[gtranslate display="dropdown" language="kn" languages="en,hi,ta,te,ml"]

[ditty id=199908]

TOP STORIES

BIG STORIES

ಬೆಳಗಾವಿಯಲ್ಲಿ ಮರಾಠಿ ಇತ್ತು ಎಂಬ ಕುರುಹು ಇಲ್ಲದಂತೆ ಮಾಡುತ್ತೇವೆ: ಕರವೇ ನಾರಯಣ ಗೌಡ

ಬೆಳಗಾವಿ : ಮರಾಠಿ ಪುಂಡರಿಂದ ಹಲ್ಲೆಗೊಳಗಾಗಿದ್ದ ಬಸ್​ ಕಂಡೆಕ್ಟರ್​ ಮಹದೇವಪ್ಪನನ್ನು ಭೇಟಿ ಮಾಡಿ ಮಾಧ್ಯಮದೊಂದಿಗೆ ಮಾತನಾಡಿದ ಕರವೇ ಅಧ್ಯಕ್ಷ ನಾರಯಣ ಗೌಡ ಮರಾಠಿ ಪುಂಡರ ವಿರುದ್ದ ಆಕ್ರೋಶ ಹೊರಹಾಕಿದ್ದು. ನಾವು ಮನಸ್ಸು ಮಾಡಿದರೆ ಬೆಳಗಾವಿಯಲ್ಲಿ...

[videojs_video url=”https://powertvkannada.com/hls/stream.m3u8″ autoplay=”true” muted=”true”]

VIRAL NEWS

ಹಸುವಿನ ಮೈಮೇಲೆ ಮೂಡಿಬಂದ ಪ್ರೇಮಿಗಳು: ಕಲಾವಿದನ ಕೈಚಳಕಕ್ಕೆ ಸಲಾಂ ಎಂದ ವೀಕ್ಷಕರು !

ಅಲ್ಲೊಬ್ಬ ತನ್ನ ಅತೀ ಬುದ್ದಿವಂತಿಕೆಯನ್ನು ಬಳಸಿಕೊಂಡು ಕ್ಷಣ ಮಾತ್ರದಲ್ಲಿ ಗಾಳದಿಂದ ಏಳೆಂಟು...

ಅಗ್ನಿಶಾಮಕ ದಳದ ಸಿಬ್ಬಂದಿಗಳ ಬೆಂಕಿ ಡ್ಯಾನ್ಸ್‌: ವೈರಲ್‌ ಆಯ್ತು ವಿಡಿಯೋ

ಸೋಷಿಯಲ್‌ ಮೀಡಿಯಾದಲ್ಲಿ ಪ್ರತಿನಿತ್ಯ ಹಲವಾರು ವಿಡಿಯೋಗಳು ವೈರಲ್‌ ಆಗುತ್ತಿರುತ್ತವೆ. ಅವುಗಳಲ್ಲಿ ಕೆಲವೊಂದು...

Viral Video: ಕೋರ್ಟ್​ ಆವರಣದಲ್ಲೆ ಕಚ್ಚಾಡಿದ ಅತ್ತೆ-ಸೊಸೆ, ಸಾಥ್​ ನೀಡಿದ ಕುಟುಂಬಸ್ಥರು

ಮುಂಬೈ : ಅತ್ತೆ-ಸೊಸೆ ಜಗಳ ಎಲ್ಲಾ ಮನೆಗಳಲ್ಲೂ ಸಾಮಾನ್ಯವಾಗಿ ನಡೆಯುತ್ತಿರುತ್ತದೆ. ಕೆಲವೊಮ್ಮೆ...

POWER SHORTS

[streamweasels-youtube channel=”UC-Yz1K9QH3VQuEL5qzLptJQ” layout=”showcase”]

WEB STORIES

[web_stories view=”circles” width=”300″  number_of_stories=”5″ title=”true” circle_size=”250″]

[web_stories number_of_stories=”6″ view=”carousel” title=”true”]

GALLERY

CINEMA NEWS

ದರ್ಶನ್​ ವಿರುದ್ದ ಸಾಕ್ಷಿ ಹೇಳುವಂತೆ ಒತ್ತಡ ಹೇರುತ್ತಿದ್ದಾರೆ: ದರ್ಶನ್​ ಪರ ವಕೀಲ

ಬೆಂಗಳೂರು : ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್​ ಇಂದು ನ್ಯಾಯಾಲಯಕ್ಕೆ ಹಾಜರಾಗಿದ್ದಾರೆ. ಆರೋಪಿಗಳ ವಿಚಾರಣೆ ನಡೆಸಿದ ನ್ಯಾಯಾಲಯ ವಿಚಾರಣೆಯನ್ನು ಏಪ್ರಿಲ್​ 8ಕ್ಕೆ ಮುಂದೂಡಿ ಆದೇಶ ಹೊರಡಿಸಿದೆ. ದರ್ಶನ್​ ಪರ ವಕೀಲ ವಾದ...

BUSINESS

ಕ್ಷಮಿಸಿ ಪಾಕ್‌ ಅಭಿಮಾನಿಗಳೇ, 10 ನಿಮಿಷದಲ್ಲಿ ಟಿವಿ ಡೆಲಿವರಿ ಮಾಡೋಕೇ ಆಗಲ್ಲ: ಪಾಕ್​ನ ಟ್ರೋಲ್​ ಮಾಡಿದ ಬ್ಲಿಂಕ್​ಇಟ್​

ನಾವು ನಿಮಗೆ ಕೇವಲ 10 ನಿಮಿಷದಲ್ಲಿ ಟಿವಿ ಡಿಲೆವರಿ ಮಾಡಲು ಸಾಧ್ಯವಿಲ್ಲ ಎಂಬ ಪೋಸ್ಟ್​ ಹಾಕಿ ಪಾಕಿಗಳ ಕಾಲೆಳೆದಿದ್ದಾರೆ. ಹೌದು.. ಭಾರತ ಮತ್ತು ಪಾಕ್​ ನಡುವಿನ ಪಂದ್ಯವೆಂದರೆ ಯುದ್ದದ ರೀತಿ. ಎರಡು...

