Wednesday, April 16, 2025

ಬೆಂಗಳೂರಿನ ಟ್ರಾಫಿಕ್​ಗೆ ಹೈರಣಾಗಿ ಕಾರ್​ ಬಿಟ್ಟು, ಆಟೋ ಹತ್ತಿದ ಸಂತೋಷ್​ ಲಾಡ್​

ಬೆಂಗಳೂರು : ಕಾರ್ಮಿಕ ಸಚಿವ ಸಂತೋಷ್​ ಲಾಡ್​ ಸರ್ಕಾರಿ ಕಾರ್​ ಬಿಟ್ಟು ಆಟೋದಲ್ಲಿ ಖಾಸಗಿ ಹೋಟೆಲ್​ನಲ್ಲಿ ನಡೆಯುತ್ತಿರುವ ಸುದ್ದಿಗೋಷ್ಟಿ ಆಗಮಿಸಿದ್ದಾರೆ.

ಇದನ್ನೂ ಓದಿ :ಜಾತಿಗಣತಿ ಮಾಡಿಲ್ಲ, ಸಾಮಾಜಿಕ, ಆರ್ಥಿಕ ಸಮೀಕ್ಷೆ ಮಾಡಿದ್ದೇವೆ: ಸಿಎಂ ಸಿದ್ದರಾಮಯ್ಯ

ಪ್ಯಾಲೇಸ್ ರಸ್ತೆ, ಚಾಲುಕ್ಯ ಸರ್ಕಲ್ ಸುತ್ತಮುತ್ತ ಟ್ರಾಫಿಕ್ ಜಾಮ್ ಹಿನ್ನೆಲೆ ಶಾಸಕ ಸಂತೋಷ್​ ಲಾಡ್​ ತಮ್ಮ ಸರ್ಕಾರಿ ಕಾರು ಬಿಟ್ಟು, ಆಟೋ ಹಿಡಿದಿದ್ದಾರೆ. ಖಾಸಗಿ ಹೋಟೆಲ್​ನಲ್ಲಿ ಹಿಂದುಳಿದ ವರ್ಗಗಳ ಶಾಸಕರು ಸುದ್ದಿಗೋಷ್ಟಿ ನಡೆಸುತ್ತಿದ್ದು. ಈ ಸುದ್ದಿಗೋಷ್ಟಿ ಬರುತ್ತಿದ್ದ ಸಂತೋಷ್​ ಲಾಡ್​ ಮಾರ್ಗ ಮಧ್ಯ ಟ್ರಾಫಿಕ್​ನಲ್ಲಿ ಸಿಲುಕಿದ್ದರು. ಸಭೆಗೆ ಬರೋದು ಲೇಟ್ ಆಗುತ್ತೆ ಎಂದು ಆಟೋ ಹಿಡಿದ ಲಾಡ್​. ಆಟೋದಲ್ಲಿ ಸಭೆಗೆ ಹಾಜರಾದರು.

RELATED ARTICLES

Related Articles

TRENDING ARTICLES