ್ರ ಪ್ರದೇಶದ ಮುಖ್ಯಮಂತ್ರಿ ತಿರುಪತಿ ದೇವಾಲಯದ ನೂತನ ಆಡಳಿತ ಮಂಡಳಿ ಸದಸ್ಯರ ಪಟ್ಟಿಯನ್ನು ಬಿಡುಗಡೆಗೊಳಿಸಿದ್ದಾರೆ.

ಇದನ್ನೂ ಓದಿ: ಇಸ್ರೋ ಸಾಧನೆಗೆ ಬಾವುಕರಾದ ಪ್ರಧಾನಿ ಮೋದಿ!

ಆಂಧ್ರಪ್ರದೇಶದಲ್ಲಿರುವ ವಿಶ್ವವಿಖ್ಯಾತ ತಿರುಪತಿ ದೇವಸ್ಥಾನ ಆಡಳಿತ ಮಂಡಳಿ, (ಟಿಟಿಡಿ)ಯ ನೂತನ ಆಡಳಿತ ಮಂಡಳಿಯನ್ನು ಶುಕ್ರವಾರ ರಚಿಸಲಾಗಿದೆ. 24 ಸದಸ್ಯರ ಪಟ್ಟಿಯನ್ನು ಆಂಧ್ರಪ್ರದೇಶದ ಮುಖ್ಯಮಂತ್ರಿ ಜಗನ್ ಮೋಹನ್​ ರೆಡ್ಡಿ ಬಿಡುಗಡೆ ಮಾಡಿದ್ದಾರೆ.

ಈ ಪಟ್ಟಿನಲ್ಲಿ ಕರ್ನಾಟಕದ ಸಚಿವ ಆರ್‌.ವಿ ದೇಶಪಾಂಡೆ ಮತ್ತು ಯಲಹಂಕ ಕ್ಷೇತ್ರದ ಶಾಸಕ ಎಸ್.ಆರ್.ವಿಶ್ವನಾಥ್ ಅವರನ್ನು ನೇಮಿಸಲಾಗಿದೆ. ವಿಶ್ವನಾಥ್ ಈ ಹಿಂದೆಯೂ ಸದಸ್ಯರಾಗಿ ಕಾರ್ಯನಿರ್ವಹಿಸಿದ್ದರು.

 

RELATED ARTICLES

Related Articles

TRENDING ARTICLES