TRENDING

ಟ್ರೋಲ್​ ಆಗುತ್ತಿದ್ದಂತೆ ಸಾರ್ವಜನಿಕವಾಗಿ ಕ್ಷಮೆಯಾಚಿಸಿದ ಐಐಟಿ ಬಾಬಾ

ಭಾನುವಾರ ನಡೆದ ಚಾಂಪಿಯನ್ಸ್ ಟ್ರೋಫಿ ಪಂದ್ಯದಲ್ಲಿ ಭಾರತ ಪಾಕಿಸ್ತಾನದ ವಿರುದ್ಧ ಅದ್ಭುತ ಜಯ ಸಾಧಿಸಿದೆ. ಈ ಪಂದ್ಯದಲ್ಲಿ ವಿರಾಟ್​ ಕೊಹ್ಲಿ ಶತಕ ಸಿಡಿಸುವ ಮೂಲಕ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ...

TECHNOLOGY

ಇಸ್ರೋದ ನೂತನ ಅಧ್ಯಕ್ಷರಾಗಿ ವಿ ನಾರಾಯಣನ್ ನೇಮಕ

ಬೆಂಗಳೂರು : ಇಸ್ರೋಗೆ ಹೊಸ ಅಧ್ಯಕ್ಷರನ್ನು ಕೇಂದ್ರ ಸರ್ಕಾರ ನೇಮಕ ಮಾಡಿದ್ದು. ವಿ, ನಾರಯಣ್​ ಎಂಬುವವರನ್ನು ಇಸ್ರೋದ ಹೊಸ ಅಧ್ಯಕ್ಷ ಮತ್ತು ಬಾಹ್ಯಕಾಶ ಇಲಾಖೆಯ ಕಾರ್ಯದರ್ಶಿಯಾಗಿ ನೇಮಿಸಿದೆ. ಅವರು ಇದೇ  ಜನವರಿ...

POLITICS

WEATHER / BANGALORE

Bengaluru
scattered clouds
23.8 ° C
24.2 °
23.4 °
73 %
2.6kmh
29 %
Tue
24 °
Wed
33 °
Thu
33 °
Fri
34 °
Sat
33 °

LATEST VIDEOS

[sw-youtube layout=”wall” limit=”8″]

CRIME

ಮುಂಬೈ: ಮನೆ ಬೆಳಗಲು ಬಂದಿದ್ದ ಸೊಸೆ ಮೇಲೆ ಅತ್ಯಾಚಾರವೆಸಗಿದ ಪಾಪಿ ಮಾವ

ಥಾಣೆ: ಮಗನನ್ನು ಮದುವೆಯಾಗಿ ಮನೆಯ ದೀಪ ಬೆಳಗಲು ಮನೆಗೆ ಬಂದಿದ್ದ ಸೊಸೆ ಮೇಲೆ ಮಾವ ಹಾಗೂ ಆತನ ಸ್ನೇಹಿತ ಅತ್ಯಾಚಾರವೆಸೆಗಿರುವ ಘಟನೆ ಮಹಾರಾಷ್ಟ್ರದ ಥಾಣೆಯಲ್ಲಿ ನಡೆದಿದೆ. ಘಟನೆ ಸಂಬಂಧ ಮಹಿಳೆ...

LIFESTYLE

ಬೇಸಿಗೆಯಲ್ಲಿ ಆರೋಗ್ಯ ಕಾಪಾಡಿಕೊಳ್ಳಲು ಸುಲಭ ಟಿಪ್ಸ್​ಗಳು

ಬೆಂಗಳೂರು : ಫೆಬ್ರವರಿ ಆರಂಭದಲ್ಲೆ ರಾಜ್ಯದಲ್ಲಿ ಬಿಸಿಲನ ಜಳ ಹೆಚ್ಚಾಗಿದೆ. ಜನರು ಬಿಸಿಲಿನಿಂದ ತಪ್ಪಿಸಿಕೊಳ್ಳಲು ನಾನಾ ದಾರಿಗಳನ್ನು ಹುಡಕುತ್ತಿದ್ದಾರೆ. ಆದರೆ ಇನ್ನು ಮೂರರಿಂದ ನಾಲ್ಕು ತಿಂಗಳ ಕಾಲ ಸೂರ್ಯ ಜನರ...

SPORTS

‘ಭಾರತ ಸೋಲುತ್ತೆ’ ಎಂದು ಬುರುಡೆ ಬಿಟ್ಟಿದ್ದ ಐಐಟಿ ಬಾಬನ ಭವಿಷ್ಯ ಸುಳ್ಳು

ಭಾರತ ಮತ್ತು ಪಾಕಿಸ್ತಾನ ನಡುವಿನ ಹೈವೋಲ್ಟೇಜ್ ಪಂದ್ಯದಲ್ಲಿ ಭಾರತ 6 ವಿಕೆಟ್​ಗಳಿಂದ ಗೆದ್ದು ಬೀಗಿದೆ. ಈ ಸಂಭ್ರಮದ ಬೆನ್ನಲ್ಲೇ ಕುಂಭಮೇಳದ ಐಐಟಿ ಬಾಬಾನ ಭವಿಷ್ಯ ಟ್ರೋಲ್​ ಆಗುತ್ತಿದೆ. ಹೌದು..  ಭಾರತ ಹಾಗೂ...

ASTROLOGY